Kaala Patthar Movie: ಕಾಲಾಪತ್ಥರ್‌ ಟ್ರೇಲರ್‌ಗೆ ಶಿವಣ್ಣ ಸಾಥ್‌


Team Udayavani, Sep 10, 2024, 4:14 PM IST

Kaala Patthar Movie: ಕಾಲಾಪತ್ಥರ್‌ ಟ್ರೇಲರ್‌ಗೆ ಶಿವಣ್ಣ ಸಾಥ್‌

ವಿಕ್ಕಿ ವರುಣ್‌ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ ‘ಕಾಲಾಪತ್ಥರ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಲುಲು ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ ಟ್ರೇಲರ್‌ ರಿಲೀಸ್‌ ಮಾಡಿ ಶುಭಕೋರಿದರು.

ಚಿತ್ರದ ಟ್ರೇಲರ್‌ ನೋಡಿದಾಗ ಈ ಸಿನಿಮಾ ಹಿಟ್‌ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಚಿತ್ರದಲ್ಲೊಂದು ಗಟ್ಟಿ ಕಂಟೆಂಟ್‌ ಇದೆ. ಇಂತಹ ಸಿನಿಮಾಗಳನ್ನು ನಮ್ಮ ಕನ್ನಡ ಜನತೆ ಕೈ ಹಿಡಿದಾಗ ಮತ್ತಷ್ಟು ಪ್ರತಿಭೆಗಳು ಚಿತ್ರರಂಗದಲ್ಲಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ ಎಂದರು.

ಭುವನ್‌ ಮೂವೀಸ್‌ ಲಾಂಛನದಲ್ಲಿ ಭುವನ್‌ ಸುರೇಶ್‌ ಹಾಗೂ ನಾಗರಾಜ್‌ ಬಿಲ್ಲಿನಕೋಟೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಶಿವರಾಜ್‌ಕುಮಾರ್‌ ಅವರಿಗೆ ಭುವನ್‌ ಮೂವೀಸ್‌ ವತಿಯಿಂದ ಬೆಳ್ಳಿ ಗದೆ ನೀಡಲಾಯಿತು. ಆ ಗದೆಯೊಂದಿಗೆ ಶಿವಣ್ಣ ಫೋಸ್‌ ಕೊಟ್ಟು ಖುಷಿಪಟ್ಟರು. ಟ್ರೇಲರ್‌ ಬಗ್ಗೆ ಹೇಳುವುದಾದರೆ,ಚಿತ್ರದ ಶೀರ್ಷಿಕೆಗೆ ತಕ್ಕ ಹಾಗೆ ಇದೊಂದು ಕಪ್ಪು ಕಲ್ಲಿನ ಕಥೆ. ಸಿನಿಮಾದ ನಾಯಕ ಯೋಧನಾಗಿ ಇಲ್ಲಿ ಕಾಣಿಸಿಕೊಂಡಿದ್ದಾನೆ. ಊರಿಗೆ ಹೆಮ್ಮೆ ತರುವ ಕೆಲಸ ಮಾಡಿದಾಗ, ಊರಲ್ಲಿ ಅವನ ಕಲ್ಲಿನ ಪ್ರತಿಮೆ ಎದ್ದು ನಿಲ್ಲುತ್ತೆ. ಅಲ್ಲಿಂದ ಮುಂದೆ ಏನೆಲ್ಲ ನಡೆಯುತ್ತೆ ಎಂಬುದೇ ಸಿನಿಮಾದ ವಿಷಯ.

ಕಥಾ ನಾಯಕ ಹಾಗೂ ಆ ಕಲ್ಲಿನ ಪ್ರತಿಮೆ ನಡುವಿನ ಬಂಧ, ದ್ವೇಷ, ಹೊಡೆದಾಟ, ಇವೆಲ್ಲದರ ನಡುವೆ ಇಲ್ಲೊಂದು ನವೀರಾದ ಪ್ರೇಮಕಥೆಯೂ ಇದೆ. ಕಾಲಾಪತ್ಥರ ಮೂಲಕ ಹೊಸಬಗೆಯ ಮನರಂಜನೆಯನ್ನು ಪ್ರೇಕ್ಷಕರು ನಿರೀಕ್ಷಿಸಬಹುದು. ಈ ಚಿತ್ರ ಸೆ.13 ಚಿತ್ರ ತೆರೆಗೆ ಬರಲಿದೆ. ಧನ್ಯಾ ಈ ಚಿತ್ರದ ನಾಯಕಿ.

