Megastar: ಸಾಲು ಸಾಲು ಸೋಲಾದರೂ ಮತ್ತೆ ರಿಮೇಕ್‌ ಸಿನಿಮಾನೇ ಯಾಕೆ? ಚಿರಂಜೀವಿ ರಿಯಾಕ್ಟ್


Team Udayavani, Aug 7, 2023, 2:19 PM IST

Megastar: ಸಾಲು ಸಾಲು ಸೋಲಾದರೂ ಮತ್ತೆ ರಿಮೇಕ್‌ ಸಿನಿಮಾನೇ ಯಾಕೆ? ಚಿರಂಜೀವಿ ರಿಯಾಕ್ಟ್

ಹೈದರಾಬಾದ್: ಟಾಲಿವುಡ್‌ ಸೂಪರ್‌ ಸ್ಟಾರ್‌ ಚಿರಂಜೀವಿ ಅವರ ʼ ಭೋಲಾ ಶಂಕರ್ʼ ರಿಲೀಸ್‌ಗೆ ರೆಡಿಯಾಗಿದೆ. ಸಿನಿಮಾ ರಿಲೀಸ್‌ಗೆ ದಿನಗಣನೆ ಬಾಕಿ ಉಳಿದಿದೆ. ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ.

ಮೆಗಾ ಸ್ಟಾರ್ ಚಿರಂಜೀವಿ ಅವರ ಇತ್ತೀಚಿಗಿನ ಸಿನಿಮಾಗಳು ಅಷ್ಟಾಗಿ ಮಿಂಚಿಲ್ಲ. ಸತತ ಸೋಲಿನಿಂದ ಅವರ ಅಭಿಮಾನಿಗಳು ಹತಾಶರಾಗಿದ್ದಾರೆ. ಈ ಸೋಲಿಗೆ ಕಾರಣಗಳನ್ನು ಹುಡುಕಿದರೆ, ತಿಳಿದು ಬರುವ ಮೊದಲ ಕಾರಣ, ಚಿರಂಜೀವಿ ಅವರ ಕಳೆದ ಕೆಲ ಸಿನಿಮಾಗಳು ರಿಮೇಕ್‌ ಎನ್ನುವುದು.

ಚಿರಂಜೀವಿ ಅವರ ಈ ಹಿಂದೆ ಬಂದ ʼಗಾಡ್‌ ಫಾದರ್ʼ ಮಲಯಾಳಂ ಸೂಪರ್‌ ಹಿಟ್‌ ʼ ‘ಲೂಸಿಫರ್’ ಸಿನಿಮಾದ ರಿಮೇಕ್.‌ ಇದೀಗ ರಿಲೀಸ್‌ ಆಗುತ್ತಿರುವ ʼಭೋಲಾ ಶಂಕರ್ʼ ಸಿನಿಮಾ ಕೂಡ ಕಾಲಿವುಡ್‌ ನ ʼವೇದಲಂʼ ಸಿನಿಮಾದ ರಿಮೇಕ್.‌ ಇನ್ನು ಕಳೆದ ಕೆಲ ದಿನಗಳಿಂದ ಚಿರಂಜೀವಿ ಮುಂದೆ ಮಲಯಾಳಂನ ʼಬ್ರೋ ಡ್ಯಾಡಿʼ ಸಿನಿಮಾದ ತೆಲುಗು ರಿಮೇಕ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

‘ಭೋಲಾ ಶಂಕರ್’ ಪ್ರೀ ರಿಲೀಸ್‌ ಇವೆಂಟ್‌ ನಲ್ಲಿ ಚಿರಂಜೀವಿ ರಿಮೇಕ್‌ ಸಿನಿಮಾಗಳನ್ನು ಮಾಡುತ್ತಿರುವ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಧೂಮಂ, ಹಂಟ್‌ ಫಾರ್‌ ವೀರಪ್ಪನ್‌: ಓಟಿಟಿ ಶೋಗಳ ಹಂಗಾಮ

