ಆಪತ್‌ ಕಾಲಕ್ಕೆ ಇರಲಿ ಒಂದು ಉಳಿತಾಯ ನಿಧಿ


Team Udayavani, Jan 24, 2021, 7:25 AM IST

Untitled-1

ಪ್ರತೀ ತಿಂಗಳೂ ವೇತನ ಬರುತ್ತಿತ್ತು, ಅದರಲ್ಲಿ ಒಂದಿಷ್ಟು ಪಾಲು ಮನೆ ಖರ್ಚಿಗೆ, ಇನ್ನೊಂದಿಷ್ಟು ಪಾಲು ಸಾಲ ತೀರಿಸಲು, ಮತ್ತೂಂದಿಷ್ಟು ಪಾಲು ಸಿನೆಮಾ, ಸುತ್ತಾಟ, ಹೊಟೇಲ್‌ ಊಟ ಇತ್ಯಾದಿ ಮನರಂಜನೆಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. ಪ್ರತೀ ತಿಂಗಳು ಕೈಗೆ ಸಿಗುತ್ತಿದ್ದ ವೇತನದಲ್ಲಿ ಒಂದಿಷ್ಟು ದಿನಗಳು ಅತ್ತಿತ್ತ ಆದರೂ ಹಾಗೋ ಹೀಗೋ ಲೆಕ್ಕಾಚಾರ ಮಾಡಿ ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನಬಂಡಿ ಸಾಗುತ್ತಿತ್ತು. ಸಿಗುತ್ತಿದ್ದ ವೇತನಕ್ಕೇ ಕತ್ತರಿ ಬೀಳಬಹುದು ಎಂಬುದನ್ನು ಉದ್ಯೋಗಸ್ಥರು ಕನಸು-ಮನಸ್ಸಿ ನಲ್ಲೂ ಎಣಿಸಿರಲಿಲ್ಲ.

ಕೋವಿಡ್‌ ಪೂರ್ವದಲ್ಲಿ  ಆರ್ಥಿಕ ತಜ್ಞರು ಪ್ರತೀ ವ್ಯಕ್ತಿ ತನ್ನ ಮೂರು ತಿಂಗಳುಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವಷ್ಟು ಹಣವನ್ನು ದಪತ್‌ ಕಾಲದ ಧನದ ರೂಪದಲ್ಲಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದರು. ವ್ಯಕ್ತಿ ಉದ್ಯೋಗ ಕಳೆದುಕೊಂಡರೆ ಅಥವಾ ಇನ್ಯಾವುದೋ ಕಾರಣ ದಿಂದ ಆದಾಯ ಇಲ್ಲದಂತೆ ಆದರೆ ಹೊಸ ಉದ್ಯೋಗವನ್ನು, ಆದಾಯ ಮೂಲವನ್ನು ಹುಡುಕಿ ಕೊಳ್ಳಲು ಗರಿಷ್ಠ ಮೂರು ತಿಂಗಳು ಗಳು ಸಾಕಾಗಬಹುದು ಎಂಬ ಅಂದಾಜಿನಿಂದ ಆ ಸಲಹೆ ನೀಡುತ್ತಿದರು. ಆದರೆ ಈಗ  ಪ್ರತೀ ವ್ಯಕ್ತಿಯೂ ಕನಿಷ್ಠ ಆರು ತಿಂಗಳುಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವ ಹಣವನ್ನು ಆಪತ್‌ ಕಾಲದ ಧನವಾಗಿ ತೆಗೆದಿರಿಸಬೇಕು ಎಂಬ ಸಲಹೆ ನೀಡುತ್ತಿದ್ದಾರೆ.  ಏಕೆಂದರೆ ಇಂದಿನ ಸಂಕಷ್ಟದ ಸಂದರ್ಭದಲ್ಲಿ ಮೂರು ತಿಂಗಳುಗಳಲ್ಲಿ ಹೊಸ ಉದ್ಯೋಗ ಹುಡುಕಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುತ್ತದೆ ಎನ್ನಲಾಗದು.

