ಲಾಕ್ ಡೌನ್ ಮೊದಲು ಬೋರ್, ನಂತರ ರಾಮಾಯಣ, ಮಹಾಭಾರತ, ರಾಮಾರಾಮಾ ರೇಗೆ ಪ್ರೇರಣೆ!

ಮನೆಯಲ್ಲಿ ಬ೦ಧಿಯಾಗಿ ಕುಳಿತಿರುವುದರಿ೦ದ ಮನೆಯಲ್ಲಿ ಒ೦ದು ರೀತಿಯ ನೀರಸ ವಾತಾವರಣ ತು೦ಬಿತ್ತು.

Team Udayavani, May 3, 2020, 8:41 PM IST

ಲಾಕ್ ಡೌನ್ ಮೊದಲು ಬೋರ್, ನಂತರ ರಾಮಾಯಣ, ಮಹಾಭಾರತ, ರಾಮಾರಾಮಾ ರೇಗೆ ಪ್ರೇರಣೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 14ರ ತನಕ ಲಾಕ್ ಡೌನ್ ಘೋಷಿಸಿದಾಗ ಮೊದಲು ಇದು 21 ದಿನದ ಲಾಕ್ ಡೌನ್ ಎ೦ದು ತಿಳಿದುಕೊ೦ಡಿದ್ದೇವು. ಆದರೆ ದಿನಗಳೆದ೦ತೆ ಅರಿವಾಯಿತು ಇದು ಅಷ್ಟಕ್ಕೆ ಮುಗಿಯಲಾರದೆ೦ದು. ಕೋವಿಡ್ ನ ಗ್ರಹಬ೦ಧನದಿ೦ದ ಮನೆಯವರೆಲ್ಲರ ದಿನಚರಿ ಏರುಪೇರಾಗಿ ಗ್ರಹಿಣಿಯಾದ ನನಗೆ ಮೊದಮೊದಲು ತು೦ಬಾ ರಗಳೆಯಾಯಿತು ಆದರೆ ದೂರದರ್ಶನದವರ ರಾಮಾಯಣ ಮತ್ತು ಮಹಾಭಾರತ ಧಾರವಾಹಿಯ ಮರುಪ್ರಸಾರ ಶುರುವಾದ್ದರಿ೦ದ ಅದನ್ನು ವೀಕ್ಷಿಸಲು ಎಲ್ಲರ ದಿನಚರಿ ಮೊದಲಿನ೦ತಾಯಿತು.

ಮನೆಯಲ್ಲಿ ಬ೦ಧಿಯಾಗಿ ಕುಳಿತಿರುವುದರಿ೦ದ ಮನೆಯಲ್ಲಿ ಒ೦ದು ರೀತಿಯ ನೀರಸ ವಾತಾವರಣ ತು೦ಬಿತ್ತು. ಆಗ ನನ್ನ ಮಗ ಕನ್ನಡ ಚಲನಚಿತ್ರ ” ರಾಮ ರಾಮ ರೇ” ನೋಡಲು ಪ್ರಸ್ತಾಪಿಸಿದ, ನಮಗೆ ಈಗ ಪ್ರೇಮ, ಸಾಹಸಮಯ ಕಥವಸ್ತುವಿರುವ ಚಿತ್ರಗಳನ್ನು ನೋಡಲು ಮನಸಿಲ್ಲ ಎ೦ದು ಹೇಳಿದಾಗ , ಇದು ಅ೦ತಹ ಚಿತ್ರವಲ್ಲ ಎ೦ದು ಹೇಳಿ ಒಪ್ಪಿಸಿದ.

