World Cycle Day: ಚಕ್ರ ತಿರುಗುವ ಸೈಕಲು ಮತ್ತು ಚಕ್ರವರ್ತಿ!


Team Udayavani, Jun 3, 2020, 10:00 AM IST

World Cycle Day: ಚಕ್ರ ತಿರುಗುವ ಸೈಕಲು ಮತ್ತು ಚಕ್ರವರ್ತಿ!

“ಏ.. ನಿನ್ನ ಸೈಕಲ್ ಚಕ್ರ ತಿರುಗ್ತಾ ಉಂಟು ನೋಡು..” ಎಂದು ಹೇಳುತ್ತಾ ಭಾಷಾ ನಡೆದು ಹೋದರು. ನಾನು ಒಂದು ಕ್ಷಣ ಗಾಬರಿ ಬಿದ್ದೆ. ಕೆಳಗೆ ನೋಡಿದೆ. ಹೌದು, ನನ್ನ ಸೈಕಲ್ ಚಕ್ರ ತಿರುಗುತ್ತಲೇ ಇದೆ. ಮತ್ತೆ? ಮತ್ತೇನು? ತಮಾಷೆಗೆ ನಗುತ್ತಾ ಸೈಕಲ್ ಮೆಟ್ಟಿದೆ. ಮುಂದೆ ಹೋದೆ.

ಸೈಕಲ್ ಕಲಿಕೆಯ ಬಾಲ್ಯದ ದಿನಗಳು ಹೆಚ್ಚು ವಿಶೇಷವಾದ್ದೇ ಇಂತಹ ನೆನಪುಗಳಿಂದ. ನಂತರದ ದಿನಗಳಲ್ಲಿ ಈ “ಏ.. ನಿನ್ನ ಸೈಕಲ್ ಚಕ್ರ ತಿರುಗ್ತಾ ಉಂಟು ನೋಡು..” ಎಂಬ ವಾಕ್ಯವನ್ನು ಅದೆಷ್ಟು ಬಾರಿ ನೆನಪಿಸಿಕೊಂಡಿದ್ದೇನೆ, ಇತರ ಸಣ್ಣ ಮಕ್ಕಳಿಗೆ ಹೇಳಿ ನಾನು ದೊಡ್ಡ ಜನ ಎಂದು ಹಲ್ಲುಕಿಸಿದು ನಕ್ಕಿದ್ದೇನೆ. ಹೆಮ್ಮೆ ಪಟ್ಟುಕೊಂಡಿದ್ದೇನೆ. ಗೊತ್ತಿಲ್ಲ.

ಬಾಲ್ಯದಿಂದ ಗಮನಿಸಿ ನೋಡಿದರೆ, ನನ್ನ ಸೈಕಲ್ ಆಸೆ ಬದಲಾಗುವಲ್ಲಿ ಚಕ್ರದ ಲೆಕ್ಕವೂ ಒಂದು ಕಾರಣವಾಗಿದೆ. ಇದು ನಿಮ್ಮ ನೆನಪು, ಅನುಭವವೂ ಆಗಿರಬಹುದು :

ಮೊದಲಿಗೆ ಬಣ್ಣದ ಮೂರು ಚಕ್ರದ ಸೈಕಲ ಮೇಲೆ ಕಣ್ಣು. ನಂತರ ಎರಡು ಚಕ್ರದ ಸೈಕಲಿನ ಮೇಲೆ ಆಸೆ. ಅದನ್ನು ಕಲಿಯಲು ಮತ್ತೆರಡು ಚಕ್ರದ ಜೋಡಿಕೆ. ಅಂದರೆ ನಾಲ್ಕು ಚಕ್ರದ ಸೈಕಲ್. ಈ ಹಂತದಲ್ಲಿ ಸೀರಿಯಸ್ಸಾಗಿ ಸೈಕಲ್ ಕಲಿಕೆ. ಕೊನೆಗೂ ಎರಡು ಚಕ್ರದಲ್ಲಿ ಸೈಕಲ್ ಓಡಿಸುವ ಸಾಮರ್ಥ್ಯ ಸಿದ್ಧಿ.

ಮುಂದಿನದು ಒಂದು ಚಕ್ರದಲ್ಲಿ ಸೈಕಲ್ ಓಡಿಸುವ ಹುಚ್ಚಾಟ!  ಕೈ ಬಿಟ್ಟು ಸೈಕಲ್ ಬಿಡುವುದು, ಉಲ್ಟಾ ಪಲ್ಟಾ ಸರ್ಕಸುಗಳು.. ಇತ್ಯಾದಿಯ ಬಳಿಕ ಒಂದು ಚಕ್ರದಲ್ಲಿ ಸೈಕಲ್ ಓಡಿಸುವ ಪ್ರಯತ್ನ ಗುಟ್ಟಾಗಿ ಆಗಿಹೋಗುತ್ತದೆ. ಒಂದೆರಡು ಬಾರಿ ಬಿದ್ದು ತಾಗಿಸಿಕೊಂಡಾಗ, ಸ್ವಲ್ಪವೇ ದೊಡ್ಡವರಾದಂತೆ ಅನಿಸಿದಾಗ ಈ ಎಲ್ಲಾ ಸರ್ಕಸುಗಳು ನಿಲ್ಲುತ್ತವೆ.

ಕೊನೆಗೂ ಖುಷಿ ಕೊಡುವುದು ಗಾಳಿಯಲ್ಲಿ ತೇಲಿದಂತೆ ಹಗುರಾಗಿ ಚಲಿಸುವ ಎರಡು ಚಕ್ರದ ಸೈಕಲು. ಮತ್ತು ಅದರ ಮೇಲೆ ಕುಳಿತ ನಾನು ಚಕ್ರವರ್ತಿ!

 

– ಗಣಪತಿ ದಿವಾಣ

ಟಾಪ್ ನ್ಯೂಸ್

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

ಇ-ತ್ಯಾಜ್ಯ ತಗ್ಗಿಸಲು ಸರಕಾರದ ಐಡಿಯಾ! ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

Electronic Waste ತಗ್ಗಿಸಲು ಸರಕಾರದ ಐಡಿಯಾ!ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.