ಜೀವ ರಕ್ಷಕ ಔಷಧ ದೇಶದಲ್ಲೇ ಅಗ್ಗ


Team Udayavani, Dec 1, 2019, 5:30 AM IST

drugs

ಅಗತ್ಯ ಹಾಗೂ ಜೀವ ರಕ್ಷಕ
ಔಷಧಗಳು ಜನಸಾಮಾನ್ಯರಿಗೆ ಕೈಗೆಟಕುವ ಬೆಲೆ ದೊರೆಯಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ವಿದೇಶಗಳಿಗೆ ತುಲನೆ ಮಾಡಿದರೆ, ನಮ್ಮಲ್ಲೇ ಕಡಿಮೆ ದರಕ್ಕೆ ಜೀವರಕ್ಷಕ ಔಷಧಗಳು ಸಿಗುತ್ತಿವೆ ಎಂದು ಸಮೀಕ್ಷೆಯೊಂದು ಹೇಳಿದೆ. ಆ ವರದಿಯಲ್ಲೇನಿದೆ? ವಿವರಗಳು ಇಲ್ಲಿವೆ.

ಸಮೀಕ್ಷೆ ಯಾರಿಂದ?
ಲಂಡನ್‌ ಮೂಲದ ಮೆಡ್‌ಬೆಲ್ಲೆಯ ಡಿಜಿಟಲ್‌ ಹೆಲ್ತ್‌ಕೇರ್‌ ಪ್ಲಾಟ್‌ಫಾರ್ಮ್ ಈ ಒಂದು ಸಮೀಕ್ಷೆಯನ್ನು ನಡೆಸಿದ್ದು, 13 ಸಾಮಾನ್ಯ ಜೀವ ರಕ್ಷಕ ಔಷಧಗಳ ಬೆಲೆ ವ್ಯತ್ಯಾಸವನ್ನು ವಿಶ್ಲೇಷಿಸಿದೆ.

ಮಾನದಂಡವೇನು?
ವಿಶ್ವಾದ್ಯಂತ 50 ದೇಶಗಳಲ್ಲಿ ಈ ಒಂದು ಸಮೀಕ್ಷೆ ನಡೆದಿದ್ದು, ಆ 13 ಔಷಧಗಳ ಬೆಲೆ ವ್ಯತ್ಯಾಸವನ್ನು ಯುರೋ ದರದಲ್ಲಿ ಅಳೆಯಲಾಗಿದೆ.

ಅಮೆರಿಕದಲ್ಲಿ ಅತಿ ದುಬಾರಿ
ವರದಿಯ ಪ್ರಕಾರ ಜೀವ ರಕ್ಷಕ ಔಷಧಗಳು ಅಮೆರಿಕ ದೇಶದಲ್ಲಿ ಅತಿ ದುಬಾರಿಯಾಗಿದ್ದು, ಇತರ ದೇಶಗಳಲ್ಲಿರುವ ದರಕ್ಕಿಂತ ದುಪ್ಪಟ್ಟು ಹೆಚ್ಚು ದರ ಹೊಂದಿದೆ. ಅನಂತರದ ಸ್ಥಾನವನ್ನು ಜಪಾನ್‌ ಪಡೆದುಕೊಂಡಿದೆ.

ಈ ದೇಶಗಳಲ್ಲಿ ಕಡಿಮೆ
ಕನಿಷ್ಠ ಮೊತ್ತದಲ್ಲಿ ಜೀವ ರಕ್ಷಕ ಔಷಧಗಳು ದೊರೆಯುವ 10 ದೇಶಗಳ ಪಟ್ಟಿಯಲ್ಲಿ ಭಾರತ ಗುರುತಿಸಿಕೊಂಡಿದ್ದು, 7 ನೇ ಸ್ಥಾನದಲ್ಲಿದೆ.

ಅತಿ ದುಬಾರಿ
ಹೃದಯದ ಕಾಯಿಲೆ, ಅಸ್ತಮಾ, ಕ್ಯಾನ್ಸರ್‌, ಸಕ್ಕರೆ ಕಾಯಿಲೆ ಸೇರಿದಂತೆ ರೋಗ ನಿರೋಧಕಗಳ ಬೆಲೆ ಅಮೆರಿಕ ದೇಶದಲ್ಲಿ ಇತರ ದೇಶಗಳ ಕನಿಷ್ಠ ಮೊತ್ತಕ್ಕಿಂತ ಒಂದು ಪಟ್ಟು ಹೆಚ್ಚಿದೆ.

ವಿದೇಶಗಳಲ್ಲಿ ದುಬಾರಿ ಯಾಕೆ ?
ದೇಶದಲ್ಲಿ ಜೀವ ರಕ್ಷಕ ಔಷಧಗಳ ಮೇಲಿನ ಪೇಟೆಂಟ್‌ ಅಧಿಕಾರವನ್ನು 20 ವರ್ಷಗಳಿಗೆ ನಿಗದಿ ಪಡಿಸಿದ್ದು, ವಿದೇಶಗಳು ಇದರಿಂದ ಹೊರತಾಗಿದೆ. ಅಲ್ಲಿನ ಔಷಧ ಕಂಪೆನಿಗಳು ಆಗಾಗ್ಗೆ ಬೆಲೆ ವಿಸ್ತರಣೆ ನೀತಿಯನ್ನು ಅನುಸರಿಸುತ್ತಿದ್ದು, ಕನಿಷ್ಠ ಮೊತ್ತಕ್ಕಿಂತ ಹೆಚ್ಚಾಗಿ ಬೆಲೆಯನ್ನು ನಿಗದಿ ಮಾಡಿ ಜನರ ಮೇಲೆ ಹೇರುತ್ತವೆ.

ಯಾಕೆ ಕಡಿಮೆ ?
ಇತರ ರಾಷ್ಟ್ರಗಳಿಗೆ ಹೋಲಿಸಿದ್ದರೆ ದೇಶ ಪ್ರತ್ಯೇಕ ಏಕಸ್ವಾಮ್ಯತೆ ಮಾನದಂಡ ಮತ್ತು ನಿಯಮಗಳನ್ನು ಅಳವಡಿಸಿಕೊಂಡಿದ್ದು, ಪ್ರತಿಸ್ಪರ್ಧಿಗಳಿಂದ ಮುಕ್ತವಾಗಿದೆ. ಜತೆಗೆ ದೇಶದಲ್ಲಿ ಈ ಕ್ಷೇತ್ರದ ಕಾನೂನಿನ ಯೋಜನೆಗಳು ನ್ಯಾಯ ಸಮ್ಮತವಾಗಿದೆ. ಸರಕಾರವೂ ಬೆಲೆ ನಿಯಂತ್ರಣ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ.

ಜನರಿಕ್‌ ಔಷಧ: ಭಾರತ ಮುಂಚೂಣಿಯಲ್ಲಿ
50,000 ಕೋಟಿ ರೂ. ಮೌಲ್ಯದ ಜನರಿಕ್‌ ಔಷಧಗಳನ್ನು ರಫ್ತು ಮಾಡುವಲ್ಲಿ ದೇಶ ಮುಂಚೂಣಿಯಲ್ಲಿದೆ. ಜತೆಗೆ ವಿಶ್ವದಲ್ಲಿ ದೇಶೀಯ ಔಷಧ ಉದ್ಯಮ ಕೇತ್ರ ಮುಂದಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.