‘ಔನ್ನತ್ಯದೊಂದಿಗೆ ನಿನ್ನ ಆಗಸ ಚುಂಬನ – Happy Landing’: Rafaleಗೆ INS ಕೊಲ್ಕತಾ ಸಂದೇಶ


Team Udayavani, Jul 29, 2020, 2:35 PM IST

Rafale-New

ಎರಡು ಸುಖೋಯ್ SU- 30 MKI ಯುದ್ಧ ವಿಮಾನಗಳ ಎಸ್ಕಾರ್ಟ್ ನೊಂದಿಗೆ 5 ರಫೇಲ್ ಜೆಟ್ ಗಳು ಭಾರತೀಯ ಆಗಸದಲ್ಲಿ ಹಕ್ಕಿಗಳಂತೆ ಹಾರಿ ಬರುತ್ತಿರುವ ದೃಶ್ಯ.

ಹೊಸದಿಲ್ಲಿ: ಭಾರತೀಯ ವಾಯುಸೇನೆಗೆ ಅಮಿತ ಬಲವನ್ನು ತುಂಬಲು ಫ್ರಾನ್ಸ್ ನಿಂದ ಆಗಮಿಸುತ್ತಿರುವ ಐದು ರಫೇಲ್ ಫೈಟರ್ ಜೆಟ್ ಗಳು ಭಾರತದ ಸಾಗರ ವಲಯವನ್ನು ಪ್ರವೇಶಿಸಿವೆ.

ಫ್ರಾನ್ಸ್ ನಿಂದ ಯು.ಎ.ಇ.ಗೆ ಬಂದು ಅಲ್ಲಿಂದ ಹರ್ಯಾಣದ ಅಂಬಾಲ ವಾಯುನೆಲಗೆ ಸಾಗುವ ಹಾದಿಯಲ್ಲಿರುವ ಈ ಯುದ್ಧ ವಿಮಾನಗಳು ಅರಬ್ಬೀ ಸಮುದ್ರದ ಮೂಲಕ ಭಾರತದ ವ್ಯಾಪ್ತಿ ವಲಯವನ್ನು ಪ್ರವೇಶಿಸುತ್ತಿದ್ದಂತೆ ಇಲ್ಲಿ ನಿಯೋಜಿತ ಗಸ್ತು ನೌಕೆ ಐ.ಎನ್.ಎಸ್. ಕೊಲ್ಕತಾ ‘ರಫೇಲ್’ ಜೆಟ್ ಗಳನ್ನು ಹಾರ್ಧಿಕವಾಗಿ ಬರಮಾಡಿಕೊಳ್ಳುವ ರೆಡಿಯೋ ಸಂದೇಶವನ್ನು ಕಳುಹಿಸಿದೆ.

‘ನಿನ್ನ ಔನ್ನತ್ಯದೊಂದಿಗೆ ಆಗಸವನ್ನು ಸ್ಪರ್ಶಿಸು – ಹ್ಯಾಪಿ ಲ್ಯಾಂಡಿಂಗ್’ ಎಂಬ ರೆಡಿಯೋ ಸಂದೇಶ ಐ.ಎನ್.ಎಸ್. ಕೊಲ್ಕತಾ ಸಮರ ನೌಕೆಯಿಂದ 5 ರಫೇಲ್ ಜೆಟ್ ಗಳಿಗೆ ಸಂವಹನಗೊಂಡಿದೆ.

ಇದಕ್ಕೆ ಪ್ರತಿಯಾಗಿ ರಫೇಲ್ ಜೆಟ್ ಗಳ ಕಪ್ತಾನ ‘ವಿಶ್ ಯು ಫೇರ್ ವಿಂಡ್ಸ್. ಹ್ಯಾಪಿ ಹಂಟಿಂಗ್. ಓವರ್ ಆಂಡ್ ಔಟ್’ ಎಂದು ಪ್ರತಿ ಸಂದೇಶವನ್ನು ರವಾನಿಸಿದ್ದಾರೆ.


ಎರಡು ಸುಖೋಯ್ SU-30 MKI ಯುದ್ಧ ವಿಮಾನಗಳ ಎಸ್ಕಾರ್ಟ್ ನೊಂದಿಗೆ 5 ರಫೇಲ್ ಜೆಟ್ ಗಳು ಭಾರತೀಯ ಆಗಸದಲ್ಲಿ ಹಕ್ಕಿಗಳಂತೆ ಹಾರಿ ಬರುತ್ತಿರುವ ಸುಂದರ ವಿಡಿಯೋ ಒಂದನ್ನು ರಕ್ಷಣಾ ಸಚಿವರ ಸಚಿವಾಲಯದ ಟ್ವಿಟ್ಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಐದು ರಫೇಲ್ ಫೈಟರ್ ಜೆಟ್ ಗಳು ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಐ.ಎ.ಎಫ್.ನ 17ನೇ ಸ್ಕ್ಯಾಡ್ರನ್ ಗೆ ‘ಚಿನ್ನದ ಬಾಣಗಳಾಗಿ’ ಸೇರ್ಪಡೆಗೊಳ್ಳಲಿವೆ.

 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

7

Crime: ಸೈನೈಡ್ ಮಿಶ್ರಿತ ಜ್ಯೂಸ್‌ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್‌ ಅರೆಸ್ಟ್

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.