ನಾಳೆಯಿಂದ ಆಗುವ ಈ ಎಲ್ಲ ಬದಲಾವಣೆಗಳು ನಿಮಗೆ ತಿಳಿದಿರಲಿ


Team Udayavani, Sep 30, 2020, 6:52 PM IST

Change-in-office-timings-from-Oct-1

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ನಾಳೆ ಅಂದರೆ ಅಕ್ಟೋಬರ್‌ 1ರಿಂದ ದೇಶಾದ್ಯಂತ ಅನೇಕ ನಿಯಮಗಳು ಬದಲಾಗಲಿವೆ. ವಾಹನಗಳನ್ನು ಓಡಿಸುವವರಿಂದ ಹಿಡಿದು, ವಿದೇಶಕ್ಕೆ ಹಣ ಕಳುಹಿಸುವವರು, ಗೂಗಲ್‌ ಮೂಲಕ ಮೀಟ್‌ ಆಗುವವರಿಗೂ ಇದು ಅನ್ವಯವಾಗಲಿದೆ. ಹೀಗಾಗಿ ಈ ಎಲ್ಲ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ವಾಹನದಲ್ಲಿ ಆರ್‌ಸಿ, ಡಿಎಲ್‌ ಮುದ್ರಿತ ಪ್ರತಿ ಬೇಕಾಗೇ ಇಲ್ಲ
ವಾಹನದಲ್ಲಿ ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ವಾಹನದ ಆರ್‌ಸಿಯನ್ನು ಇನ್ನು ಮುಂದೆ ನೀವು ಇಡಬೇಕಾಗಿಲ್ಲ. ವಾಹನ ಚಲಾಯಿಸುವಾಗ ಪರವಾನಗಿ ಮತ್ತು ನೋಂದಣಿ ದಾಖಲೆಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಆದರೆ ಅದಕ್ಕೆ ಬದಲಾಗಿ ಅದರ ಸಾಫ್ಟ್ ಕಾಪಿಯನ್ನು ದಾಖಲೆಯಾಗಿ ತೋರಿಸಬಹುದಾಗಿದೆ.

ಚಾಲನೆ ಸಂದರ್ಭ ಮೊಬೈಲ್‌ ಬಳಸಿ! ಆದರೆ…
ಹೌದು ಕೆಲವೊಬ್ಬರಿಗೆ ಚಾಲನೆ ಸಂದರ್ಭ ಮೊಬೈಲ್‌ ಬಳಸುವ ಅಭ್ಯಾಸ ಇರುತ್ತದೆ. ಇದಕ್ಕೆ ಅನುಮತಿ ಇದೆ. ವಿಶೇಷವಾಗಿ ಕಾರಿನಲ್ಲಿ ಪ್ರಯಾಣಿಸುವವರು ಮೊಬೈಲ್‌ ಅನ್ನು ಬಳಸಬಹುದು. ಆದರೆ ಗೂಗಲ್‌ ಮ್ಯಾಪ್‌ ಅಥವ ಮಾರ್ಗವನ್ನು ತಿಳಿಯಲು ಮಾತ್ರ. ಎಲ್ಲಾದರೂ ನಿಯಮ ಮೀರಿ ಮೊಬೈಲ್‌ನಲ್ಲಿ ಮಾತನಾಡಿದರೆ 5000 ರೂ.ವರೆಗೆ ದಂಡ ವಿಧಿಸಬಹುದು.

ಸಿಹಿ ತಿನಿಸುಗಳ ಸಮಯ ಬರೆಯಬೇಕು
ಬೇಕರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಲಭ್ಯವಾಗುವ ಸಿಹಿ ತಿಂಡಿಗಳ ಪ್ಯಾಕ್‌ನಲ್ಲಿ ಬಳಕೆಯ ದಿನಾಂಕವನ್ನು ಕಡ್ಡಾಯವಾಗಿ ಬರೆಯಲೇ ಬೇಕಾಗಿದೆ. ಭಾರತೀಯ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರದ ಹೊಸ ನಿಯಮಗಳ ಪ್ರಕಾರ ಅಂಗಡಿಗಳಲ್ಲಿನ ಸಿಹಿತಿಂvಡಿಗಳ ಮೇಲೆ ಅವು ಯಾವ ದಿನಾಂಕದವರೆಗೆ ತಿನ್ನಲು ಯೋಗ್ಯ ಎಂಬುದನ್ನು ನಮೂದಿಸಬೇಕು.

