ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಅರಿತು ಬಾಳುವ ಪತ್ನಿ ದೊರೆತು ಸಂತಸವಾಗಲಿದೆ


Team Udayavani, Dec 18, 2020, 8:30 AM IST

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಅರಿತು ಬಾಳುವ ಪತ್ನಿ ದೊರೆತು ಸಂತಸವಾಗಲಿದೆ

18-12-2020

ಮೇಷ: ಆರ್ಥಿಕವಾಗಿ ಏಳಿಗೆ ಕಂಡು ಬಂದರೂ ಖರ್ಚುವೆಚ್ಚವು ಅಷ್ಟೇ ರೂಪದಲ್ಲಿ ಕಂಡು ಬರುವುದು. ಮನೆಯಲ್ಲಿ ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಕಂಡು ಬಂದೀತು. ಮನೆಯ ರಿಪೇರಿ ಖರ್ಚು ಬಂದೀತು.

ವೃಷಭ: ನಿಮ್ಮ ಆರೋಗ್ಯವು ಸುಧಾರಿಸುತ್ತಾ ಹೋಗಲಿದೆ. ಆದರೂ ಆಗಾಗ ವೈದ್ಯರ ಸಲಹೆಯು ಅಗತ್ಯವಿರುತ್ತದೆ. ಖರ್ಚುವೆಚ್ಚಗಳು ಅಧಿಕವಿರುತ್ತದೆ. ಮಕ್ಕಳ ವಿಷಯದಲ್ಲಿ ತುಂಬಾ ಚಿಂತೆಯು ನಿಮಗೆ ಕಂಡುಬರಲಿದೆ.

ಮಿಥುನ: ಜೀವನದಲ್ಲಿ ಅತೀ ಸಂತೋಷ, ಸಂಭ್ರಮದ ದಿನವಿದು. ನಿಮ್ಮ ವ್ಯಾಪಾರ, ವ್ಯವಹಾರವು ಅತೀ ಚೆನ್ನಾಗಿ ನಡೆಯುವುದು. ಗೃಹದಲ್ಲಿ ತುಂಬಾ ಅತಿಥಿಗಳು ಬಂದಾರು. ಶುಭಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.

ಕರ್ಕ: ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆಯಾಗಲಿದೆ. ಆದರೆ ಚಿಂತೆ ಬಿಟ್ಟು ಮುನ್ನಡೆದು ಪ್ರಯತ್ನಪಟ್ಟಲ್ಲಿ ಶ್ರೇಯಸ್ಸು ಖಂಡಿತವಿದೆ. ಮನೆಯಲ್ಲಿ ಹಿರಿಯರ ಮನಸ್ಸನ್ನು ಅರಿತು ನಡೆಯಿರಿ.

ಸಿಂಹ: ನಿಮ್ಮ ಮನಸ್ಸು ಅತೀ ಉದ್ವೇಗ ಹಾಗೂ ಉದ್ವಿಗ್ನತೆಯಿಂದ ಕೂಡಿರುತ್ತದೆ. ಹಾಗೂ ನಿದ್ರೆಯಿಲ್ಲದೆ ಚಿಂತೆಗೊಳಗಾಗುವಿರಿ. ಮನಸ್ಸನ್ನು ಸ್ವತ್ಛವಾಗಿಟ್ಟುಕೊಂಡು ಆಧ್ಯಾತ್ಮದ ಕಡೆ ತಿರುಗಿಸಿಟ್ಟುಕೊಂಡರೆ ಉತ್ತಮ.

ಕನ್ಯಾ: ನಿಮ್ಮ ಮನಸ್ಸು ಬೇಸರದಿಂದ ಭಾರವಾದೀತು. ಆದರೆ ಜೀವನದಲ್ಲಿ ನೀವು ಮುಂದೆ ಸಾಗಲಿದ್ದೀರಿ. ನಿಮ್ಮನ್ನು ಅರಿತು ಬಾಳುವ ಪತ್ನಿ ನಿಮಗೆ ದೊರೆತು ಸಂತಸವಾಗಲಿದೆ. ಪರ ಊರಿಗೆ ಹೊಂದಿಕೊಳ್ಳಿರಿ.

