Yash: ರೀ- ರಿಲೀಸ್‌ ಆಗಲಿದೆ ಯಶ್‌ ವೃತ್ತಿ ಬದುಕಿನ ಸೂಪರ್‌ ಹಿಟ್‌ ಸಿನಿಮಾ ʼರಾಜಾಹುಲಿʼ


Team Udayavani, Jul 14, 2024, 12:32 PM IST

Yash:  ರೀ- ರಿಲೀಸ್‌ ಆಗಲಿದೆ ಯಶ್‌ ವೃತ್ತಿ ಬದುಕಿನ ಸೂಪರ್‌ ಹಿಟ್‌ ಸಿನಿಮಾ ʼರಾಜಾಹುಲಿʼ

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸ್ಯಾಂಡಲ್‌ ವುಡ್‌ ನಲ್ಲಿ (Sandalwood) ಒಂದು ಕಾಲದಲ್ಲಿ ಸೂಪರ್‌ ಹಿಟ್‌ ಆದ ಸಿನಿಮಾಗಳು ರೀ-ರಿಲೀಸ್‌ ಆಗುತ್ತಿದೆ. ಇದರಲ್ಲಿ ಸ್ಟಾರ್‌ ನಟರ ಚಿತ್ರಗಳೂ ಸೇರಿವೆ.

ಸದ್ಯ ಸ್ಯಾಂಡಲ್‌ ವುಡ್‌ ನಲ್ಲಿ ಸ್ಟಾರ್‌ ಸಿನಿಮಾಗಳಿಲ್ಲದೆ ಥಿಯೇಟರ್‌ ಗಳು ಖಾಲಿ ಹೊಡೆಯುತ್ತಿವೆ.  ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಅವರ ʼಜಾಕಿʼ, ʼಅಂಜನಿ ಪುತ್ರʼ, ʼಪವರ್‌ʼ ಉಪೇಂದ್ರ ಅವರ ʼಎʼ, ದರ್ಶನ್‌ ಅವರ ʼರಾಬರ್ಟ್‌ʼ, ʼಶಾಸ್ತ್ರಿʼ ಚಿತ್ರಗಳು ರೀ- ರಿಲೀಸ್‌ ಆಗಿತ್ತು.

ಸಾಹಸಸಿಂಹ ವಿಷ್ಣುವರ್ಧನ್ ಅವರ ‘ಕೃಷ್ಣ ನೀಬೇಗನೆ ಬಾರೋ’ ಚಿತ್ರ ಕೂಡ ಇತ್ತೀಚೆಗೆ ರೀ ರಿಲೀಸ್‌ ಆಗಿತ್ತು.

ಇದೀಗ ರೀ- ರಿಲೀಸ್‌ ಸಾಲಿಗೆ ಯಶ್‌ (Actor Yash) ಅವರ ಸಿನಿಮಾ ಕೂಡ ಸೇರುತ್ತಿದೆ. ʼಕೆಜಿಎಫ್‌ʼ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಸ್ಟಾರ್‌ ಆದ ರಾಕಿಂಗ್‌ ಸ್ಟಾರ್‌ ಮುಂದೆ ʼಟಾಕ್ಸಿಕ್‌ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಯಶ್‌ ಅವರ ‘ಮಿ. & ಮಿ. ರಾಮಾಚಾರಿ’ ರೀ- ರಿಲೀಸ್‌ ಆಗಿತ್ತು. ಯಶ್‌ ಅವರ ವೃತ್ತಿ ಬದುಕಿಗೆ ʼಕೆಜಿಎಫ್‌ʼಗಿಂತ ಮೊದಲು ದೊಡ್ಡ ತಿರುವು ಕೊಟ್ಟ ʼರಾಜಾಹುಲಿʼ (Raja Huli) ಚಿತ್ರ ಇದೇ ತಿಂಗಳು ರೀ-ರಿಲೀಸ್‌ ಆಗುತ್ತಿದೆ.

ಗುರು ದೇಶಪಾಂಡೆ (Guru Deshpande) ನಿರ್ದೇಶನದಲ್ಲಿ ಬಂದ ʼರಾಜಾಹುಲಿʼ ತಮಿಳಿನ ‘ಸುಂದರ ಪಾಂಡಿಯನ್’ ರಿಮೇಕ್ ಆಗಿತ್ತು. ಕನ್ನಡಕ್ಕೆ ಬದಲಾವಣೆ ಮಾಡಿಕೊಂಡು ತೆರೆಗೆ ತರಲಾಗಿತ್ತು. ಚಿತ್ರದಲ್ಲಿ ಮೇಘನಾ ರಾಜ್ ಯಶ್‌ ಗೆ ನಾಯಕಿಯಾಗಿ ನಟಿಸಿದ್ದರು.

