ಬರಹಗಾರ್ತಿಯಾಗಿಸಿದ ಪತ್ರಿಕೆ


Team Udayavani, Jan 18, 2020, 6:29 AM IST

an-36

ಉದಯವಾಣಿ ಪತ್ರಿಕೆಯನ್ನು ಬಹಳ ವರ್ಷಗಳಿಂದ ಓದುತ್ತಿದ್ದೇನೆ. ನನಗೆ ಇಷ್ಟವಾಗಲು ಹಲವು ಕಾರಣಗಳಿವೆ. ಉದಯವಾಣಿಯ ಅಕ್ಷರ ಹಾಗೂ ಪುಟ ವಿನ್ಯಾಸ ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಆಕರ್ಷಕ. ಕನ್ನಡ ಭಾಷೆಯ ಯಾವುದಾ ದರೂ ಪದ ಬರೆಯುವಾಗ ಅದರ ಸರಿ ಯಾದ ರೂಪ ಏನು ಎಂಬ ಬಗ್ಗೆ ಗೊಂದಲ ಬಂದಾಗ ಉದಯವಾಣಿಯನ್ನು ಪರಾಮರ್ಶಿಸುತ್ತಿದ್ದೆ. ಯಾಕೆಂದರೆ ಬಳಸುವ ಪದಗಳು ಭಾಷಾ ಶುದ್ಧತೆಯಿಂದ ಕೂಡಿರುತ್ತವೆ.

ನಾನು ಮೊದಲು ಪುಸ್ತಕಗಳ ಜತೆ ಉದಯವಾಣಿಯನ್ನೂ ಓದುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಪ್ರಬಂಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳಿಸುತ್ತಿದ್ದೆ. ಆದರೆ ಇತರ ರೀತಿಯ ಸಾಹಿತ್ಯದ ಬರವ ಣಿಗೆ ನನಗೆ ಅಪರಿಚಿತವಾಗಿತ್ತು. ಅಂತಹ ಬರಹಕ್ಕೆ ನಾನು ಪ್ರಯತ್ನಿ ಸಿಯೇ ಇರಲಿಲ್ಲ. ನನ್ನನ್ನು ಬರಹ ಲೋಕಕ್ಕೆ ಕೈಹಿಡಿದು ನಡೆಸಿದ್ದು ಉದಯವಾಣಿ. ಸಾಪ್ತಾಹಿಕ ಸಂಪದದಲ್ಲಿ “ನೀವೂ ಬರೆಯಿರಿ’ ಎಂಬ ಸೂಚನೆಯನ್ನು ಓದಿ (ಅದರಲ್ಲಿ ತಿಳಿಸಿದ ಮಾದರಿಯಲ್ಲಿ) ನಾನು ಬರೆದ ಹಾಗೂ ಕಳಿಸಿದ ಪ್ರಥಮ ಬರಹ ಒಂದು ಅತಿ ಸಣ್ಣ ಕತೆ ಪ್ರಕಟ ವಾಯಿತು. ನನಗಾದ ಖುಷಿ ಅಷ್ಟಿಷ್ಟಲ್ಲ. ಅದಕ್ಕೆ ಸಂಭಾವನೆಯೂ ಬಂತು. ನಾನೂ ಬರೆಯಬಲ್ಲೆ ಎಂಬ ನಂಬಿಕೆ ನನ್ನಲ್ಲಿ ಮೂಡಿಸಿದ್ದು ಉದಯವಾಣಿ. ಅನಂತರ ಮಹಿಳಾ ಸಂಪದ, ಸಾಪ್ತಾಹಿಕ, ಚಿನ್ನಾರಿ, ಅವಳು, ಸುದಿನ, ಜೋಶ್‌ ಹೀಗೆ ವಿವಿಧ ಪುರವಣಿಗಳಿಗೆ ಬರಹಗಳನ್ನು ಕಳಿಸುತ್ತಾ ಬಂದೆ. ಹೆಚ್ಚಿನ ಎಲ್ಲವೂ ಪ್ರಕಟವಾದವು. ಈಗ ನಾನು ವಿವಿಧ ಪತ್ರಿಕೆಗಳಿಗೆ ಬರೆಯುತ್ತೇನೆ. ಸಂಪಾದಕೀಯ ಪುಟದಲ್ಲೂ ನನ್ನ ಬರಹಗಳು ಪ್ರಕಟವಾದವು. ಮಹಿಳಾ ಸಂಪದದಲ್ಲಿ ಒಂದು ಅಂಕಣ ಬರೆಯುವ ಅವಕಾಶವನ್ನೂ ಪತ್ರಿಕೆ ನನಗೆ ನೀಡಿತು. ವಿವಿಧ ರೀತಿಯ ಬರಹಗಳ ನನ್ನ ಆರು ಪುಸ್ತಕಗಳು ಹೊರಬಂದಿವೆ. ಅಂದರೆ ನಾನು ಸಾಹಿತ್ಯ ಲೋಕ ಪ್ರವೇಶಿಸಲು ಕಾರಣವಾದ, ಪ್ರೇರಣೆಯಾದ ಉದಯವಾಣಿ ನನ್ನನ್ನು ಒಂದು ಲೇಖಕಿಯಾಗುವ ಮಟ್ಟಿಗೆ ಬೆಳೆಸಿದೆ. ನನ್ನ ಬಿಡುವಿನ ವೇಳೆಯನ್ನು ಮೌಲ್ಯಯುತವಾಗಿಸಿದ, ಬರಹದ ಮೂಲಕ ಹೊಸದೊಂದು ಲೋಕವನ್ನು ಪ್ರವೇಶಿಸಲು ಅನುವು ಮಾಡಿ ಕೊಟ್ಟ ಉದಯವಾಣಿಯನ್ನು ಮರೆಯಲು ಸಾಧ್ಯವಿಲ್ಲ. ಹೊಸ ಬರಹ ಗಾರರಿಗೆ ಅವಕಾಶ ನೀಡಿ, ಬೆಳೆಸಿದ ಪತ್ರಿಕೆಗೆ ತುಂಬಾ ಧನ್ಯವಾದಗಳು. ಮುಂದೆ ಇನ್ನಷ್ಟೂ ಜನರನ್ನು ಆಕರ್ಷಿಸಿ, ಬೆಳೆಯಲಿ, ಬೆಳಗಲಿ.

ಜೆಸ್ಸಿ ಪಿ.ವಿ. ಪುತ್ತೂರು

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.