Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ


Team Udayavani, Oct 6, 2024, 6:12 PM IST

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಹೈದರಾಬಾದ್:‌ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ‌, ಟಾಲಿವುಡ್ ನಟಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಆಂಧ್ರ ಪ್ರದೇಶದ ನಾಗಾರ್ಜುನ ಸಾಗರ್ ಬಳಿ ಭಾನುವಾರ ಮಧ್ಯಾಹ್ನ (ಅ.6ರಂದು) ನಡೆದಿದೆ.

ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶುಭಾಶ್ರೀ (Subhashree) ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಚಿತ್ರೀಕರಣಕ್ಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಶುಭಾಶ್ರೀ ಅವರ ಕಾರಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವಿರುದ್ಧ ದಿಕ್ಕಿನಲ್ಲಿ ಬಂದು ಬೈಕ್‌ ಕಾರಿಗೆ ಢಿಕ್ಕಿ ಹೊಡಿದಿದೆ. ಬೈಕ್‌ ಸವಾರ ಮದ್ಯ ಸೇವಿಸಿ ವಾಹನ ಚಲಾಯಿಸಿ ಬಂದಿದ್ದ ಎಂದು ವರದಿಯಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕ್‌ ಕೂಡ ಜಖಂಗೊಂಡಿದೆ.

ಹೆಲ್ಮೆಟ್‌ ಹಾಕಿಕೊಂಡಿದ್ದ ಕಾರಣ ಬೈಕ್‌ ಸವಾರನಿಗೆ ಯಾವುದೇ ಗಾಯವಾಗಿಲ್ಲ. ನಟಿ ಶುಭಾಶ್ರೀ ಅವರು ಕೂಡ ಅಪಾಯದಿಂದ ಪಾರಾಗಾದ್ದಾರೆ ಎಂದು ವರದಿಯಾಗಿದೆ.

ಶುಭಾಶ್ರಿ ಅವರು ಪ್ರಯಾಣಿಸುತ್ತಿದ್ದ ಅವರು ಚಿತ್ರತಂಡದವರದ್ದು ಎನ್ನಲಾಗಿದೆ. ಫೆಮಿನಾ ಮಿಸ್ ಇಂಡಿಯಾ ಒಡಿಶಾ ಕಾರ್ಯಕ್ರಮದಲ್ಲಿ ವಿಜೇತೆರಾಗಿದ್ದ ಅವರು ಬಿಗ್‌ ಬಾಸ್‌ ತೆಲುಗು ಸೀಸನ್‌ -7ನಲ್ಲಿ (Bigg Boss Telugu-7)  ಶುಭಾಶ್ರೀ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಸದ್ಯ ಟಾಲಿವುಡ್‌ ಸಿನಿಮಾರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

 

ಟಾಪ್ ನ್ಯೂಸ್

Karnataka Govt.,: ಕೋವಿಡ್‌ ಬಳಿಕದ ಹಠಾತ್‌ ಮರಣಗಳ ತನಿಖೆಗೆ ಸಮಿತಿ

Karnataka Govt.,: ಕೋವಿಡ್‌ ಬಳಿಕದ ಹಠಾತ್‌ ಮರಣಗಳ ತನಿಖೆಗೆ ಸಮಿತಿ

T20-win-Ring

T-20 Champions: 2024ರ ಟಿ20 ವಿಶ್ವಕಪ್‌ ವಿಜೇತ ವೀರರಿಗೆ ವಜ್ರದುಂಗುರ!

