![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 29, 2019, 3:03 AM IST
ಭಾರತೀಯ ಚಿತ್ರರಂಗವೇ ಹಾಗೊಮ್ಮೆ ತಿರುಗಿ ನೋಡುವಂತೆ ಮಾಡಿದ್ದ “ಕೆಜಿಎಫ್’ ಚಿತ್ರ ಈಗ ಎರಡನೇ ಭಾಗದಲ್ಲಿ ಬರುತ್ತಿರುವುದು ಗೊತ್ತೇ ಇದೆ. “ಕೆಜಿಎಫ್ ಚಾಪ್ಟರ್-2′ ಈಗಾಗಲೇ ಜೋರು ಚಿತ್ರೀಕರಣದಲ್ಲಿದೆ. ಇತ್ತೀಚೆಗಷ್ಟೇ “ಕೆಜಿಎಫ್ ಚಾಪ್ಟರ್-2’ಗೆ ಬಾಲಿವುಡ್ ನಟ ಸಂಜಯ್ದತ್ ಎಂಟ್ರಿಕೊಟ್ಟಿದ್ದರು. ಈಗ ತಮಿಳು ನಟರೊಬ್ಬರು “ಕೆಜಿಎಫ್ ಚಾಪ್ಟರ್ 2’ಗೆ ಎಂಟ್ರಿಯಾಗಿದ್ದಾರೆ ಎನ್ನಲಾಗಿದೆ.
ಹೌದು, ಅವರು ಬೇರಾರೂ ಅಲ್ಲ, ತಮಿಳಿನ ನಟ ಸರಣ್. ಚಿತ್ರದ ಪ್ರಮುಖ ಪಾತ್ರದಲ್ಲಿ ಅದರಲ್ಲೂ ಖದರ್ ಇರುವ ಪಾತ್ರದಲ್ಲಿ ಸರಣ್ ಕಾಣಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಅಂದಹಾಗೆ, ಸರಣ್ ಅವರು ಈಗಾಗಲೇ ತಮಿಳಿನಲ್ಲಿ “ಕಾದಲ್’, “ವಿಶ್ವರೂಪಂ’, “ವಡಾಚೆನ್ನೈ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೊದಲ ಸಲ “ಕೆಜಿಎಫ್ ಚಾಪ್ಟರ್ -2′ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಈ ಕುರಿತು ಸ್ವತಃ ಸರಣ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. “ತುಂಬ ವಿನಮ್ರ ಮತ್ತು ಅದ್ಭುತ ವ್ಯಕ್ತಿಯೊಂದಿಗೆ ಕೆಲಸ ಮಾಡಲು ಸಂತೋಷವಾಗುತ್ತಿದೆ. ಯಶ್ ತೆರೆ ಮೇಲೆ ಮಾತ್ರ ಸ್ಫೂರ್ತಿ ಅಲ್ಲದೆ, ಪರದೆ ಹಿಂದೆಯೂ ಸ್ಫೂರ್ತಿಯಾಗಲಿದ್ದಾರೆ. “ಕೆಜಿಎಫ್-2′ ತಂಡದ ಜೊತೆ ಕೆಲಸ ಮಾಡಲು ಸಖತ್ ಎಕ್ಸೈಟ್ ಆಗಿದ್ದೀನಿ’ ಎಂದು ಹೇಳಿಕೊಂಡಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.