Filmfare Awards South;ಅತ್ಯುತ್ತಮ ನಟ ಸೇರಿ ಹಲವು ಪ್ರಶಸ್ತಿ ಬಾಚಿಕೊಂಡ ರಿಷಬ್ ‘ಕಾಂತಾರ’


Team Udayavani, Jul 12, 2024, 7:53 PM IST

kantaar

ಬೆಂಗಳೂರು: 2022 ರಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ‘ಕಾಂತಾರ’ ಚಿತ್ರ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಇನ್ನೊಂದು ಗರಿ ಎಂಬಂತೆ ಫಿಲ್ಮ್‌ಫೇರ್ ಸೌತ್ ಅವಾರ್ಡ್ಸ್ 2023 ರಲ್ಲಿ( Filmfare Awards South) ಹಲವಾರು ಪುರಸ್ಕಾರಗಳನ್ನು ಬಾಚಿಕೊಂಡಿದೆ.

ನಟ, ನಿರ್ದೇಶಕ ಮತ್ತು ಕಥೆ ಬರೆದ ರಿಷಬ್ ಶೆಟ್ಟಿ ಅವರ ಚಲನಚಿತ್ರ ಪ್ರತಿಷ್ಠಿತ ಫಿಲ್ಮ್‌ಫೇರ್‌ನಲ್ಲಿ ಆರು ಪ್ರಮುಖ ಪ್ರಶಸ್ತಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಕನ್ನಡದ ಅತ್ಯುತ್ತಮ ಚಲನಚಿತ್ರ, ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಅವರಿಗೆ, ಅತ್ಯುತ್ತಮ ಸಂಗೀತ ಆಲ್ಬಂ ಬಿ. ಅಜನೀಶ್ ಲೋಕನಾಥ್ ಅವರಿಗೆ , ಅತ್ಯುತ್ತಮ ಪೋಷಕ ನಟ ಅಚ್ಯುತ್ ಕುಮಾರ್ ,ಕನ್ನಡ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸಪ್ತಮಿ ಗೌಡ ಗೆದ್ದಿದ್ದಾರೆ.

‘ವರಾಹ ರೂಪಂ’ ಹಾಡಿಗೆ ಸಾಯಿ ವಿಘ್ನೇಶ್ ಅವರು ಕನ್ನಡ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಗೆದ್ದಿದ್ದಾರೆ. ವಿಜೇತರನ್ನು ಅಭಿನಂದಿಸಿರುವ ಫಿಲ್ಮ್‌ಫೇರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಟಾಪ್ ನ್ಯೂಸ್

Kadaba ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

Kadaba ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

Paris Olympics; ವಿನೀಶ್‌ ಫೋಗಾಟ್‌ ಐತಿಹಾಸಿಕ ಸಾಧನೆ; ಫೈನಲ್‌ ಪ್ರವೇಶಿಸಿದ ಗಟ್ಟಿಗಿತ್ತಿ

Paris Olympics; ವಿನೀಶ್‌ ಫೋಗಾಟ್‌ ಐತಿಹಾಸಿಕ ಸಾಧನೆ; ಫೈನಲ್‌ ಪ್ರವೇಶಿಸಿದ ಗಟ್ಟಿಗಿತ್ತಿ

Avinash Sable enters final in the men’s 3000m steeplechase event

Paris; ಸ್ಟೀಪಲ್‌ಚೇಸ್‌ ಫೈನಲ್‌ಗೆ ಸಾಬ್ಲೆ, ಈ ಸಾಧನೆ ಮೊದಲ ಭಾರತೀಯ

ಗಲಭೆ ಪೀಡಿತ ಬಾಂಗ್ಲಾದಿಂದ ಬೆಳಗಾವಿಗೆ ಬಂದ 25 ವೈದ್ಯಕೀಯ ವಿದ್ಯಾರ್ಥಿಗಳು

Bangladesh Unrest; ಗಲಭೆಪೀಡಿತ ಬಾಂಗ್ಲಾದಿಂದ ಬೆಳಗಾವಿಗೆ ಬಂದ 25ವೈದ್ಯಕೀಯ ವಿದ್ಯಾರ್ಥಿಗಳು

Thimmapura

Bagalakote: ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಿ: ಸಚಿವ ಆರ್. ಬಿ. ತಿಮ್ಮಾಪೂರ

