ಸಂಪತ್ತಿಗಿಂತ ನಮ್ಮನ್ನು ಪ್ರೀತಿಸುವವರಿಗೆ ಹೆಚ್ಚು ಮೌಲ್ಯ

ಕೋವಿಡ್ ಕಾಲದ ಊರಿನ ಕಥೆಯಿದು..!

Team Udayavani, Jun 27, 2020, 12:30 PM IST

ಸಂಪತ್ತಿಗಿಂತ ನಮ್ಮನ್ನು ಪ್ರೀತಿಸುವವರಿಗೆ ಹೆಚ್ಚು ಮೌಲ್ಯ

ಸಾಂದರ್ಭಿಕ ಚಿತ್ರ

ರಾಮನಹಳ್ಳಿ ಎಂಬ ಸಣ್ಣದೊಂದು ಗ್ರಾಮ. ಅಲ್ಲಿ ಲಕ್ಷ್ಮಮ್ಮ ಎಂಬಾಕೆ ತನ್ನ ಪುಟ್ಟ ಸಂಸಾರದೊಂದಿಗೆ ವಾಸವಾಗಿದ್ದಳು. ಗಂಡ ಹೆಂಡತಿ ಅನ್ಯೋನ್ಯವಾಗಿ ಒಬ್ಬರಿಗೊಬ್ಬರು ತುಂಬಾ ಪ್ರೀತಿಯಿಂದ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಬಡವರಾಗಿದ್ದರೂ ನೆಮ್ಮದಿಯಿಂದಿದ್ದರು. ಆದರೆ ಆಕಸ್ಮಾತಾಗಿ ಲಕ್ಷ್ಮಮ್ಮ ತನ್ನ ಗಂಡನನ್ನು ಕಳೆದುಕೊಂಡಳು. ಇದರಿಂದ ತುಂಬಾ ದುಃಖೀತಳಾದ ಲಕ್ಷ್ಮಮ್ಮ ತನ್ನ ಗಂಡನ ನೆನಪಿನಲ್ಲಿಯೇ ಚಿಕ್ಕ ಮಗನೊಂದಿಗೆ ವಾಸಿಸತೊಡಗಿದಳು. ಬಡತನದ ಸಮಸ್ಯೆ ಇನ್ನೂ ಹೆಚ್ಚಾಯಿತು.

ಒಳ್ಳೆಯ ಮನಸ್ಸಿನವಳಾಗಿದ್ದ ಲಕ್ಷ್ಮಮ್ಮನ ಅಪಾರವಾದ ಕಷ್ಟವನ್ನು ಕಂಡು ದೇವರು ಯಾವುದೋ ಒಂದು ರೂಪದಲ್ಲಿ ಬಂದು ನಿನಗೆ ನನ್ನಿಂದ ಯಾವ ವರಬೇಕು ಎಂದು ಕೇಳಿದರು. ತುಂಬಾ ಬಡತನದಲ್ಲಿ ಲಕ್ಷ್ಮಮ್ಮ ಹಣ, ಐಶ್ವರ್ಯ, ಬೃಹತ್ತಾದ ಬಂಗಲೆ ಏನು ಬೇಕಾದರೂ ಕೇಳಬಹುದಿತ್ತು. ಆದರೆ ಅವನ್ನೆಲ್ಲ ಬಿಟ್ಟು ತನ್ನ ಪ್ರೀತಿಯ ಗಂಡನನ್ನು ಬದುಕಿಸಿಕೊಡುವಂತೆ ಬೇಡಿಕೊಂಡಳು. ಆಗ ದೇವರು ಆಕೆಯ ಗಂಡನನ್ನು ಬದುಕಿಸಿದರು. ಇದರಿಂದ ಲಕ್ಷ್ಮಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೊದಲಿನಂತೆಯೇ ಅವರ ಸಂಸಾರ ಖುಷಿಯಿಂದ ಸಾಗತೊಡಗಿತು.

ಕೆಲವರಿಗೆ ಹಣ, ಐಶ್ವರ್ಯವೇ ಮುಖ್ಯವಾಗುತ್ತದೆ. ಅದರ ಮುಂದೆ ಪ್ರೀತಿ, ವಿಶ್ವಾಸ ಎಂಬುದು ಲೆಕ್ಕಕ್ಕೇ ಇರುವುದಿಲ್ಲ.ಬೆಟ್ಟದಷ್ಟು ಹಣ ಇದ್ದರೂ ಸಹ ಪ್ರೀತಿ ಇಲ್ಲದಿದ್ದರೆ ಅವೆಲ್ಲ ವ್ಯರ್ಥ. ಈ ಮೇಲಿನ ಕಥೆಯು ಕಲ್ಪನೆಯಾಗಿದ್ದರೂ ಇದರಿಂದ ನಮ್ಮ ಜೀವನಕ್ಕೆ ಉಪಯುಕ್ತ ವಾಗುವಂತಹ ಉತ್ತಮ ಸಂದೇಶವಿದೆ. ಸಂಪತ್ತಿಗಿಂತ ಹೆಚ್ಚು ಮೌಲ್ಯವನ್ನು ನಾವು ನಮ್ಮನ್ನು ಪ್ರೀತಿಸುವವರಿಗೆ ನೀಡಬೇಕು. ಈ ರೀತಿ ಬಾಳಿದರೆ ಅದೇ ಸ್ವರ್ಗ.


ಸಂಗೀತಾ ಶ್ರೀ ಕೆ. ತುಮಕೂರು ವಿ.ವಿ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.