ಕೋವಿಡ್ 19: ಆರು ಮೆಟ್ರೋ, ಪ್ರಮುಖ ನಗರಗಳು ರೆಡ್ ಝೋನ್: ಕೇಂದ್ರದಿಂದ ಪಟ್ಟಿ ಬಿಡುಗಡೆ
ರಾಜಧಾನಿ ದಿಲ್ಲಿಯ 9 ಜಿಲ್ಲೆಗಳು, ಮುಂಬೈ, ಕೋಲ್ಕತಾ, ಬೆಂಗಳೂರು ನಗರದ 9 ಜಿಲ್ಲೆಗಳು
Team Udayavani, Apr 15, 2020, 11:18 PM IST
Representative Image
ನವದೆಹಲಿ: ಎಲ್ಲಾ ಆರು ಮೆಟ್ರೋ ಹಾಗೂ ಬಹುತೇಕ ದೊಡ್ಡ ನಗರಗಳನ್ನು ಸೇರಿಸಿದಂತೆ ದೇಶದ 170 ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಿ ಕೇಂದ್ರ ಸರ್ಕಾರ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ 123 ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕು ಹರಡಿರುವುದಾಗಿ ತಿಳಿಸಿದೆ.
ರಾಜಧಾನಿ ದಿಲ್ಲಿಯ 9 ಜಿಲ್ಲೆಗಳು, ಮುಂಬೈ, ಕೋಲ್ಕತಾ, ಬೆಂಗಳೂರು ನಗರದ 9 ಜಿಲ್ಲೆಗಳು, ಹೈದರಾಬಾದ್, ಚೆನ್ನೈ, ಜೈಪುರ್ ಹಾಗೂ ಆಗ್ರಾ ಹಾಟ್ ಸ್ಪಾಟ್ ಪಟ್ಟಿಯಲ್ಲಿದೆ ಎಂದು ವರದಿ ತಿಳಿಸಿದೆ.
ಆರು ಮೆಟ್ರೋ ನಗರಗಳಾದ ದಿಲ್ಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದೆ.
ಮುಂಬೈನಲ್ಲಿ 2000 ಪ್ರಕರಣ, ದಿಲ್ಲಿಯಲ್ಲಿ 1561ಪ್ರಕರಣ, ದಿಲ್ಲಿಯ 56 ಪ್ರದೇಶಗಳನ್ನು ನಿಯಂತ್ರಿತ ಪ್ರದೇಶ ಎಂದು ಗುರುತಿಸಲಾಗಿದೆ. ಇಲ್ಲಿ ತುರ್ತು ಸೇವೆಗಳನ್ನು ಕೂಡಾ ನಿರ್ಬಂಧಿಸಲಾಗಿದೆ. ಈ ಪ್ರದೇಶದಿಂದ ಯಾರೊಬ್ಬರು ಹೊರಬರುವಂತಿಲ್ಲ.
ರೆಡ್ ಝೋನ್:(ಕೆಲವು ಪ್ರಮುಖ ನಗರ)
ಗುಜರಾತ್: ಅಹ್ಮದಾಬಾದ್, ವಡೋದರಾ, ಸೂರತ್, ಭಾವ್ ನಗರ್, ರಾಜ್ ಕೋಟ್
ಹರ್ಯಾಣ: ನುಹ್, ಗುರ್ಗಾಂವ್, ಫರಿದಾಬಾದ್, ಪಾಲ್ವಾಲ್,
ಕರ್ನಾಟಕ: ಬೆಂಗಳೂರು ನಗರ, ಮೈಸೂರು, ಬೆಳಗಾವಿ (ಜಿಲ್ಲೆಗಳು)
ಕೇರಳ: ಕಾಸರಗೋಡು, ಕಣ್ಣೂರು, ಎರ್ನಾಕುಲಂ, ಮಲಪ್ಪುರಂ, ತಿರುವನಂತಪುರಂ, ಪಟ್ಟಣತಿಟ್ಟಾ
ಮಹಾರಾಷ್ಟ್ರ: ಮುಂಬೈ, ಪುಣೆ, ಥಾಣೆ, ನಾಗ್ಪುರ್, ಸಾಂಗ್ಲಿ, ಅಹ್ಮದ್ ನಗರ್, ಯಾವಾಟ್ ಮಾಲ್, ಔರಂಗಾಬಾದ್, ಬುಲ್ದಾನಾ, ಮುಂಬೈ ಸಬ್ ಅರ್ಬನ್, ನಾಸಿಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ
Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Langoti Man: ಫ್ಯಾಮಿಲಿ ಡ್ರಾಮಾ ʼಲಂಗೋಟಿ ಮ್ಯಾನ್ʼ ಇಂದು ತೆರೆಗೆ
Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.