![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 22, 2020, 4:29 PM IST
ಸುರತ್ಕಲ್: ದೇವರು ಕೊಟ್ಟಿರುವ ಮಾನವ ಜನ್ಮವನ್ನು ಆರೋಗ್ಯಯುತವಾಗಿ ಇಟ್ಟುಕೊಂಡು ಆತನ ಸೇವೆಗೆ ಮುಡುಪಾಗಿಸಬೇಕಿದೆ. ಇದಕ್ಕಾಗಿ ಈ ಬಾರಿ ಕೋವಿಡ್ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಮನೆಯಲ್ಲಿಯೇ ರಮ್ಜಾನ್ ಆಚರಣೆ ಮಾಡಬೇಕು ಎಂದು ಮಾಜಿ ಶಾಸಕ ಮೊದಿನ್ ಬಾವಾ ಹೇಳಿದರು.
ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ ಮತ್ತು ಮನೆ ಮನೆಗೆ ಆಹಾರ ಸಾಮಗ್ರಿ ವಿತರಿಸಿ ಮಾಹಿತಿ ನೀಡಿದರು.
ಸರಕಾರದ ನಿಯಮ, ನಿರ್ಧಾರಗಳು ನಮ್ಮ ಒಳಿತಿಗಾಗಿದ್ದು, ಅವುಗಳನ್ನು ಬೆಂಬಲಿಸಿ ಪಾಲಿಸಬೇಕು. ಜನರ ಸುರಕ್ಷತೆಗಾಗಿ ತೆರಳಿದ ವೈದ್ಯರು, ಪೊಲೀಸರ ಮೇಲೆ ಬೆಂಗಳೂರಿನಲ್ಲಿ ನಡೆಸಿದ ಹಲ್ಲೆ ಖಂಡನೀಯ ಎಂದರು. ರೋರೋ ಮೂಲಕ ಬರುವ ಮುಂಬಯಿಯ ಲಾರಿ ಚಾಲಕರು ಜಿಲ್ಲಾದ್ಯಂತ ಸಂಚರಿಸುತ್ತಿದ್ದು ರೋರೋ ಇಳಿಯುವ ಸ್ಥಳದಲ್ಲಿ ಕೋವಿಡ್ ತಪಾಸಣ ಕೇಂದ್ರವನ್ನು ತತ್ಕ್ಷಣ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಈ ವರೆಗೆ 29,600 ದಿನಸಿ ಸಾಮಗ್ರಿ ಕಿಟ್ಗಳನ್ನು ವಿತರಿಸಲಾಗಿದೆ ಎಂದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.