BBK11; ನೀನೇನು ದೊಡ್ಡ ಡಾನ್ ಆ..!!;ಕ್ಯಾಪ್ಟನ್ ಹಂಸಾಗೆ ತಲೆನೋವಾದ ಜಗದೀಶ್
Team Udayavani, Oct 7, 2024, 7:31 PM IST
ಬೆಂಗಳೂರು: ಬಿಗ್ ಬಾಸ್ (Bigg Boss) ಮನೆಯಲ್ಲಿ ಜಗದೀಶ್ ಮತ್ತೆ ಗುಡುಗಿದ್ದಾರೆ. ಈ ಬಾರಿ ಕ್ಯಾಪ್ಟನ್ ಅವರ ಮೇಲೆ ರೇಗಾಡಿದ್ದಾರೆ.
ಕಳೆದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳೊಂದಿಗೆ ವಾಗ್ವಾದ ನಡೆಸಿ, ಬಿಗ್ ಬಾಸ್ ಗೆ ಆವಾಜ್ ಹಾಕಿದ್ದ ಜಗದೀಶ್ ಈ ವಾರ ಮನೆಯ ಹೊಸ ಕ್ಯಾಪ್ಟನ್ ಹಿಂದೆ ಬಿದ್ದು ತಲೆ ತಿನ್ನಲು ಶುರು ಮಾಡಿದ್ದಾರೆ.
ಕ್ಯಾ ಹಂಸಾ ಅವರಿಗೆ ಧಿಕ್ಕಾರ ಕೂಗಿ, ಅವರ ಬಳಿ ತನ್ನ ಶ್ಯಾಂಪೂ ತರಿಸಿಕೊಂಡಿದ್ದಾರೆ. ಇದಾದ ಬಳಿಕ ತಮಗೆ ತಲೆ ನೋವಾಗುತ್ತಿದೆ ಮಾತ್ರೆ ಬೇಕೆಂದು ಕ್ಯಾಪ್ಟನ್ ಹಿಂದೆಯೇ ಬಿದ್ದಿದ್ದಾರೆ.
ನಿಮ್ ಆಟ ನೀವು ಶುರು ಮಾಡಿ ಎಂದು ಸುರೇಶ್, ಜಗದೀಶ್ ಅವರಿಗೆ ಹೇಳಿದ್ದಾರೆ. ಇದಕ್ಕೆ ಜಗದೀಶ್ ಅವರು ಹಂಸಾ ಅವರೇ ನನಗೆ ತಲೆ ನೋವಾಗುತ್ತಿದೆ ಮಾತ್ರೆ ಬೇಕೆಂದು ಹೇಳಿದ್ದಾರೆ. ಮೆಡಿಸಿನ್ ಬ್ಯಾಗ್ ಬಾಸ್ ಹತ್ರ ಕೇಳಿ.. ಎಂದು ಹಂಸಾ ರಿಪ್ಲೈ ಮಾಡಿದ್ದಾರೆ. ಹಾಗಾದ್ರೆ ಕ್ಯಾಪ್ಟನ್ ಆಗಿರೋದು ಯಾಕೆ ಎಂದು ಜಗದೀಶ್ ಮರು ಪ್ರಶ್ನೆ ಹಾಕಿದ್ದಾರೆ.
ನೀನೇನು ಡಾನ್ ಅಲ್ಲ. ನಾನು ಬೇಜಾನ್ ಡಾನ್ ಗಳನ್ನು ನೋಡಿದ್ದೇನೆ ಎಂದು ಜಗದೀಶ್ ಏರು ಧ್ವನಿಯಲ್ಲೇ ಹೇಳಿ ಹಾಗಾದಿದ್ರೆ ಮನೆಗೆ ಹೋಗು ಎಂದಿದ್ದಾರೆ. ನೀವು ಸಹ ಡಾನ್ ಅಲ್ಲ ಎಂದು ಹಂಸಾ ರಿಪ್ಲೈ ಕೊಟ್ಟಿದ್ದಾರೆ.
ಇಲ್ಲಿ ನಾನಿರುವುದು ಮೆಂಟೇನ್ ಮಾಡೋಕೆ, ಕೇಳಿದ್ದನ್ನು ತರಿಸಿಕೊಡೋಕೆ ಅಲ್ಲ. ನೀನ್ಯಾರು ನನ್ನನ್ನು ಮನೆಗೆ ಹೋಗು ಎನ್ನೋಕೆ ಎಂದು ಹಂಸಾ ಖಡಕ್ ಆಗಿಯೇ ರಿಯಾಕ್ಟ್ ಮಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಸ್ವರ್ಗ ವಾಸಿಯಾಗಿದ್ದ ಜಗದೀಶ್ ಅವರನ್ನು ಕ್ಯಾಪ್ಟನ್ ಹಂಸಾ ತಮ್ಮ ವಿಶೇಷ ಅಧಿಕಾರ ಬಳಸಿ ನರಕಕ್ಕೆ ಕಳುಹಿಸಿದ್ದಾರೆ. ನರಕದಿಂದ ರಂಜಿತ್ ಅವರನ್ನು ಸ್ವರ್ಗಕ್ಕೆ ಕರೆ ತಂದಿದ್ದಾರೆ. ಇಂದಿನ ಸಂಚಿಕೆಯಲ್ಲಿ ಈ ದೃಶ್ಯಗಳು ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಜಗದೀಶ್ ಬಿಟ್ಟು ಈ ವ್ಯಕ್ತಿ ಬಿಗ್ಬಾಸ್ ಮನೆಯಲ್ಲಿ ಇರೋದು ತುಂಬಾ ಡೇಂಜರ್.. ಯಮುನಾ
BBT8: ವಿವಾದಾತ್ಮಕ ನಿರ್ಮಾಪಕ ಟು ಖ್ಯಾತ ನಟಿ.. ಇವರೇ ನೋಡಿ ಬಿಗ್ಬಾಸ್ ತಮಿಳು ಸ್ಪರ್ಧಿಗಳು
Bigg Boss Marathi 5: ಬಿಗ್ ಬಾಸ್ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Grant Fight: ರಾಜ್ಯ ಸರಕಾರದ ಅನುದಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಕಾರ್ಯ: ಭೀಮಾನಾಯ್ಕ್
Black-mail; ಮಾಜಿ ಪ್ರಿಯಕರನ ಕೊ*ಲೆಗೆ ಪ್ರೇಯಸಿಗೆ ಸಾಥ್ ನೀಡಿದ ಹಾಲಿ ಪ್ರಿಯಕರ!
Bajpe: ವಿಷ ಸೇವನೆ; ವಿದ್ಯಾರ್ಥಿನಿ ಸಾ*ವು
Kundapura: ಸ್ಕೂಟಿ ಸ್ಕಿಡ್; ತಂದೆ-ಮಗನಿಗೆ ಗಾಯ
Vijayapura: ಮಿಸ್ಟರ್ ಯತ್ನಾಳ್, ವಕ್ಫ್ ಬೋರ್ಡ್ ಆಸ್ತಿ ಯಾರಪ್ಪಂದೂ ಅಲ್ಲ: ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.