![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 14, 2019, 6:05 AM IST
ಉತ್ತರ ಕನ್ನಡದ, ಕಾಳಿನದಿಯ ತಟದಲ್ಲಿರುವ ದಾಂಡೇಲಿಯು ತನ್ನ ಪ್ರಾಕೃತಿಕ ಮೈಸಿರಿಯಿಂದಲೇ ಜನಪ್ರಿಯ. ಈ ಪ್ರದೇಶದ ಹೆಸರಿನ ಹಿಂದೆ, ಮೂರು ವಾದಗಳನ್ನು ಕೇಳಬಹುದು. ದಂಡಕಾರಣ್ಯದಂಥ ಕಾಡು ಇದ್ದಿದ್ದರಿಂದ ಇಲ್ಲಿಗೆ “ದಾಂಡೇಲಿ’ ಎಂಬ ಹೆಸರು ಬಂತು ಎನ್ನುವ ವಾದ ಒಂದು. ದಾಂಡೇಲಪ್ಪನ ನೆಲೆವೀಡು ಇದಾಗಿದ್ದರಿಂದ, ಅವನ ಹೆಸರನ್ನೇ ಈ ಪ್ರದೇಶಕ್ಕೆ ಇಡಲಾಗಿದೆ ಎಂದೂ ಸ್ಥಳೀಯರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಈಗಲೂ ಇಲ್ಲೊಂದು ದಾಂಡೇಲಪ್ಪ ಸ್ವಾಮಿಯ ದೇವಸ್ಥಾನವನ್ನು ಕಾಣಬಹುದು. ದಂಡಕ ನಾಯಕ ಎಂಬ ರಾಜ, ಈ ಕಾಡಿನ ಸೌಂದರ್ಯಕ್ಕೆ ಮನಸೋತು, ಈ ಪ್ರದೇಶಕ್ಕೆ ತನ್ನ ಹೆಸರನ್ನೇ ಇಟ್ಟ ಎನ್ನುವ ವಾದವೂ ಇದೆ.
* ವಿಶ್ವಾಸ್ ಕಾಮತ್, ಜೋಗ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.