![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 14, 2019, 9:28 AM IST
ಕೆಮಿಸ್ಟ್ರಿ ಆಫ್ ಕರಿಯಪ್ಪ ಟ್ರೈಲರ್ ನೋಡಿದವರಿಗೆಲ್ಲ ಇದೊಂದು ಹೊಸಾ ಅಲೆಯ, ಭಿನ್ನ ಆಲೋಚನೆಯ ಚಿತ್ರ ಎಂಬುದು ಮನದಟ್ಟಾಗಿದೆ. ನಮ್ಮ ನಡುವಿದ್ದೂ ಗಮನಕ್ಕೆ ಬಾರದಂಥಾ, ಬಂದರೂ ಗಮನ ಹರಿಸದಂಥಾ ಕಥೆಯನ್ನ ಈ ಚಿತ್ರ ಒಳಗೊಂಡಿರೋದೂ ಅಷ್ಟೇ ಸತ್ಯ. ನಿರ್ದೇಶಕ ಕುಮಾರ್ ಇದೀ ಕಥೆಯನ್ನು, ಅದರೊಳಗಿನ ಪಾತ್ರಗಳನ್ನು ಅಷ್ಟೇ ಸೂಕ್ಷ್ಮ ಮನಸ್ಥಿತಿಯಿಂದಲೇ ರೂಪಿಸಿದ್ದಾರೆ.
ಸಣ್ಣ ಸಣ್ಣ ವಿಚಾರಗಳನ್ನೂ ಪ್ರಾಧಾನ್ಯತೆ ಇರುವಂತೆ, ಪ್ರೇಕ್ಷಕರನ್ನು ಕಾಡುವಂತೆ ವಿಭಿನ್ನ ಶೈಲಿಯಲ್ಲಿ ಈ ಚಿತ್ರವನ್ನು ಸಿದ್ಧಗೊಳಿಸಲಾಗಿದೆಯಂತೆ. ಅದರಲ್ಲಿ ಕರಿಯಪ್ಪ ಪಾತ್ರಧಾರಿ ತಬಲಾ ನಾಣಿಯ ಕೆಮ್ಮೂ ಕೂಡಾ ಸೇರಿಕೊಂಡಿದೆ.
ಈಗಾಗಲೇ ತಬಲಾ ನಾಣಿಯ ಇಮೇಜು ಈ ಸಿನಿಮಾ ಮೂಲಕ ಬದಲಾಗಲಿದೆ ಎಂಬಂಥಾ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದುವರೆಗೂ ಒಂದು ಥರದ ಇಮೇಜಿಗೆ ನಾಣಿಯವರನ್ನು ಸೀಮಿತಗೊಳಿಸಲಾಗಿತ್ತಲ್ಲಾ? ಕರಿಯಪ್ಪನಾಗಿ ಅವರದನ್ನು ಮೀರಿಕೊಂಡಿದ್ದಾರೆ. ಇದರಲ್ಲಿ ಅವರ ಪ್ರತೀ ಹಾವ ಭಾವಗಳೂ ವಿಶಿಷ್ಟವಾಗಿವೆ. ಇಲ್ಲಿ ಅವರ ಕೆಮ್ಮೂ ಕೂಡಾ ಒಂದು ಪಾತ್ರವಾಗುವಂತೆ ನಿರ್ದೇಶಕರು ಕುಸುರಿಯಂಥಾ ಕಲೆಗಾರಿಕೆ ತೋರಿಸಿದ್ದಾರಂತೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.