ಹೇಗಿದೆ ನಿಮ್ಮಇಂದಿನ ಗ್ರಹಬಲ


Team Udayavani, Jan 22, 2021, 8:01 AM IST

ಹೇಗಿದೆ ನಿಮ್ಮಇಂದಿನ ಗ್ರಹಬಲ

22-01-2021

ಮೇಷ: ಹೊಸ ವಾಹನ ಖರೀದಿ ಇದ್ದೀತು. ದೂರ ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ವಿದ್ಯಾರ್ಜನೆಯಲ್ಲಿ ಆಶಾಭಂಗವಾದೀತು. ಅಲಂಕಾರಿಕ ಸಾಮಾಗ್ರಿಗಳ ವರ್ತಕರಿಗೆ ಲಾಭಾಂಶ ಕಡಿಮೆ ಇರುವುದು.

ವೃಷಭ: ವೈದ್ಯಕೀಯ ವಿಭಾಗದ ಕೆಲಸಗಾರರಿಗೆ ಮುಂಭಡ್ತಿ ಇದೆ. ಕೃಷಿ ಚಟುವಟಿಕೆಗಳಿಗೆ ವಿಘ್ನ ಪರಂಪರೆ ದವಸಧಾನ್ಯಗಳ ಬೆಲೆ ಏರಿಕೆ ಪಡೆದೀತು. ಸ್ಥಿರಾಸ್ತಿ ಮಾರಾಟ ಯಾ ಗೃಹ ನಿವೇಶನಗಳ ವ್ಯವಹಾರ ಇದೆ.

ಮಿಥುನ: ಗಾಯನ, ನರ್ತನ ಚಿತ್ರಕಲಾರಂಗದವರಿಗೆ ವಿದೇಶ ಯಾನ ಸೌಭಾಗ್ಯ ಯಾತ್ರೆ, ಪುಣ್ಯಕ್ಷೇತ್ರ ಸಂದರ್ಶನವೂ ಇದ್ದೀತು. ಕಾರ್ಮಿಕರಿಗೆ ವರ್ಗಾವಣೆ ಇದ್ದೀತು. ಜವುಳಿ ವಿಭಾಗದವರಿಗೆ ಪುರಸ್ಕಾರ ದೊರಕೀತು.

ಕರ್ಕ: ಮಗನ ವಿದ್ಯಾಭ್ಯಾಸದ ಚಿಂತೆಯಾದೀತು. ಆರ್ಥಿಕವಾಗಿ ಅನೇಕ ಬಗೆಯ ವೆಚ್ಚಗಳು ಕಾಣಿಸುವುದರಿಂದ ಮಾನಸಿಕ ಚಿಂತೆ ಹೆಚ್ಚಲಿದೆ. ಉದ್ಯೋಗ ನಿಮಿತ್ತ ಪರಸ್ಥಳಕ್ಕೆ ಯಾನವು ಕೂಡಿ ಬಂದೀತು.

ಸಿಂಹ: ಸುಖದುಃಖ ಸಮ್ಮಿಶ್ರ ಅನುಭವ ನಿಮ್ಮದಾಗಲಿದೆ. ಗುರುಕರುಣೆ ದೊರಕದೆ ಕ್ಲೇಶ ಪಡುವಿರಿ. ಉದರ ವ್ಯಾಧಿ, ಚರ್ಮರೋಗ, ದೀರ್ಘ‌ಕಾಲಿಕ ರಜೆ, ನಿರಂತರ ಬಾಧಕವೆನಿಸಲಿದೆ. ಕಾರ್ಯ ವಿಳಂಬವಿದೆ.

ಕನ್ಯಾ: ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಕುಟುಂಬಿಕವಾಗಿ ಒಳಜಗಳ ಮನಸ್ಸಿಗೆ ನೋವು ತಂದೀತು. ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ. ಜವಾಬ್ದಾರಿಯುತ ಸ್ಥಾನ ಪ್ರಾಪ್ತಿ ಮಹತ್ಕಾರ್ಯ ಭರಾಟೆಯಿದೆ.

ತುಲಾ: ಕಾಲ್ಕೆರೆದು ಜಗಳ ಮಾಡುವ ಶತ್ರುವೊಬ್ಬನಿಂದಾಗಿ ಕಾರ್ಯಪ್ರವೃತ್ತಿಯಲ್ಲಿ ಕಿರಿಕಿರಿ ಪ್ರವಾಸಾದಿಗಳೂ ಶ್ರಮ ತರಲಿದೆ. ಸಂಚಾರ ಹೆಚ್ಚು ಇದ್ದು ಆರೋಗ್ಯ ಹಾಳಾದೀತು. ವಿದ್ಯಾಪ್ರಗತಿ ಇದ್ದು ಸಂತಸ.

ವೃಶ್ಚಿಕ: ಬಂಧುಗಳಿಗೆ ಸಹಾಯ, ಋಣಬಾಧೆ ಎಲ್ಲಾ ಕಡಿಮೆಯಾದೀತು. ಗೌಪ್ಯ ವಿಚಾರ ಬಹಿರಂಗವಾಗಿ ರಾದ್ಧಾಂತವಾದೀತು. ಮಡದಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಬಂಡವಾಳದಿಂದ ಆದಾಯವಿದೆ.

ಧನು: ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಿದೆ. ಯಾಂತ್ರಿಕ ವೃತ್ತಿ, ವ್ಯಾಪಾರ, ವಹಿವಾಟು ಸ್ಥಗಿತಗೊಳ್ಳಲಿದೆ. ಜಾನುವಾರು, ವೈದ್ಯಕೀಯ ವೃತ್ತಿ ನಿರತರರಿಗೆ ಈ ಮಾಸ ಹಿತವಲ್ಲ. ವೃಥಾ ಜನ ವಿರೋಧ ಕಂಡುಬರುವುದು.

ಮಕರ: ಸ್ವಾಭಿಮಾನಿಯಾದ ನೀವು ತುಂಬಾ ಸಹಿಷ್ಣುತೆಯನ್ನು ತೋರಲಿದ್ದೀರಿ. ಗೃಹಭಾವದ ಸಮೃದ್ಧಿಯಿಂದ ಇದ್ದುದರಲ್ಲೇ ತೃಪ್ತಿ ಕಾಣಬೇಕಾದೀತು. ಶುಭ ಕಡಿಮೆಯಾದರೂ ಅಧಿಕ ಅಶುಭ ಕಂಡುಬಾರದು. ಶುಭವಿದೆ.

ಟಾಪ್ ನ್ಯೂಸ್

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.