ಇಂದ್ರಿಯ ಸೆಳೆತದ ಸಾಮರ್ಥ್ಯ


Team Udayavani, Jan 11, 2020, 4:29 AM IST

29

ವೇದವ್ಯಾಸರು ಹೇಳಿದ್ದನ್ನು ಅವರ ಪ್ರಿಯ ಶಿಷ್ಯರಾದ ಜೈಮಿನಿಗಳು ಶ್ರದ್ಧೆಯಿಂದ ಬರೆಯುತ್ತಿದ್ದರು. ಇಂದ್ರಿಯ ಸಂಯಮವೆಷ್ಟು ಕಠಿಣ ಎಂಬುದನ್ನು ಬಲ್ಲ ವ್ಯಾಸರು, “ಬಲವಾನ್ನಿಂದ್ರಿಯಗ್ರಾಮೋ, ವಿದ್ವಾಂಸಮಪಿಕರ್ಷತಿ’ ಎಂದು ಉತ್ಛರಿಸಿದರು. ಈ ಘಟ್ಟದಲ್ಲಿ ಜೈಮಿನಿಗಳಿಗೆ, “ಇದು ಹೇಗೆ ಸಾಧ್ಯ? ಇಂದ್ರಿಯಗಳು ಸಾಮಾನ್ಯ ಮಾನವರನ್ನು ಆಕರ್ಷಿಸಿ ದುರ್ಬಲಗೊಳಿಸಬಹುದು. ಆದರೆ, ವಿಶೇಷವಾದ ಸಾಧನೆ ಮಾಡಿದ ವಿದ್ವಾಂಸರನ್ನು ಜಾರಿಸಲಾರದಲ್ಲವೇ?’ ಎನ್ನಿಸಿತು. ತಕ್ಷಣವೇ ಜೈಮಿನಿಗಳು “ವಿದ್ವಾಂಸಮಪಿಕರ್ಷತಿ’ ಎಂದು ವ್ಯಾಸರು ಹೇಳಿದ್ದರೆ, ಅದನ್ನು “ವಿದ್ವಾಂಸಂ ನಾಪಕರ್ಷತಿ’ ಎಂದು ಬದಲಾಯಿಸಿದರು. ವ್ಯಾಸರೂ, ಏನೂ ತಿಳಿಯದವರಂತೆ ಮೌನವಹಿಸಿಬಿಟ್ಟರು.

ಅದು ಮಳೆಗಾಲದ, ಸ್ವತ್ಛಂದ ವಾತಾವರಣ. ಜೈಮಿನಿಗಳು ಸಂಧ್ಯಾಕಾಲದ ನಿತ್ಯಕರ್ಮಗಳನ್ನು ನೆರವೇರಿಸಿ ನೆಮ್ಮದಿಯಿಂದ ಆಸೀನರಾಗಿದ್ದರು. ಎದುರಿನಲ್ಲಿ ಅಗ್ನಿದೇವ ಪ್ರಜ್ವಲಿಸುತ್ತಿದ್ದ. ಪರಂಜ್ಯೋತಿಯನ್ನು ಪ್ರತಿನಿಧಿಸುವ ಜ್ಯೋತಿಯೊಂದು ದೀಪಸ್ಥಂಭದಲ್ಲಿ ಬೆಳಗುತ್ತಿತ್ತು. ಆ ಸಂದರ್ಭದಲ್ಲಿ ಹೆಣ್ಣೊಬ್ಬಳ ಮೊರೆ ಕೇಳಿಸಿತು. ಬಾಗಿಲಲ್ಲಿ ಮಳೆಯಲ್ಲಿ ನೆನೆದ ಒಬ್ಬಳು ಸುಂದರಿ ನಿಂತಿದ್ದಳು. “ಮಳೆ ನಿಲ್ಲುವವರೆಗೆ ಆಶ್ರಮದಲ್ಲಿ ನನಗೆ ಆಶ್ರಯ ದೊರೆಯಬಹುದೇ?’ ಎಂದು ಕೇಳಿದಳು.

ಮಹರ್ಷಿಗಳಿಗೆ ಅವಳ ಪರಿಸ್ಥಿತಿಯನ್ನು ನೋಡಿ ದಯೆ ಹುಟ್ಟಿತು. ಅನುಮತಿ ನೀಡಿದರು. ಆಕೆಯನ್ನು ಅಗ್ನಿಕುಂಡದ ಎದುರಿನಲ್ಲಿ ಕೂರಲು ಸೂಚಿಸಿದರು. ಆ ಸುಂದರಿಯನ್ನು ನೋಡುತ್ತಾ, ಕ್ರಮೇಣ ಜೈಮಿನಿಗಳ ಮನಸ್ಸು ವಿಚಲಿತವಾಯಿತು. ಆಕೆಯನ್ನು ಪತ್ನಿಯಾಗುವಂತೆ ಕೇಳಿಕೊಂಡರು. ಆಗ ಆಕೆ, “ನನ್ನನ್ನು ಎತ್ತಿಕೊಂಡು 3 ಬಾರಿ ಅಗ್ನಿಪ್ರದಕ್ಷಿಣೆ ಮಾಡಿದರೆ, ವಿವಾಹಕ್ಕೆ ನನ್ನ ಅನುಮತಿ ಸಿಕ್ಕಂತೆಯೇ’ ಎಂದಳು. ಜೈಮಿನಿಗಳು ಹಾಗೆಯೇ ಮಾಡಲು ಮುಂದಾದರು.

ಇನ್ನೇನು ಕೊನೆಯ ಪ್ರದಕ್ಷಿಣೆ. “ವಿದ್ವಾಂಸಂ ನಾಪಕರ್ಷತಿ’ ಎಂದರೇನೆಂದು, ಕೇಳಿದಳು. ಏನಾಶ್ಚರ್ಯ! ಅವರ ಕೈಯಲ್ಲಿ ಹೆಂಗಸಿನ ಬದಲಾಗಿ ಇದ್ದವರು ವ್ಯಾಸರು. ಜೈಮಿನಿಗಳಿಗೆ ಸೂಕ್ತ ಪಾಠ ಕಲಿಸಲು ವ್ಯಾಸರು ಈ ಪ್ರಯೋಗ ನಡೆಸಿದ್ದರು. ಇಂದ್ರಿಯ ನಿಯಂತ್ರಣ ಸುಲಭಸಾಧ್ಯವಲ್ಲ. ಶ್ರೀಗುರುವಿನ ಅನುಗ್ರಹ, ಮಾರ್ಗದರ್ಶನ, ಅದರಂತೆ ನಡೆಸಬೇಕಾದ ನಿರಂತರವಾದ ಅಭ್ಯಾಸ- ಇವೆಲ್ಲವೂ ಜತೆಗಿರಬೇಕು. “ಜೀವವು ತನಗೆ ಅನುಗುಣವಾಗಿ ಇಂದ್ರಿಯಗಳನ್ನಿಟ್ಟುಕೊಂಡರೆ ಜೀವನ’ ಎನ್ನುವುದು ಶ್ರೀರಂಗ ಮಹಾಗುರುಗಳ ನುಡಿ.

– ತಾರೋಡಿ ಸುರೇಶ,  ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.