![jkj](https://www.udayavani.com/wp-content/uploads/2025/02/jkj-315x315.jpg)
![jkj](https://www.udayavani.com/wp-content/uploads/2025/02/jkj-315x315.jpg)
UV Podcast, Sep 30, 2020, 6:27 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – The unlucky who couldn’t identify his luck |
ಅದೃಷ್ಟ ಗುರುತಿಸಲಾರದ ನತದೃಷ್ಟ
ಸಂತರ ಮೂಲಕ ತನ್ನ ದುರಾದೃಷ್ಟ ನಿವಾರಣೆಯಾಗಬಹುದು ಎಂದು ನತದೃಷ್ಟ ವ್ಯಕ್ತಿ ಸಂತ ಇರುವ ಕಡೆ ಹೊರಟ. ದಾರಿಯಲ್ಲಿ ಒಂದು ದೊಡ್ಡ ಮರ ಎದುರಾಗಿತ್ತು. ಅದರ ಎಲೆಗಳೆಲ್ಲಾ ಬಾಡಿ ಉದುರಿ ಹೋಗಿತ್ತು. ನಂತರ ರೈತನೊಬ್ಬ ಸಿಕ್ಕಿದ್ದ. ಇನ್ನು ಮುಂದಕ್ಕೆ ಹೋದಾಗ ಸಂಕಟ ಪಡುತ್ತಿದ್ದ ನರಿ ಸಿಕ್ಕಿತ್ತು. ಇಲ್ಲಿ ಮರ, ರೈತ, ನರಿ ತಮ್ಮ ಕಷ್ಟ ನಿವಾರಣೆಗೆ ಸಂತರ ಬಳಿ ಪರಿಹಾರ ಕೇಳಿ ಎಂದಿದ್ದವು.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.