ಗೂಗಲ್‌ನಲ್ಲಿ ಸುದ್ದಿಗಳಿಗೆ ಇನ್ನು ಪೇಮೆಂಟ್‌

ಸುದ್ದಿಗಳನ್ನು ಬಿತ್ತರಿಸುವ ಸಲುವಾಗಿಯೇ ತಮ್ಮ ಸಂಸ್ಥೆ ಗೂಗಲ್‌ ನ್ಯೂಸ್‌ ಶೋಕೇಸ್‌ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಿದೆ.

Team Udayavani, Oct 2, 2020, 10:37 AM IST

ಗೂಗಲ್‌ನಲ್ಲಿ ಸುದ್ದಿಗಳಿಗೆ ಇನ್ನು ಪೇಮೆಂಟ್‌

ಬ್ರುಸೆಲ್ಸ್‌: ಗೂಗಲ್‌ನಲ್ಲಿ ಪ್ರಕಟವಾಗುವ ಸುದ್ದಿಗಳ ಮೂಲ ಹಕ್ಕುಗಳನ್ನು ಹೊಂದಿರುವ ಸುದ್ದಿ ಸಂಸ್ಥೆಗಳಿಗೆ, ಪತ್ರಿಕೆಗಳಿ ಗೆ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 7,300 ಕೋಟಿ ರೂ.ಗಳನ್ನು ಸಂಭಾವನೆ ರೂಪದಲ್ಲಿ ನೀಡಲಾಗುತ್ತದೆ ಎಂದು ಗೂಗಲ್‌ ಸಂಸ್ಥೆಯ ಮುಖ್ಯಸ್ಥ ಸುಂದರ್‌ ಪಿಚ್ಚೈ ತಿಳಿಸ ದ್ದಾರೆ.

ಗೂಗಲ್‌ ನಲ್ಲಿ ಪ್ರಕಟವಾಗುವ ತಮ್ಮ ಕಂಟೆಂಟ್‌ ಗಳಿಗೆ ಪ್ರತಿಯಾಗಿ ಗೂಗಲ್‌ ತಮಗೆ ಸಂಭಾವನೆ ನೀಡುತ್ತಿಲ್ಲ ಎಂದು ಹಲವಾರು ಸುದ್ದಿ ಸಂಸ್ಥೆಗಳು, ಮಾಧ್ಯಮಗಳು ಕೆಲವು ವರ್ಷಗಳಿಂದ ಆರೋಪಿಸುತ್ತಾ ಬಂದಿದ್ದವು. ಅವರಲ್ಲಿ ಯೂರೋಪ್‌ನ ಲೇಖಕರು ಮುಂಚೂಣಿಯಲ್ಲಿದ್ದರು. ಈ ಎಲ್ಲಾ ಆರೋಪಗಳಿಗೆ ಗುರುವಾರ ಉತ್ತರ ನೀಡಿರುವ ಪಿಚ್ಚೈ , “ಸುದ್ದಿಗಳನ್ನು ಬಿತ್ತರಿಸುವ ಸಲುವಾಗಿಯೇ ತಮ್ಮ ಸಂಸ್ಥೆ ಗೂಗಲ್‌ ನ್ಯೂಸ್‌ ಶೋಕೇಸ್‌ ಎಂಬ ಸಂಸ್ಥೆಯನ್ನು
ಹುಟ್ಟು ಹಾಕಲಿದೆ.

ಮೊದಲಿಗೆ ಇದು ಜರ್ಮನಿಯಲ್ಲಿ ಕಾರ್ಯಾರಂಭ ಮಾಡಲಿದೆ. ಈ ಸಂಬಂಧ ಅಲ್ಲಿನ ಪ್ರಮುಖ ಪತ್ರಿಕೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

ಫೇಸ್‌ಬುಕ್‌ ಮೆಸೆಂಜರ್‌:ಇನ್‌ ಸ್ಟಾ ಡಿಫಾಲ್ಟ್ ಸೌಲಭ್ಯ
ಇನ್‌ ಸ್ಟಾಗ್ರಾಂನಲ್ಲಿನ ಸಂದೇಶಗಳನ್ನು ನೇರವಾಗಿ ಫೇಸ್‌ ಬುಕ್‌ಗೆ ರವಾನಿಸುವ ಸೌಕರ್ಯವನ್ನು ಇತ್ತೀಚೆಗೆ ಇನ್‌ ಸ್ಟಾಗ್ರಾಂ ತನ್ನ ಗ್ರಾಹಕರಿಗೆ ಕಲ್ಪಿಸಿತ್ತು. ಆದರೆ, ಈ ಸೌಲಭ್ಯವನ್ನು ಮತ್ತಷ್ಟು ಉನ್ನತೀಕರಿಸಲಾಗಿದೆ.

ಅಂದರೆ, ಕಿರು ಸಂದೇಶಗಳನ್ನು ರವಾನಿಸುವ ಫೇಸ್‌ ಬುಕ್‌ ಮೆಸೆಂಜರ್‌  ಆ್ಯಪ್‌ ಇನ್ನು ಇನ್‌ ಸ್ಟಾಗ್ರಾಂ ಕಿರು ಸಂದೇ ಶವನ್ನೂ ನಿರ್ವಹಿಸುವ ಸಾಧನವಾಗಲಿದೆ. ಹಾಗಾಗಿ, ಫೇಸ್‌ ಬುಕ್‌-ಇನ್‌ ಸ್ಟಾಗ್ರಾಂ ಎರಡಕ್ಕೂ ಮೆಸೆಂಜರ್‌ ಕಿರು ಸಂದೇಶ ವಾಹಕವಾಗಿ ಕೆಲಸ ಮಾಡಲಿದ್ದು ಅದರಲ್ಲಿ ಟೆಕ್ಸ್ಟ್, ಆಡಿಯೋ, ವೀಡಿಯೋ ಕ್ಲಿಪ್ ಗಳನ್ನೂ ಕಳುಹಿಸಬಹುದು.

ಜತೆಗೆ, ಮೆಸೆಜ್‌ ತ್ರೆಡ್‌ಗಳನ್ನಲ್ಲದೆ, ಕರೆಗಳನ್ನೂ ಮಾಡಬ ಹುದಾಗಿದೆ. ಇದರಿಂದ, ಫೇಸ್‌ ಬುಕ್‌ನಲ್ಲಿ ಗ್ರಾಹಕರ ಪ್ರತಿ ಯೊಂದು ಪೋಸ್ಟ್‌ಗೆ ಸಿಗುವ ಕಮೆಂಟ್‌ಗಳು, ಎಮೊಜಿ ಗಳು, ಚಾಟ್‌ ಕಲರ್‌ ಆಯ್ಕೆಗಳು, ವಿಡಿಯೋವನ್ನು ಸಿಂಕಿಂಗ್‌ ಮೂಲಕ ಮತ್ತೂಬ್ಬರೊಂದಿಗೆ ಏಕಕಾಲದಲ್ಲಿ ವೀಕ್ಷಿಸುವ ಸೌಲಭ್ಯವೂ ಸಿಗಲಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Nirmala-Seetaraman

New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ

RBI-Logo

Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

gold

Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.