![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 23, 2020, 8:46 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೈದರಾಬಾದ್: ತಿರುಪತಿ ತಿಮ್ಮಪ್ಪ ದೇಗುಲ ಹೇಗೆ ಪ್ರಸಿದ್ಧಿಯೋ, ಅಲ್ಲಿನ ಲಡ್ಡೂ ಅಷ್ಟೇ ಜನಪ್ರಿಯ.
ಲಾಕ್ಡೌನ್ ಆದಾಗಿನಿಂದ ಭಕ್ತಾದಿಗಳಿಗೆ ತಿಮ್ಮಪ್ಪನ ದರ್ಶನ ಭಾಗ್ಯ ದೊರಕದ ಕಾರಣ, ತಿರುಪತಿ ತಿರುಮಲ ದೇವಸ್ಥಾನಂ ಶೇ.50ರ ರಿಯಾಯಿತಿಯಲ್ಲಿ ಲಡ್ಡು ಮಾರಾಟ ಮಾಡಲು ತೀರ್ಮಾನಿಸಿದೆ.
‘ಬೆಂಗಳೂರು ಸೇರಿದಂತೆ, ಚೆನ್ನೈ, ಹೈದರಾಬಾದ್ ಸುತ್ತಮುತ್ತಲಿನ ಟಿಟಿಡಿ ಮಾಹಿತಿ ಕೇಂದ್ರಗಳಲ್ಲಿ ಲಡ್ಡುಗಳು ಮಾರಾಟಕ್ಕೆ ಲಭ್ಯವಾಗಲಿವೆ ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈ.ವಿ. ಸುಬ್ಟಾರೆಡ್ಡಿ ಹೇಳಿದ್ದಾರೆ.
ಎಷ್ಟು ದರ? 175 ಗ್ರಾಂ ಲಡ್ಡನ್ನು 50 ರೂ. ಬದಲು 25 ರೂ.ಗೆ ನೀಡಲಾಗುತ್ತದೆ. ಅಚ್ಚರಿಯೆಂದರೆ, ಲಾಕ್ಡೌನ್ ಇದ್ದರೂ ಏಪ್ರಿಲ್ ತಿಂಗಳಿ ನಲ್ಲಿ ತಿಮ್ಮಪ್ಪನ ಇ- ಹುಂಡಿಗೆ ಬರೋಬ್ಬರಿ 1.97 ಕೋಟಿ ರೂ. ಕಾಣಿಕೆ ಬಂದಿದೆ.
ಕಳೆದ ವರ್ಷದ ಎಪ್ರಿಲ್ಗೆ ಹೋಲಿಸಿದರೆ, ಈ ಬಾರಿ 18 ಲಕ್ಷ ರೂ. ಅಧಿಕ. ಈ ಕಾರಣಕ್ಕಾಗಿ, ಶೇ.50ರ ರಿಯಾಯಿತಿಯಲ್ಲಿ ಲಡ್ಡು ಮಾರಲು ತೀರ್ಮಾನಿಸಲಾಗಿದೆ.
ಬೃಹತ್ ಪ್ರಮಾಣದಲ್ಲಿ ಲಡ್ಡು ಬಯಸುವವರು 9849575952, 9701092777 ನಂಬರನ್ನು ಸಂಪರ್ಕಿಸಿ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.