![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 13, 2019, 3:00 AM IST
ಚಿಕ್ಕಮಗಳೂರು: 50 ರೂ. ಮುಖಬೆಲೆಯ ನೋಟೊಂ ದರಲ್ಲಿ “ಟಾರ್ಗೆಟ್ ಬಾಳೆಹೊನ್ನೂರು’ ಎಂದು ಬರೆದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹರಿಬಿಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ನೋಟಿನ ಮೇಲೆ “ಟಾರ್ಗೆಟ್ ಬಾಳೆಹೊನ್ನೂರು’ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ. ಅಲ್ಲದೆ, ನಾವು ಪಾಕಿಸ್ತಾನದವರು.
6 ಜನ ಇದ್ದೀವಿ. ಒಂದೊಂದು ಜಿಲ್ಲೆಯಲ್ಲಿ ಇದ್ದೀವಿ. ಇಂಡಿಯಾದವರನ್ನು ಒಬ್ಬರನ್ನೂ ಬಿಡೋಲ್ಲ. ನಮಗೆ ಹೇಗೆ ಕನ್ನಡ ಬಂತು ಎಂದು ಯೋಚನೆಯೇ?. ನಮಗೆ ಕನ್ನಡದವರು ಹೆಲ್ಪ್ ಮಾಡುತ್ತಿದ್ದಾರೆ. ನಾವು ಇಬ್ಬರು ಬಾಳೆಹೊನ್ನೂರಿನಲ್ಲೇ ಇದ್ದೀವಿ. ಪಾಕಿಸ್ತಾನದ ಹುಲಿಗಳು ಎಂದು ಬರೆಯಲಾಗಿದೆ. ಈ ರೀತಿ ಸಂದೇಶವಿರುವ ನೋಟಿನ ಚಿತ್ರ ತೆಗೆದು ಅದನ್ನು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹರಿಬಿಡಲಾಗಿದೆ.
ಇದರ ಬಗ್ಗೆ ಈಗಾಗಲೇ ಸೂಕ್ಷ್ಮವಾಗಿ ತನಿಖೆ ಮಾಡಲಾಗಿದೆ. ಈ ಸಂದೇಶವನ್ನು ಕಳಿಸಿದ ಯುವಕ ನನ್ನು ಪೊಲೀಸರು ಈಗಾಗಲೇ ಬಂ ಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಇದು ಸಾರ್ವಜನಿಕರ ನೆಮ್ಮದಿ ಹಾಗೂ ಶಾಂತಿ ಕದಡಲು ಆತ ಮಾಡಿರುವ ಸಂದೇಶವಾಗಿದೆ. ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಕೋರಿದ್ದಾರೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.