ಅನುಭಾವಿ ಪಯಣಿಗ


Team Udayavani, Apr 24, 2021, 2:40 PM IST

an-experienced-traveler

ಬಾಳ ಸಂಧ್ಯಾಕಾಲಕೆ ಅನುಭಾವಿ ಪಯಣಿಗ|

ಸಿದ್ಧಹಸ್ತನು ತಾನು ಹರೆಯದ ಒಡನಾಟಕೆ || 1 ||

ಸಾಗುತ್ತ ಹೊರಟಿಹ ಎಲ್ಲ ಗೊತ್ತು ಜಗದ ಗಮ್ಮತ್ತು|

ಊರುಗೋಲಿದೆ ಅಂದಿನದೇಸ್ವಾಭಿಮಾನ ಗತ್ತು || 2 ||

ವೃದ್ಧಾಪ್ಯ ದೇಹದ ನೈಜ ಸೊತ್ತು ಮನ ಹಾಡಿತ್ತು|

ಸಚ್ಚಿಟತನಾ ಲಹರಿಯಲಿಸುಶ್ರಾವ್ಯದ ಮುತ್ತು || 3 ||

ನೋಟ ಮಸುಕಾಗಿ ಕೈ ಕೊಂಚ ನಡುಗಿತ್ತು|

ಎಳೆಯರ ಒಂದಿಷ್ಟು ಸಹವಾಸದಿನಡೆ ಸಾಗಿತ್ತು || 4 ||

ನೆರಿಗೆಯ ತೊಗಲಿನ ಸ್ಪರ್ಶದಿ ಆತ್ಮೀಯಧಾರೆ|

ಸ್ಪಂದಿಸಿದ ಎಳೆಯರಿಗೆ ಪುಕ್ಕಟೆ ಸುಜ್ಞಾನಧಾರೆ || 5 ||

ಬಿಚ್ಚಿಟ್ಟು ನಾನಾ ಲೆಕ್ಕಾಚಾರ ಕಲೆಗಳ ತಂತ್ರಗಾರಿಕೆ|

ತೋರ್ಗೊಡದೆ ನೋವ ಹಾಸ್ಯದಿಮಾತುಗಾರಿಕೆ || 6 ||

ದಣಿವರಿಯದೇ ನಡೆಸಿದ್ದ ಶ್ರಮದಿ ಉದ್ದನೆ ಸಾಧನೆ|

ಅಹಂ ಸುಳಿಗೊಡಲಿಲ್ಲ ಮಹಾಶೀಲಸಂವೇದನೆ || 7 ||

ವೃದ್ಧರು ಇರಲಿ ವಿಶಾಲವಾಗಲಿ ಮನದ ಕೊಠಡಿ|

ಪೀಳಿಗೆ ಅಂತರ ಹೆಚ್ಚಾಗಿಸದೆ ಕೆಚ್ಚಾಗಲಿಸ್ಪಂದನೆ || 8 ||

ಆಧ್ಯಾತ್ಮ ಹೆಚ್ಚಾಯ್ತು ತಾತನದು ಕೊನೆಕೊನೆಗೆ|

ರಾಮನಾಮ ತರಂಗಗಳಲಿ ಮಿಂದದ್ದು ಮನೆಮಂದಿಯೆಲ್ಲ || 9 ||

ವೃದ್ಧಾಶ್ರಮದಲ್ಲಾದರೂ ಸೇವೆಗೈದರೆ ಕೊಂಚ ಸಮಯ|

ಅಜ್ಜಿ ತಾತಾ ಇಲ್ಲೆಂಬ ಗೊಣಗಾಟ ಹುಸಿ ಆಗುವುದಲ್ಲ || 10 ||

ಹತ್ತಿಬೆಳಗಲ್‌ ನಾಗರಾಜ ರಾವ್‌, ಜರ್ಮನಿ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.