ಚಿತ್ರ ರಾಜ್ಯದ ಅನೇಕ ಥಿಯೇಟರ್‌ನಲ್ಲಿ ಸಿನಿಮಾ 50 ದಿನ ಪ್ರದರ್ಶನ ಕಂಡಿತ್ತು. ಮೊದಲ ವಾರದಲ್ಲೇ 7 ಕೋಟಿ ರೂ. ಗಳಿಕೆ ಕಂಡಿತ್ತು.

ಚಿತ್ರದ ಕಥೆ, ಸಂಭಾಷಣೆ, ಹಾಸ್ಯ, ಮಾಸ್‌ ದೃಶ್ಯ ಸಿನಿಮಂದಿಗೆ ಇಷ್ಟವಾಗಿತ್ತು. ಇದೀಗ ಈ ಸೂಪರ್‌ ಹಿಟ್‌ ಸಿನಿಮಾ ಮತ್ತೆ ಥಿಯೇಟರ್‌ ಗೆ ಲಗ್ಗೆಯಿಡುತ್ತಿದೆ. ಇದೇ ಜುಲೈ 26ರಂದು ʼರಾಜಾಹುಲಿʼ ರೀ- ರಿಲೀಸ್‌ ಆಗುತ್ತಿದೆ.

ಭೂಮಿ ಫಿಲಂಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಲು ಮುಂದಾಗಿದೆ. ಈ ವಿಚಾರವನ್ನು ಕೇಳಿ ರಾಕಿಂಗ್‌ ಸ್ಟಾರ್‌ ಅಭಿಮಾನಿಗಳು ಖುಷ್‌ ಆಗಿದ್ದಾರೆ.

ಟಾಪ್ ನ್ಯೂಸ್

Parappana Agrahara Jail: ಹಣ ಕೊಟ್ಟರೆ ಜೈಲಿನಲ್ಲಿ ಸಿಗರೆಟ್‌,ಎಣ್ಣೆ,ಡ್ರಗ್ಸ್‌ ಸಿಗುತ್ತೆ

Parappana Agrahara Jail: ಹಣ ಕೊಟ್ಟರೆ ಜೈಲಿನಲ್ಲಿ ಸಿಗರೆಟ್‌,ಎಣ್ಣೆ,ಡ್ರಗ್ಸ್‌ ಸಿಗುತ್ತೆ

Hunasur: ಸಾಲಬಾದೆ… ಕ್ರಿಮಿನಾಶಕ ಸೇವಿಸಿ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

Hunasur: ಲಕ್ಷಾಂತರ ರೂ. ಸಾಲ… ಕ್ರಿಮಿನಾಶಕ ಸೇವಿಸಿ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

6

Suspension: ಯುವತಿ ಖಾತೆಗೆ ಸರ್ಕಾರದ ಹಣ ವರ್ಗಾವಣೆ ಆರೋಪ; ಕಳಸ ಅರಣ್ಯ ಇಲಾಖೆ DRFO ಅಮಾನತು

Sri Krishna Janmastami: ಕೃಷ್ಣನೂರಿನಲ್ಲಿ ಅಷ್ಟಮಿ ಸಂಭ್ರಮ, ಇಂದು ಶ್ರೀಕೃಷ್ಣ ಲೀಲೋತ್ಸವ

Sri Krishna Janmastami: ಕೃಷ್ಣನೂರಿನಲ್ಲಿ ಅಷ್ಟಮಿ ಸಂಭ್ರಮ, ಇಂದು ಶ್ರೀಕೃಷ್ಣ ಲೀಲೋತ್ಸವ

Jail security: ಕಾರಾಗೃಹ ಭದ್ರತೆಗೆ 13 ದಿನಗಳ ಹಿಂದೆಯೇ ಪತ್ರ ಬರೆದಿದ್ದ ಡಿಜಿಪಿ

Jail security: ಕಾರಾಗೃಹ ಭದ್ರತೆಗೆ 13 ದಿನಗಳ ಹಿಂದೆಯೇ ಪತ್ರ ಬರೆದಿದ್ದ ಡಿಜಿಪಿ

Commissioner B. Dayananda: ಸೌಲಭ್ಯವಿಲ್ಲದ ಜೈಲಿಗೆ ದರ್ಶನ್‌ ಕಳಿಸಿ; ಕಮಿಷನರ್‌

Commissioner B. Dayananda: ಸೌಲಭ್ಯವಿಲ್ಲದ ಜೈಲಿಗೆ ದರ್ಶನ್‌ ಕಳಿಸಿ; ಕಮಿಷನರ್‌

Chikkamagaluru: ಆಹಾರ ಅರಸಿ ನಾಡಿಗೆ ಬಂದ ಕಾಡಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತ್ಯು…

