ಔಷಧೀಯ ಗುಣ ಹೊಂದಿರೋ “ಮಾಡ ಹಾಗಲ ಕಾಯಿ” ಬಗ್ಗೆ ಗೊತ್ತಾ?


ಶ್ರೀರಾಮ್ ನಾಯಕ್, Aug 29, 2019, 7:30 PM IST

Kakrol–Big

ನೀವು ಹಾಗಲಕಾಯಿಯ ಹೆಸರನ್ನು ಕೇಳಿರಬಹುದು. ಆದರೆ ಮಾಡ ಹಾಗಲ ಕಾಯಿಯ ಹೆಸರನ್ನು ಕೇಳಿದ್ದೀರಾ ! ನಿಮಗೆ ಮಾಡ ಹಾಗಲ ಕಾಯಿಯ ಬಗ್ಗೆ ಏನಾದರೂ ಮಾಹಿತಿ ಗೊತ್ತಾ ? ಒಂದು ವೇಳೆ ಗೊತ್ತಿಲ್ಲ ವೆಂದರೆ ಇದೊಂದು ಹಾಗಲಕಾಯಿ ಜಾತಿಗೆ ಸೇರಿದ ತರಕಾರಿ.

ಇದು ಪಶ್ವಿಮ ಘಟ್ಟ ಕಾಡುಗಳ ಫಲವತ್ತಾದ ಮಣ್ಣಿನಲ್ಲಿ ಗಡ್ಡೆಯಿಂದ ಬೆಳೆದು ಬಳ್ಳಿಯಾಗಿ ಕಾಯಿ ಬಿಡುವ ಒಂದು ಸಸ್ಯ.

ಮಾಡ ಹಾಗಲ ಕಾಯಿಯನ್ನು ಕಾಡು ಹಾಗಲ, ಕಾಡು ಕಂಚಲ,ಮೂಡ ಹಾಗಲ ಹಾಗೂ ಗೌಡ ಸಾರಸ್ವತರು ಪಾಗಿಳವೆಂದು ಕರೆಯುತ್ತಾರೆ. ಮಾಡ ಹಾಗಲ ನೋಡಲು ಹಾಗಲಕಾಯಿ ತರಹವೇ ಇರುತ್ತದೆ. ಆದರೆ ಇದು ಕಹಿ ಇರುವುದಿಲ್ಲ ನೋಡಲು ಗುಂಡಾಗಿ ಅದರ ಮೇಲೆ ಚಿಕ್ಕ ಚಿಕ್ಕ ಮುಳ್ಳಿನಂತೆ ಇರುತ್ತದೆ.

ಆರೋಗ್ಯಕ್ಕೆ ಉತ್ತಮ:
ಮಾಡ ಹಾಗಲ ಕಾಯಿ ಆರೋಗ್ಯಕ್ಕೆ ಉತ್ತಮ ಔಷಧಿ. ಮಾಡ ಹಾಗಲದಲ್ಲಿ ವಿಟಮಿನ್ ಸಿ ಇರುವುದರಿಂದ ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ. ಮಾಡ ಹಾಗಲ ಕಾಯಿ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದಲ್ಲದೇ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಮೂತ್ರ ಪಿಂಡ ಸಮಸ್ಯೆಯಿಂದ ಬಳಲುವವರು ಮೂಡ ಹಾಗಲಕಾಯಿಯನ್ನು ತಿಂದರೆ ಒಳ್ಳೆಯದು.

ಮಾರುಕಟ್ಟೆಯಲ್ಲಿ ಮಾಡ ಹಾಗಲ ಕಾಯಿ ಮುಂಚೂಣಿ:
ಹಬ್ಬದ ಸಮಯದಲ್ಲಿ ಮಾಡ ಹಾಗಲಕಾಯಿಯ ಬೆಲೆ ಕಿ.ಲೋಗೆ 120 ರಿಂದ 190ರೂ. ವರೆಗೂ ದಾಟುತ್ತದೆ. ಆದರೆ ಹಬ್ಬದ ಸಂದರ್ಭ ಹೊರತು ಪಡಿಸಿ ಬೇರೆ ದಿನಗಳಲ್ಲಿ ಕಿ.ಲೋಗೆ 70 ರಿಂದ 90ರೂ. ವರೆಗೆ ದರ ಇರುತ್ತದೆ.

ಅಡುಗೆಗೂ ಸೈ:
ಮಾಡ ಹಾಗಲಕಾಯಿಂದ ರುಚಿ ರುಚಿಯಾದ ಪಲ್ಯ, ಪದಾರ್ಥ ಹಾಗೂ ತಿಂಡಿ ತಿನಿಸುಗಳನ್ನು ಮಾಡಬಹುದು. ಕಡ್ಲೆ ಹಿಟ್ಟು/ಅಕ್ಕಿ ಹಿಟ್ಟಿನಿಂದ ಕರಿದ ಪೋಡಿ, ಫ್ರೈ ರುಚಿ ತಿಂದವರೇ ಬಲ್ಲರು. ಹಾಗಿದ್ದರೆ ಮಾಡ ಹಾಗಲ ಕಾಯಿಯಿಂದ ಪೋಡಿ ಮಾಡುವುದು ಹೇಗೆ ಎಂದು ತಿಳಿದು ಕೊಳ್ಳೋಣ..

ಬೇಕಾಗುವ ಸಾಮಾಗ್ರಿಗಳು:
1.ಮಾಡ ಹಾಗಲಕಾಯಿ 5 ರಿಂದ 7
2.ಮೆಣಸಿನ ಪುಡಿ 2 ಚಮಚ
3.ಕಡ್ಲೆ ಹಿಟ್ಟು 2 ಕಪ್
4. ಹಿಂಗಿನ ನೀರು ಸ್ವಲ್ಪ
5. ಕಾಯಿಸಲಿಕ್ಕೆ ಎಣ್ಣೆ
ರುಚಿಗೆ ಉಪ್ಪು.

ಮಾಡುವ ವಿಧಾನ:

ಮಾಡ ಹಾಗಲಕಾಯಿಯನ್ನು ದುಂಡಗೆ ಚಕ್ರದಂತೆ ಹೆಚ್ಚಿ. ಒಂದು ಪಾತ್ರೆಗೆ ಹಾಕಿ. ಸ್ವಲ್ಪ ಉಪ್ಪು ಹಾಕಿ 5 ನಿಮಿಷದವರೆಗೆ ಇಡಿ. ಒಂದು ಪಾತ್ರೆಗೆ ನೀರನ್ನು ಹಾಕಿ ಸ್ವಲ್ಪ ಹಿಂಗು, ಮೆಣಸಿನ ಪುಡಿ, ಉಪ್ಪು, ಕಡ್ಲೆ ಹಿಟ್ಟನ್ನು ಕಲಸಿರಿ. ನಂತರ ಕಾದ ಎಣ್ಣೆಯಲ್ಲಿ ಒಂದೊಂದೇ ಪೋಡಿಯನ್ನು ಹಾಕಿ ಕರಿಯಿರಿ. (ಅಕ್ಕಿ ಹಿಟ್ಟಿನಿಂದಲೂ ಪೋಡಿ ಮಾಡಬಹುದು). ರುಚಿ ರುಚಿಯಾದ ಮಾಡ ಹಾಗಲಕಾಯಿಯ ಪೋಡಿ ಸವಿಯಿರಿ.

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahakumbha–Kharge-Bjp

MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.