ವರ ಅಂದ್ಕೊಂಡಿದ್ದು ಶಾಪ ಆಗ್ಬೇಕಾ?


Team Udayavani, Nov 20, 2019, 6:12 AM IST

vara

ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ಮೊಬೈಲ್‌ ಆ್ಯಪ್‌ಗಳಿಗೆ ದಾಸರಾಗಿದ್ದೇವೆ. ನಮ್ಮ ಎಲ್ಲ ಚಟುವಟಿಕೆಗಳು, ಇಷ್ಟ-ಕಷ್ಟಗಳು, ಬೇಕು-ಬೇಡಗಳು, ಖಾಸಗಿ ಮಾಹಿತಿಗಳು ಅವಕ್ಕೆ ತಿಳಿದಿವೆ. ಸದಾ ನಮ್ಮ ಮೇಲೆ ಹದ್ದಿನಕಣ್ಣಿಟ್ಟಿರುವ ಈ ಆ್ಯಪ್‌ಗಳು, ನಮ್ಮದೇ ಖಾಸಗಿ ವಿಚಾರಗಳನ್ನು ಮೂರನೆಯವರೊಂದಿಗೆ ಲಾಭಕ್ಕಾಗಿ ಹಂಚಿಕೊಳ್ಳುತ್ತಿವೆ. ಹೇಗೆ ಗೊತ್ತಾ? ಪೀರಿಯಡ್‌/ಮುಟ್ಟಿನ ದಿನವನ್ನು ನೆನಪಿಟ್ಟುಕೊಳ್ಳಲೂ ಆ್ಯಪ್‌ಗಳು ಇವೆ.

ಈ ತಿಂಗಳ ಮುಟ್ಟಿನ ದಿನವನ್ನು ಆ್ಯಪ್‌ಗೆ ಫೀಡ್‌ ಮಾಡಿದರೆ, ಅದನ್ನಾಧರಿಸಿ ಮುಂದಿನ ಮುಟ್ಟಿನ ದಿನವನ್ನು ಅದು ಮುಂಚಿತವಾಗಿ ನೆನಪಿಸುತ್ತದೆ. ತಾಲಿಯಾ ಶಾಡ್ವೆಲ್‌ ಎಂಬಾಕೆ ಪ್ರತಿ ತಿಂಗಳೂ, ಪೀರಿಯಡ್‌ ಟ್ರ್ಯಾಕಿಂಗ್‌ ಆ್ಯಪ್‌ ಬಳಸುತ್ತಿದ್ದರು. ಆದರೆ, ಕಳೆದ ತಿಂಗಳು ಮುಟ್ಟಿನ ದಿನವನ್ನು ಆ್ಯಪ್‌ಗೆ ದಾಖಲಿಸುವುದನ್ನು ಆಕೆ ಮರೆತರು. ಆ ನಂತರ ತಾಲಿಯಾಗೆ ಫೇಸ್‌ಬುಕ್‌ನಲ್ಲಿ ಬರೀ ಗರ್ಭಿಣಿ ಮತ್ತು ಸಣ್ಣ ಮಕ್ಕಳಿಗೆ ಸಂಬಂಧಿಸಿದ ಜಾಹೀರಾತೇ ಕಾಣಿಸತೊಡಗಿತು.

ಏನಪ್ಪಾ ಹೀಗಾಗ್ತಿದೆ ಅಂತ ಯೋಚಿಸಿದಾಗ ತಾಲಿಯಾಗೆ ಅರ್ಥವಾಯ್ತು, ಆಕೆಯ ಮಾಹಿತಿಯನ್ನು ಪೀರಿಯಡ್‌ ಟ್ರ್ಯಾಕಿಂಗ್‌ ಆ್ಯಪ್‌, ಜಾಹೀರಾತು ಕಂಪನಿಗಳಿಗೆ ಮಾರಿದೆ ಎಂದು. ತಕ್ಷಣ ಆಕೆ, ಟ್ರ್ಯಾಕಿಂಗ್‌ ಆ್ಯಪ್‌ನಲ್ಲಿ ಮುಟ್ಟಿನ ದಿನವನ್ನು ದಾಖಲಿಸಿದರು. ಆ ನಂತರ ಅವರಿಗೆ ಆ ಜಾಹೀರಾತುಗಳು ಕಾಣಿಸಲಿಲ್ಲ. ತಿಂಗಳ ಮುಟ್ಟನ್ನು ದಾಖಲಿ ಸದ ತಾಲಿಯಾಳನ್ನು ಗರ್ಭಿಣಿ ಎಂದು ಭಾವಿಸಿದ ಜಾಹೀ ರಾತು ಕಂಪನಿಗಳು, ಗರ್ಭಿಣಿಯರಿಗೆ ಸಂಬಂಧಿಸಿದ ವಸ್ತು ಗಳತ್ತ ಆಕೆಯ ಗಮನ ಸೆಳೆಯಲು ಯತ್ನಿಸಿದ್ದವು. ಈಗ ತಾಲಿಯಾ ಆ ವಿರುದ್ಧ ಟ್ವಿಟರ್‌ನಲ್ಲಿ ದನಿ ಎತ್ತಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.