![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 17, 2020, 12:48 PM IST
ಮಂಗಳೂರು: ಕೋವಿಡ್ ಸೋಂಕಿನಿಂದ ಕುವೈಟ್ ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಹೊತ್ತ ಖಾಸಗಿ ವಿಮಾನ ಕುವೈಟ್ ನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದೆ.
ಬುಧವಾರ ಸಂಜೆ ವೇಳೆಗೆ ಮಂಗಳೂರು ತಲುಪಲಿದೆ, ಕುವೈಟ್ ನಲ್ಲಿ ಕೋವಿಡ್ ಸಮಸ್ಯೆಯಿಂದಾಗಿ ತಾಯಿನಾಡಿಗೆ ಬರಲಾಗದೆ ಸಮಸ್ಯೆ ಅನುಭವಿಸುತ್ತಿದ್ದ ಜನರನ್ನು ಅಲ್ಲಿಂದ ಕರೆತರುವ ನಿಟ್ಟಿನಲ್ಲಿ ಖಾಸಗಿ ವಿಮಾನ ಪ್ರಯಾಣ ಬೆಳೆಸಿತ್ತು ಆದರೆ ಅಂತಾರಾಷ್ಟ್ರೀಯ ಸಂಚಾರದ ಬಗ್ಗೆ ಅನುಮತಿ ಪ್ರಕ್ರಿಯೆ ಕ್ರಮಗಳನ್ನು ಪೂರೈಸಬೇಕಾದ ಹಿನ್ನೆಲೆಯಲ್ಲಿ ಕೊಂಚ ವಿಳಂಬವಾಗಿದ್ದು ಆದರೆ ಈಗ ಎಲ್ಲಾ ಪ್ರಕ್ರೀಯೆಗಳು ಪೂರ್ಣಗೊಂಡಿದ್ದು, ಕುವೈಟ್ ನಿಂದ ಜನರನ್ನು ಹೊತ್ತ ವಿಮಾನ ಬುಧವಾರ ಸಂಜೆ ಮಂಗಳೂರು ತಲುಪಲಿದೆ.
You seem to have an Ad Blocker on.
To continue reading, please turn it off or whitelist Udayavani.