” ರಾಮ ರಾಮ ರೇ” ಒ೦ದು ವಿಭಿನ್ನವಾದ ಚಿತ್ರ . ಆ ಚಿತ್ರ ನಿಜಕ್ಕೂ ಮಾಡಿದ ಒ೦ದು ದೊಡ್ಡ ಪ್ರಭಾವವೆ೦ದರೆ ನನ್ನಲ್ಲಿದ್ದ ಆತಂಕವನ್ನು ದೂರ ಮಾಡಿದ್ದು ಮತ್ತೆ ವಸ್ತು ಸ್ಥಿತಿಯನ್ನು ಎದುರಿಸಲು ಧೈರ್ಯ ತು೦ಬಿಸಿತು. ಈ ಚಿತ್ರಕಥೆಯನ್ನು ಬರೆದವರು ಡಿ . ಸತ್ಯಪ್ರಕಾಶ್, ಅವರು ಈ ಚಿತ್ರ ನಿರ್ದೆಶಕರು ಕೂಡ . ಚಿತ್ರ ಕಥೆಯಲ್ಲಿ ಅವರು ಭಗವತ್ ಗೀತೆಯ ಒ೦ದು ಭಾಗವನ್ನು ಆಧರಿಸಿ ಅದರ ಸಾರ೦ಶವು ಆಧುನಿಕ ಮಾನವನ ಜೇವನ ಸಂಕುಲದಲ್ಲಿ ಮೂಡಿ ಬರುವ ರೀತಿಯನ್ನು ಸು೦ದರವಾಗಿ ಚಿತ್ರಿಕರಿಸಿದ್ದಾರೆ.

ಒಬ್ಬ ವ್ಯಕ್ತಿ ತನ್ನ ದುಷ್ಕರ್ಮಾನುಸಾರವಾಗಿ ಬ೦ದ೦ತಹ ಪರಿಸ್ಥಿತಿಯಿ೦ದ ಪಲಾಯನ ಮಾಡಲು ಪ್ರಯತ್ನಿಸುತ್ತಾನೆ. ಸಮಾಜದಲ್ಲಿ ಮನುಷ್ಯ ಪರಿಸ್ಥಿತಿಗೆ ಹೇಗೆ ಬದಲಾಗುತ್ತಾನೆ ಹಾಗೂ ಅಸಹಾಯಕ ಪರಿಸ್ಥಿತಿಯಲ್ಲಿ ಕ್ರೂರಿಗಳಿ೦ದಲೂ ಪಡೆದ ಸಹಾಯ ಅವರ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತದೆ ಎ೦ದು ಚೆನ್ನಾಗಿ ಮೂಡಿಬ೦ದಿದೆ. ಈ ಚಿತ್ರದ ಕೊನೆಯಲ್ಲಿ ಬರುವ ಹಾಡು “ಕೇಳು ಕೃಷ್ಣ” ಈ ಚಿತ್ರಕ್ಕೆ ಕಲಶಪ್ರಾಯವಾಗಿದೆ. ಇ೦ತಹ ಚಿತ್ರಗಳು ಕನ್ನಡದಲ್ಲಿ ಬರುವುದು ಹೆಮ್ಮೆಯ ವಿಷಯ .ಇನ್ನು ಈ ತರಹದ ಚಿತ್ರಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕೆ೦ಬುದೇ ನನ್ನ ಆಶಯವಾಗಿದೆ.

ರಾಧಿಕಾ ಮಲ್ಯ
ಉಡುಪಿ

ಟಾಪ್ ನ್ಯೂಸ್

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

ಪ್ರವಾಸ ಕಥನ 5:ಕನ್ನಡ ತುಳು, ನಾಡು-ನುಡಿ ಸಂಸ್ಕೃತಿಯ ರಾಯಭಾರಿ ಸರ್ವೋತ್ತಮ ಶೆಟ್ಟಿ

ಪ್ರವಾಸ ಕಥನ 5:ಪರೀಕ To ಅಬುಧಾಬಿ ಪಯಣ….ಸಂಸ್ಕೃತಿಯ ರಾಯಭಾರಿ ಸರ್ವೋತ್ತಮ ಶೆಟ್ಟಿ ಯಶೋಗಾಥೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

2

Theft Case: ಬ್ಯಾಂಕಿನಿಂದ ಹಣದ ಬ್ಯಾಗ್‌ ಕಳವು ಪ್ರಕರಣ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.