![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 13, 2018, 11:52 AM IST
ಶ್ರೀನಿವಾಸ್ರಾಜು ನಿರ್ದೇಶನದಲ್ಲಿ “ದಂಡುಪಾಳ್ಯ’ ಬಂತು. ಅದು ಸಿಕ್ಕಾಪಟ್ಟೆ ಸದ್ದು ಮಾಡು¤. ಆ ಬಳಿಕ “ಭಾಗ-2′ ಬಂತು. ಅದೂ ಸುದ್ದಿಯಾಯ್ತು. ಈಗ ‘ಭಾಗ-3′ ಬರೋಕೆ ರೆಡಿಯಾಗಿದೆ. ಅದಾದ ಮೇಲೂ “ಭಾಗ-4′ ಬರುತ್ತಾ? ಈಗ ಇದೇ ವಿಷಯ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ತೆರೆಗೆ ಬರಲು “ಭಾಗ 3’ ರೆಡಿಯಾಗಿದ್ದು, ಇಷ್ಟರಲ್ಲೇ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ.
ಹೊಸ ಸುದ್ದಿ ಅಂದರೆ, “ಭಾಗ 4′ ಚಿತ್ರ ಕೂಡ ಬರಲಿದೆ ಎಂಬ ಸುದ್ದಿ ಜೋರಾಗಿದೆ. ಈಗಾಗಲೇ ಆ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ ಎನ್ನಲಾಗಿದೆ. ಬಿಡುಗಡೆಯಾಗಿರುವ ಚಿತ್ರಗಳಿಗೆ ಶ್ರೀನಿವಾಸ್ರಾಜು ನಿರ್ದೇಶನ ಮಾಡಿದ್ದರು. ಬಿಡುಗಡೆಗೆ ರೆಡಿಯಾಗಿರುವ “ಭಾಗ-3′ ಚಿತ್ರಕ್ಕೂ ಅವರದೇ ನಿರ್ದೇಶನವಿದೆ. ಆದರೆ, ಸೆಟ್ಟೇರಲಿದೆ ಎಂದು ಹೇಳಲಾಗುತ್ತಿರುವ “ಭಾಗ-4′ ಚಿತ್ರಕ್ಕೆ ನಿರ್ದೇಶಕರು ಯಾರಾಗುತ್ತಾರೆ ಎಂಬುದು ಪ್ರಶ್ನೆ.
ಒಂದಂತೂ ಹೌದು, “ದಂಡುಪಾಳ್ಯ’ ಮೂರನೇ ಭಾಗದಲ್ಲಿ ಬರುತ್ತಿದೆ. “ಭಾಗ 4′ ರ ಬಗ್ಗೆ ಆ ನಿರ್ದೇಶಕರು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಚಿತ್ರಕ್ಕೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಅದೇನೆ ಇದ್ದರೂ, ಚಿತ್ರ ಸೆಟ್ಟೇರಿದ ಬಳಿಕವಷ್ಟೇ ಎಲ್ಲಾ ಅಂತೆಕಂತೆಗಳಿಗೆ ತೆರೆಬೀಳಲಿದೆ. ಅಂದಹಾಗೆ, “ಭಾಗ 4′ ರಲ್ಲಿ ಬೇರೆ ಯಾವ್ಯಾವ ನಟ,ನಟಿಯರು ಬದಲಾಗುತ್ತಾರೆ, ಸೇರಿಕೊಳ್ಳುತ್ತಾರೆ ಎಂಬುದಕ್ಕೂ ಸದ್ಯಕ್ಕೆ ಉತ್ತರವಿಲ್ಲ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.