BJP: ಬಹಿರಂಗ ಹೇಳಿಕೆ ನಿಲ್ಲಿಸಿ: ಭಿನ್ನರಿಗೆ ಬಿಜೆಪಿ ವರಿಷ್ಠರ ಖಡಕ್‌ ತಾಕೀತು

BJP: ಬಹಿರಂಗ ಹೇಳಿಕೆ ನಿಲ್ಲಿಸಿ: ಭಿನ್ನರಿಗೆ ಬಿಜೆಪಿ ವರಿಷ್ಠರ ಖಡಕ್‌ ತಾಕೀತು

Karnataka: ಕೆಎಸ್ಸಾರ್ಟಿಸಿ ಏಕಸ್ವಾಮ್ಯಕ್ಕೆ ಸುಪ್ರೀಂನಲ್ಲೂ ಹಿನ್ನಡೆ

Karnataka: ಕೆಎಸ್ಸಾರ್ಟಿಸಿ ಏಕಸ್ವಾಮ್ಯಕ್ಕೆ ಸುಪ್ರೀಂನಲ್ಲೂ ಹಿನ್ನಡೆ

ಹೂಡಿಕೆದಾರರ ಸಮಾವೇಶದಿಂದ ಕೈಗಾರಿಕ ವಲಯಕ್ಕೆ ಹೊಸ ಆಯಾಮ: ಎಂ.ಬಿ.ಪಾಟೀಲ್‌

ಹೂಡಿಕೆದಾರರ ಸಮಾವೇಶದಿಂದ ಕೈಗಾರಿಕ ವಲಯಕ್ಕೆ ಹೊಸ ಆಯಾಮ: ಎಂ.ಬಿ.ಪಾಟೀಲ್‌

ಈ ರಾಶಿಯ ವಿವಾಹ ಅಪೇಕ್ಷಿಗಳಿಗೆ ಸಮರ್ಪಕ ಜೋಡಿ ಲಭ್ಯ

Horoscope: ಈ ರಾಶಿಯ ವಿವಾಹ ಅಪೇಕ್ಷಿಗಳಿಗೆ ಸಮರ್ಪಕ ಜೋಡಿ ಲಭ್ಯ

ಫೆ. 25ರಿಂದ ಮಾ. 4ರ ವರೆಗೆ ಎಸೆಸೆಲ್ಸಿ ಪೂರ್ವ ಸಿದ್ಧತೆ ಪರೀಕ್ಷೆ

ಫೆ. 25ರಿಂದ ಮಾ. 4ರ ವರೆಗೆ ಎಸೆಸೆಲ್ಸಿ ಪೂರ್ವ ಸಿದ್ಧತೆ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ವಿಡಾಮುಯಾರ್ಚಿ’ ಬಳಿಕ ‘ತಾಂಡೇಲ್ʼಗೆ ಪೈರಸಿ ಕಾಟ: ಕೆಲವೇ ಗಂಟೆಗಳಲ್ಲಿ ಫುಲ್‌ ಮೂವಿ ಲೀಕ್!

8

ಮೀನುಗಾರಿಕೆ ಟು ಪಾಕ್‌ ಜೈಲಿನ ನರಕಯಾತನೆ.. ʼತಾಂಡೇಲ್‌ʼ ಸಿನಿಮಾ ಹಿಂದಿನ ರಿಯಲ್‌ ನಾಯಕನ ಕಥೆ 

Kollywood: ಅರ್ಧಕ್ಕೆ ನಿಂತೋಯ್ತಾ ಧನುಷ್‌ ಕಾಣಿಸಿಕೊಳ್ಳಬೇಕಿದ್ದ ʼಇಳಯರಾಜʼ ಬಯೋಪಿಕ್‌?

Kollywood: ಅರ್ಧಕ್ಕೆ ನಿಂತೋಯ್ತಾ ಧನುಷ್‌ ಕಾಣಿಸಿಕೊಳ್ಳಬೇಕಿದ್ದ ʼಇಳಯರಾಜʼ ಬಯೋಪಿಕ್‌?

7

Thandel: ಕಡಲ ತೀರದ ಪ್ರೇಮಯಾನದಲ್ಲಿ ಮೋಡಿ ಮಾಡಿದ ಚೈ – ಪಲ್ಲವಿ; ಹೇಗಿದೆ ʼತಾಂಡೇಲ್ʼ?

Vidaamuyarchi Box Office : ಮೊದಲ ದಿನ ಗಳಿಸಿದ್ದೆಷ್ಟು ಅಜಿತ್‌ ‘ವಿಡಾಮುಯಾರ್ಚಿ’?

Vidaamuyarchi Box Office : ಮೊದಲ ದಿನ ಗಳಿಸಿದ್ದೆಷ್ಟು ಅಜಿತ್‌ ‘ವಿಡಾಮುಯಾರ್ಚಿ’?

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

Karnataka Govt.,: ಕೋವಿಡ್‌ ಬಳಿಕದ ಹಠಾತ್‌ ಮರಣಗಳ ತನಿಖೆಗೆ ಸಮಿತಿ

Karnataka Govt.,: ಕೋವಿಡ್‌ ಬಳಿಕದ ಹಠಾತ್‌ ಮರಣಗಳ ತನಿಖೆಗೆ ಸಮಿತಿ

T20-win-Ring

T-20 Champions: 2024ರ ಟಿ20 ವಿಶ್ವಕಪ್‌ ವಿಜೇತ ವೀರರಿಗೆ ವಜ್ರದುಂಗುರ!

BJP: ಬಹಿರಂಗ ಹೇಳಿಕೆ ನಿಲ್ಲಿಸಿ: ಭಿನ್ನರಿಗೆ ಬಿಜೆಪಿ ವರಿಷ್ಠರ ಖಡಕ್‌ ತಾಕೀತು

BJP: ಬಹಿರಂಗ ಹೇಳಿಕೆ ನಿಲ್ಲಿಸಿ: ಭಿನ್ನರಿಗೆ ಬಿಜೆಪಿ ವರಿಷ್ಠರ ಖಡಕ್‌ ತಾಕೀತು

Karnataka: ಕೆಎಸ್ಸಾರ್ಟಿಸಿ ಏಕಸ್ವಾಮ್ಯಕ್ಕೆ ಸುಪ್ರೀಂನಲ್ಲೂ ಹಿನ್ನಡೆ

Karnataka: ಕೆಎಸ್ಸಾರ್ಟಿಸಿ ಏಕಸ್ವಾಮ್ಯಕ್ಕೆ ಸುಪ್ರೀಂನಲ್ಲೂ ಹಿನ್ನಡೆ

ಹೂಡಿಕೆದಾರರ ಸಮಾವೇಶದಿಂದ ಕೈಗಾರಿಕ ವಲಯಕ್ಕೆ ಹೊಸ ಆಯಾಮ: ಎಂ.ಬಿ.ಪಾಟೀಲ್‌

ಹೂಡಿಕೆದಾರರ ಸಮಾವೇಶದಿಂದ ಕೈಗಾರಿಕ ವಲಯಕ್ಕೆ ಹೊಸ ಆಯಾಮ: ಎಂ.ಬಿ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.