17-manipal

Manipal: ಆಟೋರಿಕ್ಷಾ ಪಲ್ಟಿ: ಮೂವರಿಗೆ ಗಾಯ  

ಉಡುಪಿಯ ಸೀರೆ ನೇಕಾರರಿಬ್ಬರಿಗೆ “ನೇಕಾರ ರತ್ನ’ ಪ್ರಶಸ್ತಿ

Kadike trust; ಉಡುಪಿಯ ಸೀರೆ ನೇಕಾರರಿಬ್ಬರಿಗೆ “ನೇಕಾರ ರತ್ನ’ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kichcha Sudeep: ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ನಿರಾಕರಿಸಿದ ನಟ ಸುದೀಪ್

Kichcha Sudeep: ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ನಿರಾಕರಿಸಿದ ನಟ ಸುದೀಪ್

Fraud: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತೇನೆಂದು ಯುವತಿಯಿಂದ ಲಕ್ಷ ಲಕ್ಷ ಪೀಕಿದ ವ್ಯಕ್ತಿ

Fraud: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತೇನೆಂದು ಯುವತಿಯಿಂದ ಲಕ್ಷ ಲಕ್ಷ ಪೀಕಿದ ವ್ಯಕ್ತಿ

Sandalwood: ಟ್ರೇಲರ್‌ ಇಲ್ಲ ಹಾಡೇ ಎಲ್ಲಾ… ‌’ಕೃಷ್ಣಂ ಪ್ರಣಯ ಸಖಿ’ ಹಾಡು ಸೂಪರ್‌ ಹಿಟ್‌

Sandalwood: ಟ್ರೇಲರ್‌ ಇಲ್ಲ ಹಾಡೇ ಎಲ್ಲಾ… ‌’ಕೃಷ್ಣಂ ಪ್ರಣಯ ಸಖಿ’ ಹಾಡು ಸೂಪರ್‌ ಹಿಟ್‌

Martin Movie: ಮುಂಬೈನಲ್ಲಿ ಮಾರ್ಟಿನ್‌ ಮೇನಿಯಾ

Martin Movie: ಮುಂಬೈನಲ್ಲಿ ಮಾರ್ಟಿನ್‌ ಮೇನಿಯಾ

Kurugodu: ದೇವಸ್ಥಾನದ ಗರ್ಭ ಗುಡಿಯಲ್ಲಿ ನಟ ದರ್ಶನ್‌ ಫೋಟೋ ಇಟ್ಟು ಪೂಜೆ; ಭಕ್ತರ ಆಕ್ರೋಶ

Kurugodu: ದೇವಸ್ಥಾನದ ಗರ್ಭ ಗುಡಿಯಲ್ಲಿ ನಟ ದರ್ಶನ್‌ ಫೋಟೋ ಇಟ್ಟು ಪೂಜೆ; ಭಕ್ತರ ಆಕ್ರೋಶ

MUST WATCH

udayavani youtube

ಶಿರೂರಿಗೆ ಬಂದ ಈಶ್ವರ್‌ ಮಲ್ಪೆ ತಂಡಕ್ಕೆ ಕಾರ್ಯಾಚರಣೆಗೆ ಸಿಗದ ಅನುಮತಿ

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

ಹೊಸ ಸೇರ್ಪಡೆ

Kadaba ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

Kadaba ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

Paris Olympics; ವಿನೀಶ್‌ ಫೋಗಾಟ್‌ ಐತಿಹಾಸಿಕ ಸಾಧನೆ; ಫೈನಲ್‌ ಪ್ರವೇಶಿಸಿದ ಗಟ್ಟಿಗಿತ್ತಿ

Paris Olympics; ವಿನೀಶ್‌ ಫೋಗಾಟ್‌ ಐತಿಹಾಸಿಕ ಸಾಧನೆ; ಫೈನಲ್‌ ಪ್ರವೇಶಿಸಿದ ಗಟ್ಟಿಗಿತ್ತಿ

TT: India men’s team exits the meet

Paris 2024; ಟಿಟಿ ಭಾರತ ಪುರುಷರ ತಂಡ ಕೂಟದಿಂದ ನಿರ್ಗಮನ

Avinash Sable enters final in the men’s 3000m steeplechase event

Paris; ಸ್ಟೀಪಲ್‌ಚೇಸ್‌ ಫೈನಲ್‌ಗೆ ಸಾಬ್ಲೆ, ಈ ಸಾಧನೆ ಮೊದಲ ಭಾರತೀಯ

22-sulya

Sulya: ಯಕ್ಷಗಾನ ಕಲಾವಿದ ಕಿರಣ್‌ ಪಂಜ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.