ಭೂರಮೆಗೆ ಸಿಂಗಾರ ಎಲ್ಲೆಲ್ಲೂ ಚೆರ್ರಿ ಹೂವುಗಳ ಅಲಂಕಾರ


Team Udayavani, Apr 3, 2022, 9:52 AM IST

2japan

ಎತ್ತ ನೋಡಿದರತ್ತ ಬಿಳಿ, ಗುಲಾಬಿ, ಕೆಂಪು, ಹಳದಿ.. ವರ್ಣದ ಹೂವುಗಳು. ಅದರ ನಡುವೆ ಹಾದುಹೋಗುತ್ತಿದ್ದರೆ ಕನಸಿನಲ್ಲಿ ಕಂಡ ಸ್ವರ್ಗಲೋಕದಲ್ಲಿದ್ದೇವೆ ಎನ್ನುವ ಭಾವನೆ… ಭಾರತದಲ್ಲೀಗ ವಸಂತ ಋತುವಿನ ಸ್ವಾಗತದ ತಯಾರಿಯಾಗುತ್ತಿದ್ದರೆ ಜಪಾನ್‌ನಲ್ಲಿ ಹೊಸ ವರ್ಷದ ಆರಂಭದ ಸಂಭ್ರಮ ಕಳೆಗಟ್ಟಿದ್ದು, ಚೆರ್ರಿ ಅಥವಾ ಸಕುರಾ ಹೂವುಗಳಿಂದ ಧರೆಯೇ ಸಿಂಗಾರಗೊಂಡಿದೆ.

ಕೋವಿಡ್‌ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿ ಜಪಾನ್‌ ನಾದ್ಯಂತ ಜನರು ಚೆರ್ರಿ ಹೂವು ವೀಕ್ಷಣೆಯ ಋತುವನ್ನು ಆಚರಿಸುತ್ತಿದ್ದಾರೆ. ಜಪಾನ್‌ನ ಹಲವು ಭಾಗಗಳಲ್ಲಿ ಮರಗಳು ಹೂವು ಬಿಟ್ಟಿರುವ ಚೆರ್ರಿ ಮರಗಳ ಸೌಂದರ್ಯವನ್ನು ಆನಂದಿಸುವುದು ಜಪಾನಿನ ಸಾಂಪ್ರದಾಯಿಕ ಪದ್ಧತಿಯಾಗಿದೆ.

ಚೆರ್ರಿ ಹೂವಿನ ಸೌಂದರ್ಯವು ಜಪಾನಿ ಸಂಸ್ಕೃತಿಯಲ್ಲಿ ಶ್ರೀಮಂತ ಅರ್ಥವನ್ನು ಹೊಂದಿರುವ ಸಂಕೇತವಾಗಿದೆ. ಚೆರ್ರಿ ಹೂವುಗಳು ಅರಳುತ್ತವೆ ಮತ್ತು ಸಾಮೂಹಿಕವಾಗಿ ನೆಲಕ್ಕೆ ಉರುಳುತ್ತವೆ. ಇದು ಶುದ್ಧತೆಯ ಸೂಚಕವಾಗಿದೆ ಎನ್ನುತ್ತಾರೆ ಜಪಾನೀಯರು. ಮಾರ್ಚ್‌ ತಿಂಗಳಾಂತ್ಯದಿಂದ ಎಪ್ರಿಲ್‌ ಆರಂಭದಲ್ಲಿ ಹೆಚ್ಚು ಹೂವುಗಳು ಅರಳುವುದರಿಂದ ಈ ಸಂದರ್ಭವನ್ನು ಇಲ್ಲಿ ಹೊಸ ವರ್ಷದ ಪ್ರಾರಂಭವೆಂದೇ ಆಚರಿಸಲಾಗುತ್ತದೆ.

ಜಪಾನ್‌ನ ಹಲವು ಭಾಗಗಳಲ್ಲಿ ಈ ವಾರ ಮರಗಳು ಪೂರ್ಣವಾಗಿ ಹೂವುಗಳಿಂದ ತುಂಬಿಕೊಂಡಿವೆ. ಈ ಹೂವುಗಳ ವೀಕ್ಷಣೆಗಾಗಿ ಇಂಪೀರಿಯಲ್‌ ಪ್ಯಾಲೇಸ್‌ನ ಸಮೀಪವಿರುವ ಪ್ರಸಿದ್ಧ ಹನಾಮಿ ಅಥವಾ ಚೆರ್ರಿ ಬ್ಲಾಸಮ್‌ ವೀಕ್ಷಣಾ ಸ್ಥಳವಾದ ಚಿಡೋರಿಗಾಫ‌ುಚಿ ಪಾರ್ಕ್‌ಗೆ ನಿತ್ಯವೂ ಸಾವಿರಾರು ಜನರು ಸೇರುತ್ತಾರೆ. ಇಲ್ಲಿ ಮರಗಳ ಕೆಳಗೆ ಪಾರ್ಟಿಗಳನ್ನು ಆಯೋಜಿಸುವುದು, ಬೋಟ್‌ ವಿಹಾರ ಮಾಡುವ ಮೂಲಕ ಋತುವನ್ನು ಆಚರಿಸುವುದು ವಿಶೇಷ.

ಸಂಪ್ರದಾಯ

ಜಪಾನ್‌ನಲ್ಲಿ ಚೆರ್ರಿ ಮರಗಳ ಹೂ ಬಿಡುವಿಕೆಯನ್ನು ಆಚರಿಸುವ ಸಂಪ್ರದಾಯ ಶತಮಾನಗಳಷ್ಟು ಹಳೆಯದು. 1912ರ ಮಾ. 26ರಂದು ಯುನೈಟೆಡ್‌ ಸ್ಟೇಟ್ಸ್‌ನ ಜನರಿಗೆ ಸ್ನೇಹದ ಉಡುಗೊರೆಯಾಗಿ ಜಪಾನ್‌ನಿಂದ ಚೆರ್ರಿ ಮರಗಳನ್ನು ನೀಡಲಾಯಿತು.

ಅನಂತರದ ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಚೆರ್ರಿ ಗಿಡಗಳನ್ನು ನೆಡಲಾಯಿತು. 1935ರಲ್ಲಿ ಮೊದಲ ಬಾರಿಗೆ ಚೆರ್ರಿ ಬ್ಲೋಸಮ್‌ ಫೆಸ್ಟಿವಲ್‌ ಅನ್ನು ಅನೇಕ ನಾಗರಿಕ ಗುಂಪುಗಳು ಸೇರಿ ಆಚರಿಸಿದ್ದು, ಅನಂತರ ದಿನಗಳಲ್ಲಿ ಇದು ವಾರ್ಷಿಕ ಉತ್ಸವವಾಯಿತು.

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

31 ವರ್ಷದ ಲಾರೆನ್ಸ್‌ ಬಿಷ್ಣೋಯ್‌ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್‌!

31 ವರ್ಷದ ಲಾರೆನ್ಸ್‌ ಬಿಷ್ಣೋಯ್‌ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್‌!

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ಚುನಾವಣೆ ಗೆಲ್ಲುವ ಅಸ್ತ್ರವಾದ ಉಚಿತ ಕೊಡುಗೆ

Election: ಗೆಲ್ಲುವ ಅಸ್ತ್ರವಾದ ಉಚಿತ ಕೊಡುಗೆ

PM-Intren

Practical Training: ಉದ್ಯೋಗಕ್ಕೆ ಹೊಸ ದಾರಿ: ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.