ಟಾಪ್ ನ್ಯೂಸ್

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

BJP: ಯತ್ನಾಳ್‌ ವಿರುದ್ಧ ವಿಜಯೇಂದ್ರ ಬಣದಿಂದ ಫೆ. 12ಕ್ಕೆ ಮತ್ತೆ ಸಭೆ

BJP: ಯತ್ನಾಳ್‌ ವಿರುದ್ಧ ವಿಜಯೇಂದ್ರ ಬಣದಿಂದ ಫೆ. 12ಕ್ಕೆ ಮತ್ತೆ ಸಭೆ

1-dasd

38th National Games; ಸೈಕ್ಲಿಂಗ್‌ ನಲ್ಲಿ ಕೀರ್ತಿ ರಂಗಸ್ವಾಮಿಗೆ 2 ಚಿನ್ನ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

Prayagraj ಮಹಾಕುಂಭಮೇಳದಲ್ಲಿ ಬಂಟ್ವಾಳ ಮೂಲದ ನಾಗಸಾಧು

Prayagraj ಮಹಾಕುಂಭಮೇಳದಲ್ಲಿ ಬಂಟ್ವಾಳ ಮೂಲದ ನಾಗಸಾಧು

Mani: ಹೆದ್ದಾರಿಯಲ್ಲಿ ಒಂದು ತಾಸು ಟ್ರಾಫಿಕ್‌ ಜಾಮ್‌

Mani: ಹೆದ್ದಾರಿಯಲ್ಲಿ ಒಂದು ತಾಸು ಟ್ರಾಫಿಕ್‌ ಜಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ‘ರಿಚಿ ರಿಚ್‌’ ಸುತ್ತ ಸುನಿ ಸಿನಿಮಾ

Sandalwood: ‘ರಿಚಿ ರಿಚ್‌’ ಸುತ್ತ ಸುನಿ ಸಿನಿಮಾ

Ragini dwivedi in sarakari nyaya bele angadi movie

Sandalwood: ʼಸರ್ಕಾರಿ ನ್ಯಾಯಬೆಲೆ ಅಂಗಡಿʼಯಲ್ಲಿ ರಾಗಿಣಿ

KGF -3: ʼಕೆಜಿಎಫ್‌ -3ʼ ಶೂಟ್‌ ಮಾಡಿದ್ದೇನೆ.. ಬಿಗ್‌ ಅಪ್ಡೇಟ್‌ ಕೊಟ್ಟ ಮಾಳವಿಕಾ ಅವಿನಾಶ್

KGF -3: ʼಕೆಜಿಎಫ್‌ -3ʼ ಶೂಟ್‌ ಮಾಡಿದ್ದೇನೆ.. ಬಿಗ್‌ ಅಪ್ಡೇಟ್‌ ಕೊಟ್ಟ ಮಾಳವಿಕಾ ಅವಿನಾಶ್

sharan in ramarasa movie

Sandalwood: ‘ರಾಮರಸ’ದಲ್ಲಿ ಇಂದ್ರ ದೇವನಾದ ಶರಣ್

Dolly Dhananjay spoke about his Marriage

Dhananjay: ಡಾಲಿ ಮ್ಯಾರೇಜ್‌ ಸ್ಟೋರಿ: ನೆನಪಿನ ಬುತ್ತಿಯಲ್ಲೊಂದು ಸಂಭ್ರಮ ಇರಲಿ..

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

BJP: ಯತ್ನಾಳ್‌ ವಿರುದ್ಧ ವಿಜಯೇಂದ್ರ ಬಣದಿಂದ ಫೆ. 12ಕ್ಕೆ ಮತ್ತೆ ಸಭೆ

BJP: ಯತ್ನಾಳ್‌ ವಿರುದ್ಧ ವಿಜಯೇಂದ್ರ ಬಣದಿಂದ ಫೆ. 12ಕ್ಕೆ ಮತ್ತೆ ಸಭೆ

Yelandur ಶಿಕ್ಷಕನ ಅಮಾನತು: ಎರಡನೇ ದಿನವೂ ವಿದ್ಯಾರ್ಥಿಗಳು ಗೈರು

Yelandur ಶಿಕ್ಷಕನ ಅಮಾನತು: ಎರಡನೇ ದಿನವೂ ವಿದ್ಯಾರ್ಥಿಗಳು ಗೈರು

15

Udupi: ಫ್ಲ್ಯಾಟ್‌ ಲೀಸ್‌ ನೆಪ; ಲಕ್ಷಾಂತರ ರೂ. ವಂಚನೆ

1-dasd

38th National Games; ಸೈಕ್ಲಿಂಗ್‌ ನಲ್ಲಿ ಕೀರ್ತಿ ರಂಗಸ್ವಾಮಿಗೆ 2 ಚಿನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.