ʼ ಖೈದಿ ಸಂಖ್ಯೆ 150ʼ ಸಿನಿಮಾದ ಡೈಲಾಗ್ಸ್‌ ಗಳನ್ನು ಹೇಳುತ್ತಾ ಮಾತು ಆರಂಭಿಸಿದ ಅವರು “ನಾನು ಮೆಚ್ಚಿಕೊಂಡೇ ‘ಭೋಲಾ ಶಂಕರ್’ ಸಿನಿಮಾವನ್ನು ಮಾಡಿದ್ದೇನೆ. ಈ ಸಿನಿಮಾವನ್ನು ನೀವು ಕೂಡ ಇಷ್ಟಪಡುತ್ತೀರಿ ಎನ್ನುವ ಭರವಸೆ ನನಗಿದೆ. ರಿಮೇಕ್‌ ಯಾಕೆ ಮಾಡುತ್ತೀರಿ ಎಂದು ಎಲ್ಲರೂ ನನ್ನ ಬಳಿ ಕೇಳುತ್ತಾರೆ. ಒಂದೊಳ್ಳೆ ಕಂಟೆಂಟ್‌ ಇದ್ದರೆ ನಿರ್ದೇಶಕರು ಹಾಗೂ ನಟರು ಅದನ್ನು ತೆಲುಗು ಜನರಿಗೆ ತರುವ ಪ್ರಯತ್ನ ಮಾಡುತ್ತಾರೆ. ಇದರಲ್ಲಿ ತಪ್ಪೇನಿದೆ? ಓಟಿಟಿ ಪ್ಲಾಟ್‌ಫಾರ್ಮ್‌ ಬಂದ ಬಳಿಕ ಜನ ವಿವಿಧ ಪ್ರಕಾರಗಳ ಸಿನಿಮಗಳನ್ನು ನೋಡುತ್ತಾರೆ. ಓಟಿಟಿ ಜಗತ್ತಿನಲ್ಲಿ ರಿಮೇಕ್ ಮಾಡುವ ಅಗತ್ಯವನ್ನು ಜನರು ಕೇಳುತ್ತಾರೆ. ʼವೇದಲಂʼ ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿಲ್ಲ. ಅದು ನಮಗೆ ಸಿನಿಮಾ ಮಾಡುವ ವಿಶ್ವಾಸ ಮೂಡಿಸಿತು” ಎಂದು ಚಿರಂಜೀವಿ ಹೇಳಿದರು.  ‌

“ಇದೇ ವಿಶ್ವಾಸದಿಂದ ನನಗೆ ನಿರ್ದೇಶಕ ಮೆಹರ್ ರಮೇಶ್ ಮತ್ತು ನಿರ್ಮಾಪಕ ಅನಿಲ್ ಸುಂಕರ ಅವರನ್ನು ಸಂಪರ್ಕಿಸಿದ್ದರು. ಬ್ಯಾಕ್‌ ಟು ಬ್ಯಾಕ್‌ ರಿಮೇಕ್‌ ಚಿತ್ರಗಳನ್ನು ಮಾಡುತ್ತಿರುವ ಬಗ್ಗೆ ನಾನು ಅವರಿಗೆ ಹೇಳಿದ್ದೆ. ಅವರು ಈ ಸಿನಿಮಾದ ಕಂಟೆಂಟ್‌ ಸ್ಟ್ರಾಂಗ್‌ ಆಗಿದೆ ಎಂದು ನನ್ನ ಮನವರಿಕೆ ಮಾಡಿದರು”ಎಂದು ಹೇಳಿದರು.

ಸದ್ಯ ಚಿರಂಜೀವಿ ಅವರ ರಿಮೇಕ್‌ ಕುರಿತಾದ ರಿಯಾಕ್ಷನ್‌ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

‘ಭೋಲಾ ಶಂಕರ್’ 2015 ರ ತಮಿಳು ಚಿತ್ರ ‘ವೇದಾಲಂ’ ನ ಅಧಿಕೃತ ತೆಲುಗು ರಿಮೇಕ್ ಆಗಿದೆ. ತೆಲುಗು ಆವೃತ್ತಿಯಲ್ಲಿ ಚಿರಂಜೀವಿ, ತಮನ್ನಾ ಭಾಟಿಯಾ, ಕೀರ್ತಿ ಸುರೇಶ್ ಮತ್ತು ಸುಶಾಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಆಗಸ್ಟ್‌ 11 ರಂದು ಸಿನಿಮಾ ತೆರೆಗ ಬರಲಿದೆ.

 

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Tumbbad 2: ಪ್ರಳಯ್ ಆಯೇಗಾ..‌ ಹಾರರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

Tumbbad 2: ಪ್ರಳಯ್ ಆಯೇಗಾ..‌ ಹಾರಾರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.