Tollywood: ತೆಲುಗಿಗೆ ಫಾಹದ್‌ ಫಾಸಿಲ್‌‌ ʼಆವೇಶಮ್‌ʼ ರಿಮೇಕ್; ಲೀಡ್‌ ರೋಲ್‌ನಲ್ಲಿ ಬಾಲಯ್ಯ


Team Udayavani, Aug 6, 2024, 3:11 PM IST

Tollywood: ತೆಲುಗಿಗೆ ಫಾಹದ್‌ ಫಾಸಿಲ್‌‌ ʼಆವೇಶಮ್‌ʼ ರಿಮೇಕ್; ಲೀಡ್‌ ರೋಲ್‌ನಲ್ಲಿ ಬಾಲಯ್ಯ

ಕೊಚ್ಚಿ: ಮಾಲಿವುಡ್‌ ಸ್ಟಾರ್‌ ಫಾಹದ್‌ ಫಾಸಿಲ್‌ (Fahadh Faasil) ಅವರ ʼಆವೇಶಮ್ʼ (Aavesham) ಈ ವರ್ಷದ ಹಿಟ್‌ ಸಿನಿಮಾಗಳಲ್ಲೊಂದು. ಫೀಲ್‌ ಗುಡ್‌, ಕಾಮಿಡಿ ಕೆಟಗರಿಗೆ ಸೇರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಬೆಂಗಳೂರಿನ ಲೋಕಲ್‌ ಗ್ಯಾಂಗ್‌ ಸ್ಟರ್‌ ʼರಂಗನ್‌ʼ ಪಾತ್ರದಲ್ಲಿ ಫಾಫಾ ನಟಿಸಿದ್ದರು. ಎಂದಿನಂತೆ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು.

ಜೀತು ಮಾಧವನ್ (Jithu Madhavan) ನಿರ್ದೇಶನದಲ್ಲಿ 30 ಕೋಟಿ ಬಜೆಟ್‌ ನಲ್ಲಿ ಬಂದ ʼಆವೇಶಮ್‌ʼ ಹಾಡು ಹಾಗೂ ಹಾಸ್ಯದಿಂದ ಬಾಕ್ಸ್‌ ಆಫೀಸ್‌ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು.

ಇದೀಗ ʼಆವೇಶಮ್‌ʼ ಬಗ್ಗೆ ಲೇಟೆಸ್ಟ್‌ ಸುದ್ದಿಯೊಂದು ಹೊರಬಿದ್ದಿದೆ. ತೆಲುಗು ಭಾಷೆಗೆ ಸಿನಿಮಾ ರಿಮೇಕ್‌ ಆಗಲಿದೆ ಎನ್ನಲಾಗಿದೆ.

ʼಆವೇಶಮ್‌ʼ ತೆಲುಗು ರಿಮೇಕ್‌ ನಲ್ಲಿ ಹಿರಿಯ ನಟ ಬಾಲಯ್ಯ( Nandamuri Balakrishna) ಅವರು ʼರಂಗನ್‌ʼ ಅಂದರೆ ಫಾಹದ್‌ ಫಾಸಿಲ್‌ ಅವರು ಮಾಡಿದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತು ಟಾಲಿವುಡ್‌ (Tollywood) ನಲ್ಲಿ ಕೇಳಿ ಬರುತ್ತಿದೆ.

ಇದನ್ನೂ ಓದಿ: Kichcha Sudeep: ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ನಿರಾಕರಿಸಿದ ನಟ ಸುದೀಪ್

ʼಆವೇಶಂʼ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆಯಲು ಮೈತ್ರಿ ಮೂವಿ ಮೇಕರ್ಸ್ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಇದು ಓಕೆಯಾದರೆ ʼಆವೇಶಮ್‌ʼ ತೆಲುಗಿನಲ್ಲಿ ಬರಲಿದೆ.

ಈ ಸುದ್ದಿಯನ್ನು ಕೇಳಿ ಬಾಲಯ್ಯ ಫ್ಯಾನ್ಸ್‌ ಗಳು ಖುಷ್‌ ಆಗಿದ್ದಾರೆ. ʼರಂಗನ್‌ʼ ಪಾತ್ರದಲ್ಲಿ ಬಾಲಯ್ಯ ಅವರನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಈ ವರ್ಷದ ಮೇ.9ರಂದು ಥಿಯೇಟರ್‌ ಬಂದ ʼಆವೇಶಮ್‌ʼ ಅಮೇಜಾನ್‌ ಪ್ರೈಮ್ ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

 

ಟಾಪ್ ನ್ಯೂಸ್

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Govt.,ಆದಾಯ ಮೂಲಕ್ಕೆ ಸಮಿತಿ ರಚಿಸಿದ ಸರಕಾರ

Govt.,ಆದಾಯ ಮೂಲಕ್ಕೆ ಸಮಿತಿ ರಚಿಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Devara Part 1: ಭಾರೀ ಮೊತ್ತ ಕೊಟ್ಟು ʼದೇವರʼ ಡಿಜಿಟಲ್‌ ರೈಟ್ಸ್‌ ಖರೀದಿಸಿದ ನೆಟ್ ಫ್ಲಿಕ್ಸ್

3

Jayam Ravi: 15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಖ್ಯಾತ ನಟ ಜಯಂ ರವಿ

ರಜಿನಿ ಬಗ್ಗೆ 50 ಗಂಟೆ ಕಾಲ ನಾನ್‌ ಸ್ಟಾಪ್‌ ಲೈವ್‌ ಪಾಡ್‌ ಕಾಸ್ಟ್ ಮಾಡಿ ಗಿನ್ನಿಸ್ ದಾಖಲೆ

ರಜಿನಿ ಬಗ್ಗೆ 50 ಗಂಟೆ ಕಾಲ ನಾನ್‌ ಸ್ಟಾಪ್‌ ಲೈವ್‌ ಪಾಡ್‌ ಕಾಸ್ಟ್ ಮಾಡಿ ಗಿನ್ನಿಸ್ ದಾಖಲೆ

Dilli Babu: ಸೂಪರ್‌ ಹಿಟ್‌ ಸಿನಿಮಾಗಳಿಗೆ ಬಂಡವಾಳ ಹಾಕಿದ್ದ ಖ್ಯಾತ ನಿರ್ಮಾಪಕ ಇನ್ನಿಲ್ಲ

Dilli Babu: ಸೂಪರ್‌ ಹಿಟ್‌ ಸಿನಿಮಾಗಳಿಗೆ ಬಂಡವಾಳ ಹಾಕಿದ್ದ ಖ್ಯಾತ ನಿರ್ಮಾಪಕ ಇನ್ನಿಲ್ಲ

Filmmaker: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನಿರ್ದೇಶಕನಿಗೆ ಅಮಾನತು ಶಿಕ್ಷೆ

Filmmaker: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನಿರ್ದೇಶಕನಿಗೆ ಅಮಾನತು ಶಿಕ್ಷೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

KOTA ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಾವು

KOTA ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.