![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 12, 2021, 6:55 AM IST
ಬಹುಶಃ ಶಿಸ್ತಿನಿಂದ ಆಡಿದ್ದರೆ ಆಸ್ಟ್ರೇಲಿಯ ತಂಡ ಸಿಡ್ನಿಯಲ್ಲಿ ಇಂಥ ಫಲಿತಾಂಶ ಕಾಣುತ್ತಿರಲಿಲ್ಲವೇನೋ. ಪ್ರೇಕ್ಷಕರು ಜನಾಂಗೀಯ ನಿಂದನೆಯಲ್ಲಿ ತೊಡಗಿದರೆ, ಆಟಗಾರರು ಪ್ರವಾಸಿಗರನ್ನು ಹೀಯಾಳಿಸುವುದನ್ನೇ ಕಾಯಕವಾಗಿಸಿಕೊಂಡರು. ಲೈನ್-ಲೆಂತ್ನತ್ತ ಗಮನ ನೀಡದ ಬೌಲರ್ಗಳಿಗೆ ಭಾರತದ ಬ್ಯಾಟ್ಸ್ಮನ್ಗಳ ದೇಹವೇ ಗುರಿಯಾಯಿತು. ಇವರಿಗೆ ಗಾಯ ಮಾಡಿ ಆಡಲಾಗದಂತೆ ಮಾಡುವುದು ಆತಿಥೇಯರ ಗೇಮ್ಪ್ಲ್ರಾನ್ ಆಗಿತ್ತೆಂಬುದು ಸ್ಪಷ್ಟ.
ಅಂತಿಮ ದಿನವೂ ಆಸೀಸ್ ಆಟಗಾರರ ಅಶಿಸ್ತಿನ ವರ್ತನೆ ನಿಂತಿರಲಿಲ್ಲ. ಕೇಪ್ಟೌನ್ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾದ ಸ್ಮಿತ್, ಡ್ರಿಂಕ್ಸ್ ಬ್ರೇಕ್ ವೇಳೆ ಪಂತ್ ಅವರ “ಗಾರ್ಡ್ ಮಾರ್ಕ್’ನ್ನು ಕಾಲಿನಿಂದ ಅಳಿಸುವ ಕೆಲಸಕ್ಕೆ ಇಳಿದಿದ್ದರು. “ಸ್ಮಿತ್ ಹುಟ್ಟು ಮೋಸಗಾರ’ ಎಂದು ಜಾಲತಾಣಿಗರು ಹರಿಹಾಯ್ದಿದ್ದಾರೆ.
ಹಾಗೆಯೇ ಟಿಮ್ ಪೇನ್, ಅಶ್ವಿನ್ ಅವರನ್ನು ಕೆಣಕಿ ಶಾಸ್ತಿ ಮಾಡಿಸಿಕೊಂಡಿದ್ದಾರೆ. “ಬ್ರಿಸ್ಬೇನ್ನಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಪೇನ್ ಹೇಳಿದರೆ, “ಭಾರತಕ್ಕೆ ಬಾ, ಅದು ನಿನ್ನ ಪಾಲಿನ ಅಂತಿಮ ಸರಣಿಯನ್ನಾಗುವುದನ್ನು ನೋಡುವಿಯಂತೆ’ ಎಂದು ಅಶ್ವಿನ್ ಪ್ರತ್ಯುತ್ತರ ನೀಡಿದ್ದು ದಾಖಲಾಗಿದೆ!
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.