ವುಹಾನ್‌ ಲ್ಯಾಬ್‌ ಎಂಬ ವೈರಸ್‌ ತಾಣ


Team Udayavani, Apr 22, 2020, 10:27 AM IST

ವುಹಾನ್‌ ಲ್ಯಾಬ್‌ ಎಂಬ ವೈರಸ್‌ ತಾಣ

ಚೀನಾದ ವುಹಾನ್‌ನಲ್ಲಿ ಶುರವಾದ ಕೋವಿಡ್ ವೈರಸ್‌ ಈಗ ಜಗತ್ತಿನಲ್ಲಿ ಹರಡಿದೆ. ವುಹಾನ್‌ನ ಪ್ರಯೋಗ ಶಾಲೆಯಲ್ಲಿಯೇ ಅದನ್ನು ಸೃಷ್ಟಿಸಲಾಗಿದೆ ಎಂಬ ವಾದಗಳು ಈಗ ಜೋರಾಗಿಯೇ ಕೇಳಿ ಬರುತ್ತಿದೆ. ಅಲ್ಲಿನ ಮಾರುಕಟ್ಟೆಯೇ ವೈರಸ್‌ ಕೇಂದ್ರ ಸ್ಥಾನ ಎಂಬ ವಾದ ಒಂದೆಡೆಯಾದರೆ, ಅಲ್ಲಿರುವ ಪ್ರಯೋಗಾಲಯದಿಂದ ವೈರಸ್‌ ಸೋರಿಕೆಯಾಗಿರಬಹುದೇ ಎಂಬ ಮತ್ತೂಂದು ವಾದವೂ ಇದೆ. ಅಲ್ಲಿನ ಲ್ಯಾಬ್‌ ಬಗ್ಗೆ ಮಾಹಿತಿ ಇಲ್ಲಿದೆ.

2015 ಲ್ಯಾಬ್‌ ನಿರ್ಮಾಣ
2018 ಕಾರ್ಯ ಆರಂಭ

42 ದಶ ಲಕ್ಷ ಡಾಲರ್‌ ನಿರ್ಮಾಣ ವೆಚ್ಚ
32,000 ಚದರ ಅಡಿ. ಪಿ4 ಲ್ಯಾಬ್‌ ನ ವಿಸ್ತೀರ್ಣ

ಇದು ಎಲ್ಲಿದೆ?
ಚೀನಾದ ವುಹಾನ್‌ ನಗರದ ಹೊರವಲಯದಲ್ಲಿ ದಟ್ಟಾರಣ್ಯವನ್ನು ಒಳಗೊಂಡ ಪರ್ವತ ಪ್ರದೇಶದಲ್ಲಿ

ಅತ್ಯಧಿಕ ಸುರಕ್ಷತೆ
ಅಧ್ಯಯನಕ್ಕೆಂದೇ ವೈರಸ್‌ಗಳ ಸಂಗ್ರಹ. ಹಿಂದೆ ಪತ್ತೆಯಾಗಿರುವ ಕೊರೊನಾ ವೈರಸ್‌ಗಳ ಮಾದರಿಗಳು ಇಲ್ಲಿವೆ.
ಲ್ಯಾಬ್‌ನಿಂದ ಹೊರ ಹೋಗುವ ಗಾಳಿ, ನೀರನ್ನು ಸಂಸ್ಕರಣೆ ಮಾಡಿ ಹೊರ ಬಿಡಲಾಗುತ್ತದೆ.
ಲ್ಯಾಬ್‌ನಲ್ಲಿ ಸಂಶೋಧಕರು ತಮ್ಮ ಉಡುಪುಗಳನ್ನು ಬದಲಿಸಬೇಕು ಮತ್ತು ಸ್ನಾನ ಮಾಡಬೇಕು.

ವಿಜ್ಞಾನಿಗಳ ಅಭಿಪ್ರಾಯ ಏನಿದೆ?
1. ಅಪಾಯದಂಚಿನಲ್ಲಿರುವ ಪಂಗೋಲಿನ್‌ ಎಂಬ ಪ್ರಾಣಿಯನ್ನು ಔಷಧ ತಯಾರಿಕೆಗಾಗಿ ಚೀನದಲ್ಲಿ ಕಳ್ಳಸಾಗಣೆ ಮಾಡಲಾಗುತ್ತದೆ. ಅದರ ಮೂಲಕ ವೈರಸ್‌ ಮಾನವನ ದೇಹ ಸೇರಿರಬಹುದು.

2. ಲ್ಯಾಬ್‌ನಲ್ಲಿಯೇ ವೈರಸ್‌ ಸೋರಿಕೆಯಾಗಿದೆ  ಎಂಬ ವಾದಕ್ಕೆ ಹೇಗೆ ಸಾಕ್ಷ್ಯ ಸಿಗುತ್ತಿಲ್ಲವೋ,  ವುಹಾನ್‌ ಮಾರುಕಟ್ಟೆಯೇ ವೈರಸ್‌ ನ ಮೂಲ ಎಂಬುದು ಕೂಡ ಸಾಬೀತಾಗಿಲ್ಲ ಎನ್ನುತ್ತಾರೆ ಲಂಡನ್‌ ಸಂಶೋಧಕರು.

ಅಮೆರಿಕದ ಆರೋಪವೇನು?
– ಪ್ರಯೋಗಾಲಯದಿಂದಲೇ ಆಕಸ್ಮಿಕವಾಗಿ ಸೋರಿಕೆಯಾಗಿರಬಹುದು.
– ಚೀನಾ ಸರಕಾರವು ಇತರ ದೇಶಗಳ ವಿಜ್ಞಾನಿಗಳಿಗೆ ಅವಕಾಶ ಏಕೆ ನೀಡುತ್ತಿಲ್ಲ?
– ವೈರಸ್‌ಗಳನ್ನು ನಿಭಾಯಿಸುವ ಸುರಕ್ಷತಾ ಮಾನದಂಡಗಳು ಸಾಕಷ್ಟಿಲ್ಲ.
– ವೈರಸ್‌ನ ಕಣ ಹೇಗೋ ವುಹಾನ್‌ಗೆ ಸೇರಿ ಅಲ್ಲಿನ ಜನಕ್ಕೆ ವರ್ಗಾವಣೆಯಾಗಿರಬಹುದು

ಲ್ಯಾಬ್‌ ನಿರ್ದೇಶಕರ ವಾದ?
* ವೈರಸ್‌ ಮಾದರಿ ನಮ್ಮ ಕೈಸೇರಿದ್ದು ಡಿ.30ಕ್ಕೆ. ಜ.11ರಂದೇ ಡಬ್ಲ್ಯೂಎಚ್‌ಒಗೆ ಮಾಹಿತಿ ನೀಡಿದ್ದೇವೆ.
* ಪಿ4 ಲ್ಯಾಬ್‌ ನ ಮೂಲಕ ವೈರಸ್‌ ಸೋರಿಕೆಯಾಗಿದ್ದಕ್ಕೆ ಪುರಾವೆ ಇಲ್ಲವೆಂದು ಡಬ್ಲ್ಯೂಎಚ್‌ಒ ಹೇಳಿದೆ.
* ಕೆಲವು ದೇಶಗಳು ನಮ್ಮ ಮೇಲೆ ಆರೋಪ ಹೊರಿಸುತ್ತಿದೆ. ಇದೊಂದು ಸಂಚು.

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.