Kollywood: ನಾಲ್ಕನೇ ಬಾರಿ ಜೊತೆ ಆಗಲಿದ್ದಾರೆ ಅಟ್ಲಿ – ದಳಪತಿ ವಿಜಯ್


Team Udayavani, Sep 17, 2023, 4:53 PM IST

Kollywood: ನಾಲ್ಕನೇ ಬಾರಿ ಜೊತೆ ಆಗಲಿದ್ದಾರೆ ಅಟ್ಲಿ – ದಳಪತಿ ವಿಜಯ್

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ಅಟ್ಲಿ ಕುಮಾರ್‌ ʼಜವಾನ್‌ʼ ಮೂಲಕ ಬಾಲಿವುಡ್ ನಲ್ಲಿ ಕಮಾಲ್‌ ಮಾಡಿದ್ದಾರೆ. ಕಿಂಗ್‌ ಖಾನ್‌ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ಬಿಟೌನ್‌ ನಲ್ಲೂ ಅವರು ಮೋಡಿ ಮಾಡಿದ್ದಾರೆ. ಕೇವಲ 5 ಸಿನಿಮಾಗಳನ್ನು ಮಾಡಿ ಭಾರತೀಯ ಚಿತ್ರರಂಗದಲ್ಲಿ ಸೋಲಿಲ್ದ ಸಾರಥಿಯಾಗಿ ಮಿಂಚಿರುವ ಅಟ್ಲಿ ಕುಮಾರ್‌ ದಳಪತಿ ವಿಜಯ್‌ ಅವರೊಂದಿಗೆ ಮತ್ತೆ ಸಿನಿಮಾ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ʼಪಿಂಕ್‌ ವಿಲ್ಲಾʼ ನಡೆಸಿದ ಸಂದರ್ಶನದಲ್ಲಿ ಈ ಕುರಿತು ಅಟ್ಲಿ ಮಾತನಾಡಿದ್ದಾರೆ. “ಖಂಡಿತ ಇದು ಸಂಭವಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಇದುವರೆಗೆ 5 ಸಿನಿಮಾಗಳನ್ನು ಮಾಡಿದ್ದೇನೆ. ಇದರಲ್ಲಿ 3 ಸಿನಿಮಾ ವಿಜಯ್‌ ಅವರೊಂದಿಗೆ ಮಾಡಿದ್ದೇನೆ. ಹಾಗಾಗಿ ಯಾವಾಗ ಸೂಕ್ತ ಸಮಯ ಸಿಗುತ್ತದೋ ಆ ವೇಳೆ ಮುಂದಿನ ಸಿನಿಮಾವನ್ನು ಮಾಡುತ್ತೇವೆ” ಎಂದು ಅಟ್ಲಿ ದಳಪತಿ ವಿಜಯ್‌ ಅವರೊಂದಿಗೆ 4ನೇ ಬಾರಿ ಸಿನಿಮಾ ಮಾಡುವ ಬಗ್ಗೆ ಹೇಳಿದ್ದಾರೆ. “ದಳಪತಿ ವಿಜಯ್ ನನ್ನೊಂದಿಗೆ ಉತ್ತಮ ವೃತ್ತಿ ಸಂಬಂಧವನ್ನು ಹೊಂದಿದ್ದಾರೆ. ಪರಸ್ಪರರ ಸೃಜನಶೀಲ ಪ್ರವೃತ್ತಿಯನ್ನು ನಂಬುತ್ತಾರೆ. ಅವರೊಂದಿಗೆ ನಾನು ʼಜವಾನ್‌ʼ ಅನೌನ್ಸ್‌ ಆಗುವ ಮೊದಲೇ ಮಾತನಾಡಿದ್ದೆ. ಆ ಪಾತ್ರವನ್ನು ಬೇರೆ ಯಾರು ಮಾಡುವುದರ ಬಗ್ಗೆ ನಾನೆಂದಿಗೂ ಯೋಚಿಸಿಲ್ಲ. ಸಿನಿಮಾದ ಚಿತ್ರಕಥೆಯಿಂದ ದೃಶ್ಯಗಳವರೆಗಿನ ವಿಚಾರವನ್ನು ನಾನು ವಿಜಯ್‌ ಅವರೊಂದಿಗೆ ಚರ್ಚಿಸಿದ್ದೆ. ವಿಜಯ್‌ ನನಗೆ ಸಹೋದರನಂತಿದ್ದಾರೆ. ಅವರು ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಾರೆ ಮತ್ತು ನಾನು ಅವರೊಂದಿಗೆ ʼಜವಾನ್ʼ ಬಗ್ಗೆ ಹಂಚಿಕೊಳ್ಳುತ್ತಿದ್ದೆ. ಅವರು ತುಂಬಾ ಸಲಹೆಗಾರರಾಗಿರುತ್ತಾರೆ. ಯಾವಾಗಲೂ ನನಗೆ ಬೆನ್ನೆಲುಬಾಗಿರುತ್ತಾರೆ. ನಾವು ಜವಾನ್‌ ಬಗ್ಗೆ ಬಹಳಷ್ಟು ಸಂಗತಿಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ. ಆದರೆ ಅದು ಸಂಪೂರ್ಣವಾಗಿ ಶಾರುಖ್ ಖಾನ್ ಸರ್‌ಗಾಗಿ ಮಾಡಲ್ಪಟ್ಟ ಸಿನಿಮಾ” ಎಂದು ಹೇಳಿದರು.

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ಅಟ್ಲಿ ಕುಮಾರ್‌ ʼಜವಾನ್‌ʼ ಮೂಲಕ ಬಾಲಿವುಡ್ ನಲ್ಲಿ ಕಮಾಲ್‌ ಮಾಡಿದ್ದಾರೆ. ಕಿಂಗ್‌ ಖಾನ್‌ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ಬಿಟೌನ್‌ ನಲ್ಲೂ ಅವರು ಮೋಡಿ ಮಾಡಿದ್ದಾರೆ.

