ರಂಗು ರಂಗಿನ ಕನಸುಗಳು


Team Udayavani, Aug 31, 2020, 11:45 AM IST

dreams

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ದೇ ಆದ ಕನಸುಗಳಿರುತ್ತವೆ.

ಚಿಕ್ಕಂದಿನಲ್ಲಿ ಸೂಪರ್‌ ಹೀರೊ ಆಗುವ, ಬಾನಿನಲ್ಲಿ ಹಕ್ಕಿಯಂತೆ ಹಾರುವುದು ನಮ್ಮ ಕನಸುಗಳು ಆಗಿರುತ್ತವೆ.

ನಾವು ಬೆಳೆದಂತೆ ಕನಸುಗಳು ಸಹ ಬದಲಾಗುತ್ತವೆ.

ಶಾಲೆಗೆ ಹೋಗುವಾಗ ಶಿಕ್ಷಕರನ್ನು ಕಂಡಾಗ ನಮಗೂ ಭವಿಷ್ಯದಲ್ಲಿ ಶಿಕ್ಷಕ ಅಥವಾ ಶಿಕ್ಷಕಿ ಆಗುವ ಆಸೆ ಇರುತ್ತದೆ. ಅನಂತರ ಬದಲಾಗುತ್ತದೆ.

ನಾವು ಬಯಸುವುದೊಂದು ಆಗುವುದು ಮತ್ತೂಂದು. ನನ್ನ ಕನಸು ಕೂಡ ಹಾಗೇ. ಬಾಲ್ಯದ ದಿನದ ಕನಸುಗಳು ನೆನಪಿಸಿಕೊಂಡರೆ ನಗು ಬರುತ್ತದೆ. ನಾನು 7ನೇ ತರಗತಿಯವರೆಗೂ ನೀನು ಏನಾಗಬೇಕೆಂದು ಕೇಳಿದರೆ ಒಂದು ನಿಮಿಷ ಅವಧಿಯ ಕಾಲ ಕೂಡ ಯೋಚಿಸದೆ ಶಿಕ್ಷಕಿ ಯಾಗುವ ಕನಸು ಎನ್ನುತ್ತಿದ್ದೆ. ಸಮಯ ಕಳೆದಂತೆ ಕನಸು ಸಹ ಬದಲಾಗಿ ಹೋಯಿತು. ನನಗೆ ವೈದ್ಯಕೀಯ ಕ್ಷೇತ್ರದಲ್ಲಿ ಬಲು ಆಸಕ್ತಿ ಉಂಟಾಯಿತು.

ನನ್ನ ಗೆಳತಿಯು ಸೂಚಿಸಿದಂತೆ ನಾನು ನನ್ನ ಸಹ ಪದವಿ ಪೂರ್ವ ಶಿಕ್ಷಣವನ್ನು ವಿಜ್ಞಾನ ವಿಭಾಗದಲ್ಲಿ ಮುಗಿಸಿದೆ. ಅನಂತರ ಅರಿವಾಯಿತು ಇದು ನನಗೆ ಹೋಲುವಂತಹ ಕ್ಷೇತ್ರವಲ್ಲ, ನನ್ನ ಜೀವನದ ಗುರಿಯು ಬೇರೆ ಎಂದು ಅರಿವಾಯಿತು. ನನಗೆ ಕಲಾ ವಿಭಾಗದಲ್ಲಿ ಆಸಕ್ತಿ ಇರುವುದನ್ನು ಕಂಡುಕೊಂಡೆ. ಈಗ ನಾನು ನನ್ನ ಪದವಿ ಶಿಕ್ಷಣವನ್ನು ಕಲಾ ವಿಭಾಗದಲ್ಲಿ ಮುಂದುವರಿಸುತ್ತಿದ್ದೇನೆ ಹಾಗೂ ಈಗ ನನ್ನ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಹೊಂದಿದ್ದೇನೆ. ಬಾಲ್ಯದ ರಂಗಿನ ಕನಸುಗಳನ್ನು ಪುಟ್ಟ ಪೆಟ್ಟಿಗೆಯಲ್ಲಿ ಅಡವಿಟ್ಟಿ ಬಿಟ್ಟಿದ್ದೇವೆ.

ಏಕೆಂದರೆ ನಾವು ಬಾನಿನಲ್ಲಿ ಹಕ್ಕಿಯಂತೆ ಹಾರಲಾರೆವು ಕಾರಣ ನಮಗೆ ರೆಕ್ಕೆಗಳು ಇಲ್ಲ, ಸೂಪರರ್‌ ಹೀರೊ ಆಗಲಾರೆವು ಕಾರಣ ಅವುಗಳು ಕಾಲ್ಪನಿಕ ಪಾತ್ರಗಳು, ನಿಜಜೀವನದಲ್ಲಿ ಇದು ಅಸಾಧ್ಯ ಎಂಬುದುಜೀವನದ ಒಂದು ಹಂತದಲ್ಲಿ ತಿಳಿದುಕೊಳ್ಳುತ್ತೇವೆ.

 ಜೋಸ್ಲಿನ್‌ ಗಾಮಾ, ಸಂತ ಆಗ್ನೇಸ್‌ ಕಾಲೇಜು, ಮಂಗಳೂರು 

 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.