ತುಲಾ: ಆರ್ಥಿಕವಾಗಿ ಅಭಿವೃದ್ಧಿ ಕಂಡು ಬರುವುದು. ಉದ್ಯೋಗರಂಗದಲ್ಲಿ ನಿಮಗೆ ಏರುಪೇರು ಕಂಡು ಬರಲಿದೆ. ಗೃಹದಲ್ಲಿ ಹೊಸ ಹೊಸ ಉಪಕರಣಗಳ ಖರೀದಿ ಇದ್ದೀತು. ಆರೋಗ್ಯದಲ್ಲಿ ಅಭಿವೃದ್ಧಿ ಇದೆ.

ವೃಶ್ಚಿಕ: ಮನೆಯಲ್ಲಿ ಮಂಗಲ ಕಾರ್ಯವು ನಡೆದು ಸಂಭ್ರಮ ತಂದೀತು. ವ್ಯಾಪಾರ, ವ್ಯವಹಾರವು ಅಭಿವೃದ್ಧಿ ರೀತಿಯಲ್ಲಿ ಮುನ್ನಡೆಯುವುದು. ಜಾಗದ ವಿಚಾರದಲ್ಲಿ ಸಹೋದರರೊಳಗೆ ಸಣ್ಣಪುಟ್ಟ ಮನಸ್ತಾಪ ಎದ್ದೀತು.

ಧನು: ಪತ್ನಿಯ ವೃತ್ತಿಯಲ್ಲಿ ಏಳುಬೀಳುಗಳು ಕಂಡು ಬರುವುದು. ಅದನ್ನು ಪರಿಗಣಿಸದೆ ಮುನ್ನಡೆದರೆ ಉತ್ತಮ ಫ‌ಲವು ದೊರಕಲಿದೆ. ಸ್ವಲ್ಪ ಎಡರು ತೊಡರುಗಳಿದ್ದರೂ ನಿಸ್ಸಂದೇಹವಾಗಿ ಮುನ್ನಡೆಯಿರಿ.

ಮಕರ: ನಿಮ್ಮ ಆರೋಗ್ಯದ ಬಗ್ಗೆ ನೀವು ಅತೀ ಜಾಗ್ರತೆ ಮಾಡಬೇಕಾಗುವುದು. ಮಕ್ಕಳಿಂದ ತುಂಬಾ ಸಂತೋಷ ದೊರಕಲಿದೆ. ಗೃಹ ನಿರ್ಮಾಣ ಯಾ ಜಾಗದ ಖರೀದಿಯ ಕುರಿತು ಮಾತುಕತೆ ನಡೆಯಲಿದೆ. ಶುಭವಿದೆ.

ಕುಂಭ: ನಿಮ್ಮ ಮನಸ್ಸು ಎಣಿಕೆ ಮಾಡಿದಂತೆ ಎಲ್ಲಾ ಕೆಲಸಗಳು ನಡೆದು ಸಂತಸ ಉಂಟಾಗಲಿದೆ. ಪರ ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ಶುಭಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.

ಮೀನ: ವೈದ್ಯಕೀಯ ರಂಗದವರಿಗೆ ಏಳಿಗೆಯು ಕಂಡುಬರುವುದು. ಭಡ್ತಿಯು ದೊರೆತು ಸಂತೋಷವಾದೀತು. ಗೃಹದಲ್ಲಿ ಶುಭಮಂಗಲ ಕಾರ್ಯದ ತಯಾರಿ ನಡೆಯಲಿದೆ. ಆರೋಗ್ಯವು ಸುಧಾರಿಸಲಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.