![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 5, 2020, 3:02 PM IST
ಕೈರೋ : ಕೋವಿಡ್-19 ಅವಾಂತರದಿಂದ ದೇಶದ ಹೂಡಿಕೆ ಪ್ರಮಾಣ ಕುಸಿಯಲಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಈ ವಿತ್ತೀಯ ವರ್ಷದಲ್ಲಿ ಸಾಕಷ್ಟು ಏರುಪೇರು ಕಾಣಬೇಕಾದೀತು ಎಂದು ಈಜಿಪ್ಟ್ ಸರಕಾರ ಅಭಿಪ್ರಾಯಪಟ್ಟಿದೆ.
ಇತರೆ ದೇಶಗಳಂತೆ ಈಜಿಪ್ಟ್ ಕೋವಿಡ್-19ನ ಕೆನ್ನಾಲಗೆಗೆ ಬಲಿಯಾಗಿದ್ದು, ಲಾಕ್ಡೌನ್ ಜಾರಿಯಾದಾಗಿನಿಂದ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದೆ. ಈ ಕುರಿತು ಸಚಿವೆ ಮತ್ತು ಹಣಕಾಸು ಯೋಜನಾಧಿಕಾರಿ ಹಲಾ ಎಲ್-ಸಯೀದ್ ಮಾಹಿತಿ ಹಂಚಿ ಕೊಂಡಿದ್ದು, 2020-21ರ ಹಣಕಾಸು ವರ್ಷದ
ಮಧ್ಯದವರೆಗೆ ಕೋವಿಡ್-19 ಬಿಕ್ಕಟ್ಟು ಮುಂದುವರಿದರೆ ದೇಶಿಯ ಹೂಡಿಕೆ ಪ್ರಮಾ ಣದಲ್ಲಿ ಶೇ.30ರಷ್ಟು ಕುಸಿತ ವಾಗಬಹದು.
ಖಾಸಗಿ ಹೂಡಿಕೆ ಚಟುವಟಿಕೆಗಳು ಕಡಿತವಾ ಗಲಿದ್ದು, ಸಾರ್ವಜನಿಕರು ಬಂಡವಾಳ ಹೂಡಿಕೆ ಯಿಂದ ದೂರ ಉಳಿಯುವ ಸಂಭವವಿದೆ. ಈ ಬೆಳವಣಿಗೆಯಿಂದಾಗಿ ದೇಶದ ಒಟ್ಟಾರೆ ಹೂಡಿಕೆ ಪ್ರಮಾಣ 740 ಶತಕೋಟಿ ಈಜಿಪ್ಟ್ ಪೌಂಡ್ನಷ್ಟು ಕುಸಿಯಬಹುದು . ಕುಸಿಯುತ್ತಿದೆ ಇಡೀ ಆರ್ಥಿಕ ಕ್ಷೇತ್ರ ಈಗಾಗಲೇ ದೇಶದ ಆರ್ಥಿಕ ಬೆಳವ ಣಿಗೆಯ ದರ ಶೇ.5.6ರಷ್ಟು ಕುಸಿದಿದ್ದು, ಸರಾಸರಿ ಹಣದುಬ್ಬರ ದರದ ಪ್ರಮಾಣ ಶೇ.5ರಷ್ಟಕ್ಕೆ ಇಳಿದಿದೆ. ಅಲ್ಲದೇ ತೈಲೇತರ ವ್ಯಾಪಾರದಲ್ಲಿಯೂ ಅನಿಶ್ಚಿತತೆ ಕಾಡಿದ್ದು, ಶೇ.24ರಷ್ಟು ಕಡಿಮೆಯಾಗಿದೆ. ಆರ್ಥಿಕ ತೆಯ ಕಾರ್ಯಕ್ಷಮತೆಯನ್ನು ಬಲ ಗೊಳಿಸು ವುದು ಅನಿವಾರ್ಯವಾಗಿದ್ದು, ಅಗತ್ಯ ಯೋಜ ನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ಸರಕಾರಿ ಹೂಡಿಕೆಗಳ ಪ್ರಮಾಣವನ್ನು 211 ಬಿಲಿಯನ್ನಿಂದ 280.7 ಶತಕೋಟಿಗೆ ಅಂದರೆ ಶೇ.33ರಷ್ಟು ಹೆಚ್ಚಿಸಲು ಯೋಜನೆ ರೂಪಿಸಿದ್ದು, ಧನ ಸಹಾಯದ ಹೂಡಿಕೆಗಳ ಪ್ರಮಾಣವನ್ನು 140 ಬಿಲಿಯನ್ನಿಂದ 225 ಶತಕೋಟಿಗೆ (ಶೇ. 61ರಷ್ಟು) ಹೆಚ್ಚಿಸಲಾಗುತ್ತದೆ ಎಂದಿದೆ. ಇದರ ನಡುವೆಯೇ ಕೆಲವು ಸಮಾಧಾನಕರ ಬೆಳವಣಿಗೆಗಳು ನಡೆದಿದ್ದು, ನಿವ್ವಳ ವಿದೇಶಿ ನೇರ ಹೂಡಿಕೆಯ ಪ್ರಮಾಣದಲ್ಲಿ ಶೇ.19 ಮತ್ತು ಸ್ವದೇಶಿ ಮೊತ್ತ ವರ್ಗಾವಣೆ ಪ್ರಮಾಣ ದಲ್ಲಿ ಶೇ.13ರಷ್ಟು ಹೆಚ್ಚಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.