ಕೇವಲ 5 ಸಿನಿಮಾಗಳನ್ನು ಮಾಡಿ ಭಾರತೀಯ ಚಿತ್ರರಂಗದಲ್ಲಿ ಸೋಲಿಲ್ಲದ ಸಾರಥಿಯಾಗಿ ಮಿಂಚಿರುವ ಅಟ್ಲಿ ಕುಮಾರ್‌ ದಳಪತಿ ವಿಜಯ್‌ ಅವರೊಂದಿಗೆ ಮತ್ತೆ ಸಿನಿಮಾ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.

ʼಪಿಂಕ್‌ ವಿಲ್ಲಾʼ ನಡೆಸಿದ ಸಂದರ್ಶನದಲ್ಲಿ ಈ ಕುರಿತು ಅಟ್ಲಿ ಮಾತನಾಡಿದ್ದಾರೆ.

“ಖಂಡಿತ ಇದು ಸಂಭವಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಇದುವರೆಗೆ 5 ಸಿನಿಮಾಗಳನ್ನು ಮಾಡಿದ್ದೇನೆ. ಇದರಲ್ಲಿ 3 ಸಿನಿಮಾ ವಿಜಯ್‌ ಅವರೊಂದಿಗೆ ಮಾಡಿದ್ದೇನೆ.  ಹಾಗಾಗಿ ಯಾವಾಗ ಸೂಕ್ತ ಸಮಯ ಸಿಗುತ್ತದೋ ಆ ವೇಳೆ ಮುಂದಿನ ಸಿನಿಮಾವನ್ನು ಮಾಡುತ್ತೇವೆ” ಎಂದು ಅಟ್ಲಿ ದಳಪತಿ ವಿಜಯ್‌ ಅವರೊಂದಿಗೆ 4ನೇ ಬಾರಿ ಸಿನಿಮಾ ಮಾಡುವ ಬಗ್ಗೆ ಹೇಳಿದ್ದಾರೆ.

“ದಳಪತಿ ವಿಜಯ್ ನನ್ನೊಂದಿಗೆ ಉತ್ತಮ ವೃತ್ತಿ ಸಂಬಂಧವನ್ನು ಹೊಂದಿದ್ದಾರೆ. ಅವರು ಪರಸ್ಪರರ ಸೃಜನಶೀಲ ಪ್ರವೃತ್ತಿಯನ್ನು ನಂಬುತ್ತಾರೆ. ಅವರೊಂದಿಗೆ ನಾನು ʼಜವಾನ್‌ʼ ಅನೌನ್ಸ್‌ ಆಗುವ ಮೊದಲೇ ಮಾತನಾಡಿದ್ದೆ. ಆ ಪಾತ್ರವನ್ನು ಬೇರೆ ಯಾರು ಮಾಡುವುದರ ಬಗ್ಗೆ ನಾನೆಂದಿಗೂ ಯೋಚಿಸಿಲ್ಲ. ಸಿನಿಮಾದ ಚಿತ್ರಕಥೆಯಿಂದ ದೃಶ್ಯಗಳವರೆಗಿನ ವಿಚಾರವನ್ನು ನಾನು ವಿಜಯ್‌ ಅವರೊಂದಿಗೆ ಚರ್ಚಿಸಿದ್ದೆ. ವಿಜಯ್‌ ನನಗೆ ಸಹೋದರನಂತಿದ್ದಾರೆ. ಅವರು ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಾರೆ ಮತ್ತು ನಾನು ಅವರೊಂದಿಗೆ ʼಜವಾನ್ʼ ಬಗ್ಗೆ ಹಂಚಿಕೊಳ್ಳುತ್ತಿದ್ದೆ. ಅವರು ತುಂಬಾ ಸಲಹೆಗಾರರಾಗಿರುತ್ತಾರೆ. ಯಾವಾಗಲೂ ನನಗೆ ಬೆನ್ನೆಲುಬಾಗಿರುತ್ತಾರೆ. ನಾವು ಜವಾನ್‌ ಬಗ್ಗೆ ಬಹಳಷ್ಟು ಸಂಗತಿಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ. ಆದರೆ ಅದು ಸಂಪೂರ್ಣವಾಗಿ ಶಾರುಖ್ ಖಾನ್ ಸರ್‌ಗಾಗಿ ಮಾಡಲ್ಪಟ್ಟ ಸಿನಿಮಾ” ಎಂದು ಹೇಳಿದರು.

ಇತ್ತೀಚೆಗೆ ಶಾರುಖ್‌ ಖಾನ್‌ ಅವರೊಂದಿಗೆ ಅಟ್ಲಿ ಮತ್ತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ʼಜವಾನ್-2‌ʼ ಸಿನಿಮಾ ಇದಾಗಿರಬಹುದೆಂದು ಅಭಿಮಾನಿಗಳು ಊಹಿಸಿದ್ದಾರೆ.

 

 

ಟಾಪ್ ನ್ಯೂಸ್

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

SHIVAMOGGA

Shimoga; ಆರಿದ್ರಾ ಮಳೆ ಅಬ್ಬರ, ಮೈದುಂಬಿದ ತುಂಗೆ, ಶರಾವತಿ, ಭದ್ರೆ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

SHIVAMOGGA

Shimoga; ಆರಿದ್ರಾ ಮಳೆ ಅಬ್ಬರ, ಮೈದುಂಬಿದ ತುಂಗೆ, ಶರಾವತಿ, ಭದ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.