Chikkamagaluru: ಆಹಾರ ಅರಸಿ ನಾಡಿಗೆ ಬಂದ ಕಾಡಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶಿವರಾಜ್‌ ಕುಮಾರ್ ‌ʼಭೈರತಿ ರಣಗಲ್‌ʼ ರಿಲೀಸ್‌ಗೆ ಡೇಟ್‌ ಫಿಕ್ಸ್

Sandalwood: ಶಿವರಾಜ್‌ ಕುಮಾರ್ ‌ʼಭೈರತಿ ರಣಗಲ್‌ʼ ರಿಲೀಸ್‌ಗೆ ಡೇಟ್‌ ಫಿಕ್ಸ್

My Hero: ಜಾತಿ ಪದ್ಧತಿ ಸುತ್ತ ಚಿತ್ರದ ಕಥೆ ʼಮೈ ಹೀರೋʼ ತೆರೆಗೆ ಬರಲು ಸಿದ್ದ

My Hero: ಜಾತಿ ಪದ್ಧತಿ ಸುತ್ತ ಚಿತ್ರದ ಕಥೆ ʼಮೈ ಹೀರೋʼ ತೆರೆಗೆ ಬರಲು ಸಿದ್ದ

Vijay Raghavendra is in new movie

Vijay Raghavendra: ಹೊಸ ಚಿತ್ರದಲ್ಲಿ ವಿಜಯ ರಾಘವೇಂದ್ರ

Darshan Viral Photo: ದರ್ಶನ್‌ ಜೈಲಿನಲ್ಲಿನ ಸಿಗರೇಟ್‌ ಫೋಟೋ ಫೇಕ್.. ನಂದಕಿಶೋರ್

Darshan Viral Photo: ದರ್ಶನ್‌ ಜೈಲಿನಲ್ಲಿನ ಸಿಗರೇಟ್‌ ಫೋಟೋ ಫೇಕ್.. ನಂದಕಿಶೋರ್

Kiran raj starrer Ronny releasing on September 12

Kiran Raj; ಆ.30ಕ್ಕೆ ತೆರೆಗೆ ಬರುತ್ತಿಲ್ಲ ʼರಾನಿʼ; ಹೊಸ ರಿಲೀಸ್‌ ದಿನ ಘೋಷಣೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Parappana Agrahara Jail: ಹಣ ಕೊಟ್ಟರೆ ಜೈಲಿನಲ್ಲಿ ಸಿಗರೆಟ್‌,ಎಣ್ಣೆ,ಡ್ರಗ್ಸ್‌ ಸಿಗುತ್ತೆ

Parappana Agrahara Jail: ಹಣ ಕೊಟ್ಟರೆ ಜೈಲಿನಲ್ಲಿ ಸಿಗರೆಟ್‌,ಎಣ್ಣೆ,ಡ್ರಗ್ಸ್‌ ಸಿಗುತ್ತೆ

Bengaluru: ವ್ಯಕ್ತಿ ಕೊಲೆಗೆ ಯತ್ನ; 6 ಮಂದಿ ಆರೋಪಿಗಳ ಸೆರೆ

Bengaluru: ವ್ಯಕ್ತಿ ಕೊಲೆಗೆ ಯತ್ನ; 6 ಮಂದಿ ಆರೋಪಿಗಳ ಸೆರೆ

Hunasur: ಸಾಲಬಾದೆ… ಕ್ರಿಮಿನಾಶಕ ಸೇವಿಸಿ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

Hunasur: ಲಕ್ಷಾಂತರ ರೂ. ಸಾಲ… ಕ್ರಿಮಿನಾಶಕ ಸೇವಿಸಿ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

6

Suspension: ಯುವತಿ ಖಾತೆಗೆ ಸರ್ಕಾರದ ಹಣ ವರ್ಗಾವಣೆ ಆರೋಪ; ಕಳಸ ಅರಣ್ಯ ಇಲಾಖೆ DRFO ಅಮಾನತು

Sri Krishna Janmastami: ಕೃಷ್ಣನೂರಿನಲ್ಲಿ ಅಷ್ಟಮಿ ಸಂಭ್ರಮ, ಇಂದು ಶ್ರೀಕೃಷ್ಣ ಲೀಲೋತ್ಸವ

Sri Krishna Janmastami: ಕೃಷ್ಣನೂರಿನಲ್ಲಿ ಅಷ್ಟಮಿ ಸಂಭ್ರಮ, ಇಂದು ಶ್ರೀಕೃಷ್ಣ ಲೀಲೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.