ಸುಮ್ನೆ ತಮಾಷೆಗೆ : ಕೋವಿಡ್ , ನಿನಗೆ ಕರುಣೆ ಇಲ್ಲವಾ?


Team Udayavani, May 6, 2020, 9:17 AM IST

ಸುಮ್ನೆ ತಮಾಷೆಗೆ : ಕೋವಿಡ್ , ನಿನಗೆ ಕರುಣೆ ಇಲ್ಲವಾ?

ಲಾಕ್‌ಡೌನ್‌ ಮುಗಿದ ನಂತರದ ದಿನಗಳು, ಮೊದಲಿನಂತೆ ಇರುವುದಿಲ್ಲ. ವೈರಸ್‌ ಹರಡುವ ಭಯ ಇರುವುದರಿಂದ, ಎಲ್ಲರೂ ಬಹಳಷ್ಟು ಜಾಗ್ರತರಾಗಿ ಇರಬೇಕಾಗುತ್ತೆ. ಜನರು ಗುಂಪುಗೂಡುವಂತಿಲ್ಲ. ಮನೆಯಿಂದಲೇ ಕೆಲಸ ಮಾಡಬೇಕು, ಎಲ್ಲರೂ ಮಾಸ್ಕ್ ಧರಿಸಲೇಬೇಕು… ಇತ್ಯಾದಿ ನಿಯಮಗಳು ಬರಲಿವೆ.

ಇದರಿಂದ ಹೆಚ್ಚು ದುಃಖವಾಗಿರುವುದು ಹುಡುಗಿಯರಿಗಂತೆ. ಯಾಕೆ ಅಂತ ಕೇಳಿ- ದಿನಾ ಕಲರ್‌ ಕಲರ್‌ ಬಟ್ಟೆ ಹಾಕಿಕೊಂಡು, ಟ್ರೆಡಿಷನಲ್‌ ಡೇ, ಸ್ಯಾರಿ ಡೇ, ನವರಾತ್ರಿ ನೈನ್‌ ಕಲರ್ಸ್‌ ಅಂತೆಲ್ಲಾ ಹೇಳಿಕೊಂಡು, ಬಣ್ಣದ ಚಿಟ್ಟೆಗಳಂತೆ ಆಫೀಸ್‌ಗೆ ಹೋಗುತ್ತಿದ್ದವರಿಗೆ, ಹತ್ತಿಪ್ಪತ್ತು ಜನ ಅಂಟಿಕೊಂಡು ಒಂದೇ ಸೆಲ್ಫಿಯೊಳಗೆ ಸೆರೆಯಾಗುತ್ತಿದ್ದವರಿಗೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮನೆಯಿಂದಲೇ ಕೆಲಸ ಮಾಡಿ ಅಂದರೆ ಹೇಗಾಗಬೇಡ? ಅದೂ ಅಲ್ಲದೆ, ಹೊರಗೆ ಹೋಗುವಾಗ ಮಾಸ್ಕ್ ಧರಿಸಬೇಕಂತೆ. ಮುಖ ಚಂದ ಕಾಣಿಸಲಿ ಅಂತ ದುಬಾರಿ ಲಿಪ್‌ಸ್ಟಿಕ್‌ಗಳನ್ನು, ಫೌಂಡೇಶನ್‌ ಕ್ರೀಮ್‌ಗಳನ್ನು ಬಳಸುತ್ತಿದ್ದವರಿಗೆ, “ಮುಖ ಮುಚ್ಚಿಕೊಂಡು ಓಡಾಡಿ’ ಅಂದ್ರೆ, ಬೇಜಾರಾಗದೇ ಇರುತ್ತಾ? ಪಿಂಕ್‌, ಲೈಟ್‌ ಪಿಂಕ್‌, ರೆಡ್‌, ಡಾರ್ಕ್‌ ರೆಡ್‌, ಪೀಚ್‌, ಕೋರಲ್, ನ್ಯೂಡ್‌, ಡಸ್ಟಿ, ರೋಸ್‌, ಬೆರಿ, ಚೆರಿ ರೆಡ್‌ ಅಂತೆಲ್ಲಾ ಹತ್ತಾರು ಬಗೆಯ ಲಿಪ್‌ಸ್ಟಿಕ್‌ಗಳನ್ನು ಬಳಸುತ್ತಿದ್ದವರಿಗೆ, ಮಾಲ್ಲಾ ಹಾಕಿಕೊಂಡೇ ಹೊರಗೆ ಬನ್ನಿ ಅನ್ನೋದು ಎಂಥ ಅನ್ಯಾಯ ಅಲ್ವಾ? ಈಗ ಹುಡುಗಿಯರೆಲ್ಲಾ ಒಟ್ಟಾಗಿ, “ಕೋವಿಡ್ ನಿನಗೆ ಕರುಣೆ ಬಾರದೆ? ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಿಸಿದ, ಮಾಲ್ಲಾ ನೊಳಗೆ ನಮ್ಮ ಸೌಂದರ್ಯವನ್ನು ಮರೆಮಾಚಿದ
ನೀನೊಬ್ಬ ಗಂಡಸೇ ಇರಬೇಕು. ನಿಂಗೆ ಒಳ್ಳೇದಾಗಲ್ಲ ನೋಡು…’ ಅಂತ ವೈರಸ್‌ ಮೇಲೆ ಮುನಿಸಿಕೊಂಡಿದ್ದಾರಂತೆ! ದೇವರೇ, ಈ ಹುಡುಗಿಯರ ಶಾಪ ತಟ್ಟಿ, ಕೋವಿಡ್ ಆದಷ್ಟು ಬೇಗ ದೂರವಾಗಲಪ್ಪಾ ತಂದೆ!

ಟಾಪ್ ನ್ಯೂಸ್

Will continue acting even if Bhairadevi wins: Radhika Kumaraswamy

Radhika Kumaraswamy: ಭೈರಾದೇವಿ ಗೆದ್ದರಷ್ಟೇ ನಟನೆ ಮುಂದುವರಿಸುವೆ!: ರಾಧಿಕಾ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Will continue acting even if Bhairadevi wins: Radhika Kumaraswamy

Radhika Kumaraswamy: ಭೈರಾದೇವಿ ಗೆದ್ದರಷ್ಟೇ ನಟನೆ ಮುಂದುವರಿಸುವೆ!: ರಾಧಿಕಾ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.