ಆಪತ್‌ ಕಾಲಕ್ಕೆ ಅಗತ್ಯವಿರುವ ಹಣವನ್ನು ಮಾಮೂಲಿ ಉಳಿ ತಾಯ ಖಾತೆಯಲ್ಲಿ ಇರಿಸುವುದು ತರವಲ್ಲ. ಆ ಹಣವನ್ನು ನಿಶ್ಚಿತ ಠೇವಣಿ ಯಾಗಿಯೂ ಇರಿಸಲಾಗದು. ಅದನ್ನು ಲಿಕ್ವಿಡ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಇರಿಸುವುದು ಸೂಕ್ತ. ಲಿಕ್ವಿಡ್‌ ಫ‌ಂಡ್‌ಗಳು ಹಣಕ್ಕೆ ಉಳಿತಾಯ ಖಾತೆಗಿಂತ ತುಸು ಹೆಚ್ಚಿನ ಬಡ್ಡಿ ನೀಡುತ್ತವೆ. ಹಣವನ್ನು ಯಾವಾಗ ಬೇಕಿದ್ದರೂ ಹಿಂಪಡೆಯಬಹುದು. ಆಪತ್‌ ಕಾಲಕ್ಕೆಂದು ನಿಧಿ ಇಲ್ಲದಿದ್ದರೆ, ಉಳಿತಾಯದ ಹಣ ಕರಗಿಸಬೇಕಾಗುತ್ತದೆ. ಪೇಟಿಎಂ ಮನಿ, ಫೋನ್‌ ಪೇ ತರಹದ ಹೊಸ ಕಾಲದ ಹಣಕಾಸು ನಿರ್ವಹಣ ಆ್ಯಪ್‌ಗ್ಳಲ್ಲಿ  ಕೂಡ ಲಿಕ್ವಿಡ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹಣ ಇರಿಸಬಹುದು.

 

ಅಂಶಗಳು ನೆನಪಿನಲ್ಲಿರಲಿ :

  • ಆರು ತಿಂಗಳುಗಳ ಖರ್ಚು ನಿಭಾಯಿಸಲು ಬೇಕಿರುವಷ್ಟು ಹಣ ಪ್ರತ್ಯೇಕವಾಗಿ ತೆಗೆದಿರಿಸಿ.
  • ಸಾಧ್ಯವಾದರೆ ಈ ಹಣವನ್ನು ಲಿಕ್ವಿಡ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಇರಿಸಿ.
  • ಕಷ್ಟಕಾಲಕ್ಕೆಂದು ಹಣ ಇರಿಸದಿದ್ದರೆ ನಿಮ್ಮ ಉಳಿತಾಯ ಕರಗಿ ನೀರಾಗುತ್ತದೆ.
  • ಖರ್ಚಿಗೆ ಇನ್ನಷ್ಟು ಕಡಿವಾಣ ಹಾಕಿ ಉಳಿಕೆ ಮೊತ್ತವನ್ನು ಆಪತ್‌ ಕಾಲದ ನಿಧಿಯಲ್ಲಿ ಸಂಗ್ರಹಿಸಿ.
  • ಹಾಗೆಂದು ನಿಮ್ಮ ಹಾಲಿ ಉಳಿತಾಯ, ವಿಮಾ ಯೋಜನೆಗಳ ಮೇಲಣ ಹೂಡಿಕೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬೇಡಿ.
  • ಉಳಿತಾಯ ಬೇರೆ, ಆಪತ್‌ ಕಾಲದ ನಿಧಿ ಬೇರೆ ಎಂಬುದು ನಿಮ್ಮ ಗಮನದಲ್ಲಿರಲಿ.
  • ಅಗತ್ಯವಾದಲ್ಲಿ ಈ ಸಂಬಂಧ ಹಣಕಾಸು ಸಲಹೆಗಾರರಿಂದ ಪಡೆದುಕೊಳ್ಳಿ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.