ಕಷ್ಟದಲ್ಲಿ ಇದ್ದವರಿಗೆ ನೆರವಾಗಿ, ಇಲ್ಲವಾದರೆ ತೆಪ್ಪಗಿದ್ದು ಬಿಡಿ…


Team Udayavani, Dec 15, 2020, 7:50 PM IST

ಕಷ್ಟದಲ್ಲಿ ಇದ್ದವರಿಗೆ ನೆರವಾಗಿ, ಇಲ್ಲವಾದರೆ ತೆಪ್ಪಗಿದ್ದು ಬಿಡಿ…

ನನ್ನ ಸ್ನೇಹಿತನೊಬ್ಬನಿದ್ದ. ನಾನೇನು ಮಾಡಲು ಹೊರಟರೂ -“ಅಯ್ಯೋ, ನಿಂಗೇನ್‌ ಹುಚ್ಚು ಮಾರಾಯಾ? ಇಷ್ಟು ಬಂಡವಾಳ ಸುರಿದು ಇದನ್‌ನ್ಯಾಕೆ ಮಾಡೋಕೆ ಹೋದೆ !? ಇದು ನಮ್ಮಪ್ಪನಾಣೆ ಉದ್ದಾರಾಗುವಂತದ್ದಲ್ಲ ಬಿಡು ಬಿಡು… ಎಂದು ಅದೇನೋ ವ್ಯಂಗ್ಯವೋ, ವಿಕಾರವೋ ಆದ ಧಾಟಿಯಲ್ಲಿ ಷರಾ ಬರೆದುಬಿಡುತ್ತಿದ್ದ. ನನ್ನದೋ ಸೋತು ಸುಣ್ಣವಾಗಿ ಏದುಸಿರು ಬಿಡುತ್ತಿದ್ದಕಾಲ. ಇವನ ಮಾತುಕೇಳಿ ಒಳಗೇ ಮತ್ತೂಂದಷ್ಟುಕುಸಿದು ಹೋಗುತ್ತಿದ್ದೆ. ಅಯ್ಯೋ, ನಾನಿದನ್ನ ಮಾಡಬಾರದಿತ್ತಾ…?

ಎಡವಿಬಿಟ್ಟೆನಾ…? ಮತ್ತೆ ನಷ್ಟ ಹೊಂದಿದರೇನು ಗತಿ…!? ಎಂದೆಲ್ಲಾ ಯೋಚನೆಗೆ ಬೀಳುತ್ತಿದ್ದೆ. ನನ್ನಗ್ರಹಚಾರವೋ ಮತ್ತಿನ್ನೇನು ಸುಡುಗಾಡೋ… ಮಾಡುತ್ತಿದ್ದಕೆಲಸಗಳೂ ಕಡೇ ಹಂತದಲ್ಲಿನೆಗೆದುಬೀಳುತ್ತಿದ್ದವು.ಕಡೆಕಡೆಗೆ ನನ್ನ ಪ್ರತಿಯೊಂದು ಕೆಲಸದಲ್ಲಿಯೂ ಅವನು ನೆಗೆಟಿವ್‌ ಒಪೀನಿಯನ್‌’ಗಳನ್ನುಹೇರತೊಡಗಿದಾಗ ನನಗೆ ಉಸಿರುಗಟ್ಟತೊಡಗಿ, ಒಂದು ದಿನ ಇಂಥದ್ದೇ ಯಾವುದೋ ವಿಚಾರಕ್ಕೆ ಕಂಡಾಪಟ್ಟೆ ಜಗಳಾಡಿ ದೂರ ಸರಿಸಿಬಿಟ್ಟೆ.

ಅದೇನೋ ಅವತ್ತಿನಿಂದ ಬೆನ್ನು ಹತ್ತಿದ್ದ ಬೇತಾಳವನ್ನುಕೆಳಗೆ ಜಾಡಿಸಿದಂತಹ ಹಗುರ ಭಾವ! ಇಂತಹ ಹತ್ತಾರು ಜನ ನಮ್ಮಸುತ್ತಲಿರುತ್ತಾರೆ. ಇಂಥವರನ್ನುಸಾಧ್ಯವಾದಷ್ಟುಕೊಡವಿ ದೂರವಿಡುವುದು ನಮ್ಮ ಮನಸ್ಸಿನ ಆರೋಗ್ಯಕ್ಕೆ ತುಂಬಾ ಅಗತ್ಯ. ಮುಖ್ಯವಾದ ಸಂಗತಿಯೆಂದರೆ, ಹಾಗೆ ನಮಗೆ ಅನಗತ್ಯ ಸಲಹೆ ನೀಡುತ್ತಾ, ನಮ್ಮೊಳಗಿನವಿಶ್ವಾಸವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವ ಮಂದಿ, ತಾವೂ ಕೂಡಾ ಯಾವುದೇ ಕೆಲಸದಲ್ಲೂ ದೊಡ್ಡ ಯಶಸ್ಸುಕಂಡಿರುವುದಿಲ್ಲ. ಯಶಸ್ಸು ಕಂಡವರು ಹಾಗೆ ಒಣ ಸಲಹೆಗಳನ್ನು ನೀಡುವುದಿಲ್ಲ. ಕಾರಣ, ಅವರಿಗೆ ಎತ್ತರದ ಮೆಟ್ಟಿಲುಗಳನ್ನು ಹತ್ತುವವರ ಆಯಾಸದ ಅರಿವಿರುತ್ತದೆ.

“ನಿಂದಕರಿರಬೇಕಯ್ಯಾ…’ ಎಂಬ ಮಾತಿದೆಯಾದರೂ ಗೆಳೆಯರ ಮುಖವಾಡ ತೊಟ್ಟು ಸದಾ ನಮ್ಮಕಾಲೆಳೆಯುವವರನ್ನುಸಾಧ್ಯವಾದಷ್ಟೂದೂರವಿಡುವುದು ಜಾಣತನ. ಹಾಗೆಯೇ ನಾವೂಕೂಡಾಅಷ್ಟೇ. ನಮ್ಮವರಕೆಲಸಗಳಲ್ಲಿ ಸುಖಾಸುಮ್ಮನೆ ತಲೆ ತೂರಿಸದೇ,ಕಾಲೆಳೆಯದೇ, ಅವರ ರೆಟ್ಟೆಯಕಸುವನ್ನು ಕಮ್ಮಿ ಮಾಡದೇ, ನಮ್ಮ ಪಾಡಿಗಿರುವುದು ಸಹಾನಾವವರಿಗೆ ಮಾಡುವ ಸಹಾಯಗಳಲ್ಲೊಂದು. ಸಾಧ್ಯವಾದರೆ ಅವರಕಷ್ಟಗಳಿಗೆ ಹೆಗಲುಕೊಟ್ಟು,ಆಗದಿದ್ದರೆ ತೆಪ್ಪಗಿದ್ದುಬಿಟ್ಟರೆ ನಮ್ಮ ತೂಕವೂಹೆಚ್ಚುತ್ತದೆ. ಸೋಲಿನ ನೋವು ಸೋತವರಿಗಷ್ಟೇ ಗೊತ್ತಿರುತ್ತದೆ

 

ಕಾರ್ತಿಕಾದಿತ್ಯ ಬೆಳಗೋಡು

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.