![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 16, 2019, 6:50 PM IST
ತೆಕ್ಕಟ್ಟೆ : ಉಳ್ತೂರು ಪ್ರತಾಪ್ ಶೆಟ್ಟಿ ರವರ ಮನೆಯ ಕೊಟ್ಟಿಗೆಗೆ ನುಗ್ಗಿ ಗೋ ಕಳ್ಳತನ ಮಾಡಿದ ಪ್ರಕರಣದಲ್ಲಿ ಆರೋಪಿಗಳಾದ ದಲ್ಲಾಳಿ ನಾಗರಾಜ ಗೋಳಿಬೆಟ್ಟು ಹಾಗೂ ಮಾಧವ ಬೇಳೂರು ರನ್ನು ಬಂಧಿಸಿದ ಕೋಟ PSI ನಿತ್ಯಾನಂದ ಗೌಡ.
ದಕ್ಷ ಅಧಿಕಾರಿಗಳಾದ ಕೋಟ PSI ರವರು ಹಲವು ಗೋ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಬೆನ್ನುಹತ್ತಿ ಬಂಧಿಸುತ್ತಿದ್ದು ಸ್ಥಳಿಯರು ಹಾಗೂ ಸಂಘಟನೆಗಳು PSI ರವರ ಕಾರ್ಯವೈಕರಿಯನ್ನು ಶ್ಲಾಘಗಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.