ಅಪರೂಪದ ಯಕ್ಷ ಪ್ರಸಂಗಗಳು


Team Udayavani, Oct 19, 2019, 8:31 PM IST

c-16

ಸಾಂದರ್ಭಿಕ ಚಿತ್ರ

ಭಾರತೀಯ ನೆಲದ ದೊಡ್ಡ ಆಸ್ತಿಕ ಔನ್ನತ್ಯವನ್ನು ಕಾಪಿಡುವಲ್ಲಿ ತುಳಸಿಯ ಸ್ಥಾನ ಮಹತ್ತರವಾದದ್ದು. ಯಕ್ಷಗಾನವೂ ಪರಮಪೂಜ್ಯ ಭಾವದಿಂದ ತುಳಸಿಯ ಕಥೆಗೆ ಪದ್ಯ ಹೆಣೆದಿದೆ. ತುಳಸಿ ಜಲಂಧರ ಪ್ರಸಂಗದ ಓಘವೇ ಚೆಂದ. ಎಳವೆಯಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ “ತುಳಸಿ ಜಲಂಧರ’ ಪ್ರಸಂಗ ಕಂಡುಂಡ ಕರಾವಳಿ ಯಕ್ಷ ಪ್ರೇಕ್ಷಕರ ದಂಡೇ ಕಾಣಸಿಗಬಹುದು.

ಹಾಸ್ಯ ರಸದ ಅಭಿವ್ಯಕ್ತಿ, ಯಾವುದೇ ಕಲಾಪ್ರಕಾರ ದಲ್ಲೂ ಕಲಾವಿದನಿಗೆ ಒಂದು ಸವಾಲು. ಯಕ್ಷಗಾನ ದಲ್ಲಿ ಹಾಸ್ಯ ರಸವನ್ನೇ ಪ್ರಧಾನವಾಗಿಸಿ “ಕಾಶಿ ಮಾಶಿ’ ಪ್ರಸಂಗವನ್ನು ಕುಂದಗನ್ನಡದಲ್ಲಿ ನಡುವಿನಲ್ಲಿ ನಿಲ್ಲಿಸಲಾ ಗಿದೆ. ಪ್ರೇಕ್ಷಕರಿಗೆ ನವಿರು ಹಾಸ್ಯದ ಕಚಗುಳಿಯಿಡಲು ಪಾತ್ರೋಚಿತ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನದ ನವ- ಯುವ ಕಲಾವಿದರು ಬಯಸುವ ಪಾತ್ರ “ಅಭಿಮನ್ಯು
ಕಾಳಗ’ದ ಅಭಿಮನ್ಯು. ಅತ್ಯಂತ ಚುರುಕು ನಡೆಯ ಈ ಪ್ರಸಂಗ, ಅಭಿಮನ್ಯುವಿನ ಜೊತೆಗೆ ಪ್ರೇಕ್ಷಕನಲ್ಲೂ ರಣೋತ್ಸಾಹ ತುಂಬುತ್ತದೆ. “ಯುದ್ಧಕ್ಕೆ ಹೋಗಬೇಡ ಮಗನೆ’ ಎಂದರೆ, “ತಡೆವರೇನೆಲೆ ತಾಯೆ…?’ ಎನ್ನುವ ಮಗನನ್ನು ತಡೆಯಲಾರದೆ, “ಸುರಿವ ಕಂಬನಿಯನ್ನು…’ ಪದ್ಯಕ್ಕೆ ಸುಭದ್ರೆಯ ರಂಗ ನಿರ್ಗಮನ. ವೀರ ಮಗನ ತಾಯಿಯ
ಅಷ್ಟೂ ಸಂಕಟ, ಮಾತುಗಳಲ್ಲಿ ಹೇಳದೆಯೂ ಎದೆಯಾಳಕ್ಕೆ ಇಳಿಸುತ್ತದೆ. ಭಾನುವಾರದ ಈ ಆಟದಲ್ಲಿ ಸಂದರ್ಭಕ್ಕೆ ತಕ್ಕಂತೆ ಐದು ಅಭಿಮನ್ಯು!

ಯಕ್ಷಪ್ರಿಯ ದಿ. ಗಂಗಾಧರ ಆಚಾರ್ಯರ ನೆನಪಿನಲ್ಲಿ ನಡೆಯುತ್ತಿರುವ ಈ ಆಟಗಳ
ಸಂಘಟನೆ, ಶಶಿಧರ ಆಚಾರ್ಯ ಹಾಗೂ ಸಂಯೋಜನೆ, ರಾಘವೇಂದ್ರ ಚಾತ್ರಮಕ್ಕಿ
ಅವರದು.

ಕಲಾವಿದರು: ಹಳ್ಳಾಡಿ ಜಯರಾಮ, ಕೋಡಿ ವಿಶ್ವನಾಥ, ವಿದ್ಯಾಧರ ಜಲವಳ್ಳಿ,
ಶಶಿಕಾಂತ್‌ ಕಾರ್ಕಳ, ಮಾಧವ ನಾಗೂರು, ಹಕ್ಲಾಡಿ ರವಿ, ಉಳ್ಳೂರು ಶಂಕರ, ಕಿರಾಡಿ
ಪ್ರಕಾಶ್‌, ಕೆಕ್ಕಾರ್‌ ಆನಂದ್‌, ಉ. ನಾರಾಯಣ, ವಿಶ್ವನಾಥ ಹೆನ್ನಾಬೈಲ್‌, ಚಂದ್ರಹಾಸ ಗೌಡ ಹೊಸಪಟ್ಣ, ಪೇತ್ರಿ ರಾಘವೇಂದ್ರ, ಗಣೇಶ ಬಳೆಗಾರ್‌, ಪ್ರದೀಪ್‌ ನಾರ್ಕಳಿ ದ್ವಿತೇಶ್‌ ಕಾಮತ್‌, ಮಾ| ಹೃತ್ವಿಕ್‌ ಬಾಬು ಹಾಗೂ ಇತರರು.

ಸ್ಥಳ: ಉದಯಭಾನು ಕಲಾಸಂಘ, ಗವಿಪುರಂ.
ದಿನಾಂಕ: 20-10-2019ರ ಭಾನುವಾರ, ಮಧ್ಯಾಹ್ನ 2.30ರಿಂದ
ಸಂಪರ್ಕ: 9242326862, 9164156884 | ಪ್ರವೇಶ ದರ: 300ರಿಂದ ಆರಂಭ

ಟಾಪ್ ನ್ಯೂಸ್

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.