Taxpayers: ಶಾರುಖ್ ಟು ಕೊಹ್ಲಿ- ಇಲ್ಲಿದೆ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ
Team Udayavani, Sep 5, 2024, 1:36 PM IST
ಮುಂಬಯಿ: 2024ನೇ ಆರ್ಥಿಕ ವರ್ಷದಲ್ಲಿ ಗರಿಷ್ಠ ತೆರಿಗೆ ಪಾವತಿಸಿದ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳ(Celebrity taxpayer) ಪಟ್ಟಿಯನ್ನು ಫಾರ್ಚ್ಯೂನ್ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿದೆ.
ಬಾಲಿವುಡ್ ಶಾರುಖ್ ಖಾನ್(Shah Rukh Khan), ಸಲ್ಮಾನ್ ಖಾನ್(Salman Khan) , ಅಮಿತಾಬ್ ಬಚ್ಚನ್(Amitabh Bachchan) ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) 2024ನೇ ಆರ್ಥಿಕ ವರ್ಷದಲ್ಲಿ ಎಷ್ಟು ತೆರಿಗೆ (Tax) ಪಾವತಿಸಿದ್ದಾರೆ ಎನ್ನುವುದನ್ನು ಈ ಪಟ್ಟಿ ರಿವೀಲ್ ಮಾಡಿದೆ.
ಗರಿಷ್ಠ ತೆರಿಗೆ ಪಾವತಿಸಿದ ಪಟ್ಟಿಯಲ್ಲಿ ಶಾರುಖ್ ಖಾನ್ ಅವರು ಮೊದಲ ಸ್ಥಾನದಲ್ಲಿದ್ದರೆ, ಮೊದಲ 4 ಸ್ಥಾನದಲ್ಲಿ ಸಿನಿಮಾ ಸೆಲೆಬ್ರಿಟಿಗಳೇ ಕಾಣಿಸಿಕೊಂಡಿದ್ದಾರೆ. ಕ್ರೀಡಾ ಕ್ಷೇತ್ರದಿಂದ ವಿರಾಟ್ ಕೊಹ್ಲಿ ಅವರು 5ನೇ ಸ್ಥಾನದಲ್ಲಿದ್ದಾರೆ.
ಗರಿಷ್ಠ ತೆರಿಗೆ ಪಾವತಿಸಿದ ಟಾಪ್ ಸೆಲೆಬ್ರಿಟಿಗಳು:
ಶಾರುಖ್ ಖಾನ್ – 92 ಕೋಟಿ ರೂ.
ದಳಪತಿ ವಿಜಯ್ – 80 ಕೋಟಿ ರೂ.
ಸಲ್ಮಾನ್ ಖಾನ್ – 75 ಕೋಟಿ ರೂ.
ಅಮಿತಾಬ್ ಬಚ್ಚನ್ – 71 ಕೋಟಿ ರೂ.
ವಿರಾಟ್ ಕೊಹ್ಲಿ – 66 ಕೋಟಿ ರೂ.
ಅಜಯ್ ದೇವಗನ್ – 42 ಕೋಟಿ ರೂ.
ಎಂ.ಎಸ್. ಧೋನಿ – 38 ಕೋಟಿ ರೂ.
ರಣ್ಬೀರ್ ಕಪೂರ್ – 36 ಕೋಟಿ ರೂ.
ಕೃತಿಕ್ ರೋಷನ್ – 28 ಕೋಟಿ ರೂ.
ಸಚಿನ್ ತೆಂಡೂಲ್ಕರ್ – 28 ಕೋಟಿ ರೂ.
ಕಪಿಲ್ ಶರ್ಮಾ – 26 ಕೋಟಿ ರೂ.
ಇತರೆ ಸೆಲೆಬ್ರಿಟಿಗಳು:
ಸೌರವ್ ಗಂಗೂಲಿ – 23 ಕೋಟಿ ರೂ.
ಕರೀನಾ ಕಪೂರ್ – 20 ಕೋಟಿ ರೂ.
ಶಾಹಿದ್ ಕಪೂರ್ – 14 ಕೋಟಿ ರೂ.
ಹಾರ್ದಿಕ್ ಪಾಂಡ್ಯ – 13 ಕೋಟಿ ರೂ.
ಕಿಯಾರಾ ಅಡ್ವಾಣಿ – 12 ಕೋಟಿ ರೂ.
ಮೋಹನ್ ಲಾಲ್ – 14 ಕೋಟಿ ರೂ.
ಅಲ್ಲು ಅರ್ಜುನ್ – 14 ಕೋಟಿ ರೂ.
ಪಂಕಜ್ ತ್ರಿಪಾಠಿ – 11 ಕೋಟಿ ರೂ.
ಕತ್ರಿನಾ ಕೈಫ್ – 11 ಕೋಟಿ ರೂ.
2023ರಲ್ಲಿ ಶಾರುಖ್ ಖಾನ್ 3 ದೊಡ್ಡ ಹಿಟ್ ಗಳನ್ನು ನೀಡಿದ್ದರು. ಅವರ ‘ಪಠಾಣ್’ ಸಿನಿಮಾ 543.05 ಕೋಟಿ ರೂ. ಗಳಿಸಿತ್ತು. ʼಜವಾನ್ʼ 643.87 ಕೋಟಿ ರೂ. ಗಳಿಸಿತ್ತು. ಇನ್ನು ʼಡಂಕಿʼ 212.42 ಕೋಟಿ ರೂ. ಗಳಿಸಿತ್ತು.
ಇತ್ತ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ದಳಪತಿ ವಿಜಯ್ ʼಲಿಯೋʼ ಸಿನಿಮಾದ ಮೂಲಕ ದೊಡ್ಡ ಹಿಟ್ ನೀಡಿದ್ದರು. ಈ ಸಿನಿಮಾ 600 ಕೋಟಿಗೂ ಹೆಚ್ಚಿನ ಗಳಿಕೆಯನ್ನು ಗಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.