ವಿಮಾ ಪಾಲಿಸಿಯಲ್ಲಿ ಬದಲಾವಣೆ
ವಿಮಾ ಪಾಲಿಸಿ ಹೊಂದಿರುವವರು ಸತತ ಎಂಟು ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿದರೆ, ಕಂಪೆನಿಗಳು ಅವರ ಹಕ್ಕನ್ನು ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಇವು ಈಗ ಮೊದಲಿಗಿಂತ ಹೆಚ್ಚಿನ ರೋಗಗಳನ್ನು ಸೇರಿಸಿಕೊಳ್ಳಲಾಗಿದೆ.

ವಿದೇಶಕ್ಕೆ ಹಣವನ್ನು ಕಳುಹಿಸಲು ಶೇ. 5ತೆರಿಗೆ
ಮಕ್ಕಳು ಅಥವಾ ಸಂಬಂಧಿಕರು ವಿದೇಶಕ್ಕೆ ಹಣವನ್ನು ಕಳುಹಿಸುವ ಅಥವಾ ಆಸ್ತಿ ಖರೀದಿಸುವ ಮೊತ್ತಕ್ಕೆ ಶೇ. 5ರ ಟಿಸಿಎಸ್‌ ಪಾವತಿಸಬೇಕಾಗುತ್ತದೆ. ಹಣಕಾಸು ಕಾಯ್ದೆ 2020ರ ಪ್ರಕಾರ ನೀವು ವಾರ್ಷಿಕವಾಗಿ 2.5 ಮಿಲಿಯನ್‌ ಡಾಲರ್‌ ವಿದೇಶಕ್ಕೆ ಕಳುಹಿಸಬಹುದು. ಇದನ್ನು ಟಿಸಿಎಸ್‌ ವ್ಯಾಪ್ತಿಗೆ ತರಲಾಗಿದೆ.

ಕಲರ್‌ ಟಿವಿ ಖರೀದಿ ದುಬಾರಿ
ಕಲರ್ ಟಿವಿಗಳಿಗೆ  ಸಂಬಂಧಪಟ್ಟ ಬಿಡಿಭಾಗಗಳ  ಆಮದಿನ ಮೇಲೆ ಕೇಂದ್ರ ಸರಕಾರ ಶೇ. 5ರ ಕಸ್ಟಮ್ಸ್‌ ಸುಂಕ ಹಾಕಿದೆ. ಈ ಹಿಂದೆ ಇದಕ್ಕೆ ಸರಕಾರ ಒಂದು ವರ್ಷದ ವಿನಾಯಿತಿ ನೀಡಿತ್ತು.

ಗೂಗಲ್‌ ಮೀಟ್‌ಗೆ 60 ನಿಮಿಷಕ್ಕೆ ಸೀಮಿತ
ಗೂಗಲ್‌ ಮೀಟ್‌ ಅನ್ನು ಬಳಸುತ್ತಿರುವವರು ಇನ್ನು ಕೇವಲ 60 ನಿಮಿಷಗಳು ಮಾತ್ರ ಉಚಿತವಾಗಿ ಬಳಸಬಹುದಾಗಿದೆ. ಉಚಿತ ಬಳಕೆದಾರರು ಸಭೆಯ ಗರಿಷ್ಠ 60 ನಿಮಿಷಗಳು ಮಾತ್ರ ಹೊಂದಬಹುದಾಗಿದೆ. ಇನ್ನೂ ಹೆಚ್ಚಿನ ಅವಧಿಗಳ ಸೇವೆ ಬೇಕೆಂದಾದರೆ ನೀವು ಪಾವತಿಸಬೇಕು.

ಉಜ್ವಾಲಾ ಅನಿಲ ಸಂಪರ್ಕ ಉಚಿತವಲ್ಲ
ಉಚಿತ ರಸಾಯಿ ಅನಿಲ ಸಂಪರ್ಕವನ್ನು ಪಡೆಯುವ ಪ್ರಕ್ರಿಯೆಯು ಸೆ.‌ 30ರಂದು ಕೊನೆಗೊಳ್ಳುತ್ತಿದೆ. ಕೋವಿಡ್‌ ಕಾರಣ ಅದರ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿತ್ತು.

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

1-GGV

Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ

GDP

GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.