![Team India: How much money is given to whom by BCCI in ₹125 crore?](https://www.udayavani.com/wp-content/uploads/2024/07/bcci-1-415x229.jpg)
ಎಫ್ಎಟಿಎಫ್ 6 ಕಟ್ಟಾಜ್ಞೆ ಪಾಲಿಸದ ಪಾಕ್
Team Udayavani, Oct 19, 2020, 1:31 AM IST
![ಎಫ್ಎಟಿಎಫ್ 6 ಕಟ್ಟಾಜ್ಞೆ ಪಾಲಿಸದ ಪಾಕ್](https://www.udayavani.com/wp-content/uploads/2020/10/pAK-620x382.jpg)
ಹೊಸದಿಲ್ಲಿ: ಉಗ್ರರಿಗೆ ಆರ್ಥಿಕ ನೆರವು ನೀಡಿ ಇಕ್ಕಟ್ಟಿಗೆ ಸಿಲುಕಿರುವ ಪಾಕಿಸ್ಥಾನಕ್ಕೆ ಈ ಬಾರಿಯೂ “ಬೂದು ಪಟ್ಟಿ’ ಭೂತ ಬೆನ್ನೇರುವ ಸಾಧ್ಯತೆಯಿದೆ. ಮಸೂದ್ ಅಜರ್, ಹಫೀಜ್ ಸಯೀದ್ ವಿರುದ್ಧ ಕ್ರಮ ಸೇರಿದಂತೆ ಎಫ್ಎಟಿಎಫ್ ಸೂಚಿಸಿದ್ದ 6 ಕಟ್ಟಾಜ್ಞೆಗಳನ್ನು ಪಾಕ್ ಇನ್ನೂ ಪೂರೈಸಿಲ್ಲ!
ಉಗ್ರರ ಹಣಕಾಸು ಚಟುವಟಿಕೆ ಮೇಲೆ ಕಣ್ಣಿಡುವ ಆರ್ಥಿಕ ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಅ.21-23 ರವರೆಗೆ ಸಭೆ ಸೇರಲಿದೆ. ಆದರೆ, ಈ ಒಂದು ವರ್ಷದಲ್ಲಿ ಎಫ್ಎಟಿಎಫ್ ಹೇಳಿದ್ದ ಪ್ರಮುಖ 6 ಸೂಚನೆಗಳನ್ನು ಪಾಲಿಸದೇ ಇರುವುದು ಸ್ವತಃ ಪಾಕ್ಗೆ ಮುಳುವಾಗಲಿದೆ.
ಉಗ್ರರ ನಿಯಂತ್ರಣಕ್ಕೆ ಎಫ್ಎಟಿಎಫ್ ಒಟ್ಟು 27 ಟಾಸ್ಕ್ಗಳನ್ನು ನೀಡಿತ್ತು. ಇವುಗಳಲ್ಲಿ 21 ಮಾತ್ರವೇ ಇಸ್ಲಾಮಾಬಾದ್ ಪೂರೈಸಿದೆ. ಜೆಇಎಂ ಮುಖ್ಯಸ್ಥ ಅಜರ್, ಎಲ್ಇಟಿ ಸಂಸ್ಥಾಪಕ ಹಫೀಜ್, ಪ್ರಮುಖ ಉಗ್ರ ಕಮಾಂ ಡರ್ ಝಾಕೀರ್ ರೆಹಮಾನ್ ಲಖೀÌ ವಿರುದ್ಧ ಇಮ್ರಾನ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಯೋತ್ಪಾದನೆ ನಿಯಂತ್ರಣ ಕಾನೂನಿನಡಿಯಲ್ಲಿ ನಿಷೇಧಕ್ಕೊಳಗಾಗಿದ್ದ 7,600 ಉಗ್ರರ ಪಟ್ಟಿಯಲ್ಲಿ 4 ಸಾವಿರಕ್ಕೂ ಅಧಿಕ ಹೆಸರನ್ನು ಕೈಬಿಟ್ಟಿರುವುದು ಪಾಕ್ಗೆ ಅತಿದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.
ಎಫ್ಎಟಿಎಫ್ ನ 39 ಸದಸ್ಯ ರಾಷ್ಟ್ರಗಳ ಪೈಕಿ 12 ರಾಷ್ಟ್ರಗಳ ಬೆಂಬಲ ಪಡೆದರಷ್ಟೇ ಪಾಕ್ ಬೂದುಪಟ್ಟಿಯಿಂದ ಹೊರಬರಲಿದೆ. ಆದರೆ ಪಾಕಿಸ್ಥಾನವನ್ನು ಟರ್ಕಿ, ಚೀನ, ಮಲೇಷ್ಯಾ ಮಾತ್ರವೇ ಬೆಂಬಲಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
![Team India: How much money is given to whom by BCCI in ₹125 crore?](https://www.udayavani.com/wp-content/uploads/2024/07/bcci-1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ](https://www.udayavani.com/wp-content/uploads/2024/07/MUMBAI-2-150x84.jpg)
Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ
![PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ](https://www.udayavani.com/wp-content/uploads/2024/07/modi-a-150x95.jpg)
PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ
![ASF](https://www.udayavani.com/wp-content/uploads/2024/07/ASF-150x90.jpg)
ASF; ಕೇರಳದಲ್ಲಿ ಹಂದಿ ಜ್ವರ ಉಲ್ಬಣ: 310 ಹಂದಿಗಳ ಹತ್ಯೆಗೈದ ಸರ್ಕಾರ!
![Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್ ಅಸ್ತ್ರ](https://www.udayavani.com/wp-content/uploads/2024/07/jk-150x100.jpg)
Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್ ಅಸ್ತ್ರ
![C-V-Anand](https://www.udayavani.com/wp-content/uploads/2024/07/C-V-Anand-150x96.jpg)
Governor ವಿರುದ್ಧ ಸುಳ್ಳು: ಕೋಲ್ಕತಾ ಕಮಿಷನರ್ ವಿರುದ್ಧ ಶಿಸ್ತು ಕ್ರಮ?
MUST WATCH
ಹೊಸ ಸೇರ್ಪಡೆ
![Team India: How much money is given to whom by BCCI in ₹125 crore?](https://www.udayavani.com/wp-content/uploads/2024/07/bcci-1-150x83.jpg)
Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?
![Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್ ಬಿದ್ದು ವೃದ್ಧ ಕೋಮಾಕ್ಕೆೆ](https://www.udayavani.com/wp-content/uploads/2024/07/9-6-150x90.jpg)
Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್ ಬಿದ್ದು ವೃದ್ಧ ಕೋಮಾಕ್ಕೆೆ
![Bengaluru: ನಿಯಂತ್ರಣ ತಪ್ಪಿದ ಬುಲೆಟ್ ತಡೆಗೋಡೆಗೆ ಡಿಕ್ಕಿ: ಸವಾರ ಸಾವು](https://www.udayavani.com/wp-content/uploads/2024/07/8-6-150x90.jpg)
Bengaluru: ನಿಯಂತ್ರಣ ತಪ್ಪಿದ ಬುಲೆಟ್ ತಡೆಗೋಡೆಗೆ ಡಿಕ್ಕಿ: ಸವಾರ ಸಾವು
![Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…](https://www.udayavani.com/wp-content/uploads/2024/07/Education-150x75.jpg)
Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…
![Bengaluru: ರಾಜಕಾಲುವೆಗೆ ಬಿದ್ದಿದ್ದ ದ್ವಿಚಕ್ರ ಸವಾರನ ಶವ 3 ದಿನ ಬಳಿಕ ಪತ್ತೆ](https://www.udayavani.com/wp-content/uploads/2024/07/7-8-150x90.jpg)
Bengaluru: ರಾಜಕಾಲುವೆಗೆ ಬಿದ್ದಿದ್ದ ದ್ವಿಚಕ್ರ ಸವಾರನ ಶವ 3 ದಿನ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.