10 ಕೋಟಿ ಬಜೆಟ್‌ 100 ಕೋಟಿ ಗಳಿಕೆ: 3 ವಾರ ಕಳೆದರೂ ಕಡಿಮೆ ಆಗಿಲ್ಲʼManjummel Boysʼ ಕ್ರೇಜ್


Team Udayavani, Mar 11, 2024, 12:03 PM IST

7

ಕೊಚ್ಚಿ: ಮಾಲಿವುಡ್‌ ಸಿನಿರಂಗ ಈ ವರ್ಷ ಡ್ರೀಮ್‌ ಸ್ಟಾರ್ಟ್‌ ಪಡೆದುಕೊಂಡಿದೆ. ಇತ್ತೀಚೆಗೆ ತೆರೆಕಂಡಿರುವ ಮಾಲಿವುಡ್‌ ಸಿನಿಮಾಗಳು ಸತತ ಹಿಟ್‌ ಆಗುವುದರ ಜೊತೆಗೆ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಮಾಯಿ ಮಾಡಿದೆ.

ʼಬ್ರಹ್ಮಯುಗಂʼ ‘ಅನ್ವೇಷಿಪ್ಪಿನ್ ಕಂಡೆತುಂ’ ʼಪ್ರೇಮಲುʼ ಸಿನಿಮಾಗಳು ಈ ವರ್ಷವೇ ತೆರಕಂಡಿದೆ. ಈ ಮೂರು ಸಿನಿಮಾಗಳು ಮಾಲಿವುಡ್‌ ಮಾತ್ರವಲ್ಲದೆ ಇತರೆ ಸಿನಿವಲಯದ ಪ್ರೇಕ್ಷಕರನ್ನು ಸೆಳದಿದೆ. ಇದರೊಂದಿಗೆ ಬಂದಿರುವ ನೈಜಕಥೆ ಆಧಾರಿತ  ‘ಮಂಜುಮ್ಮೆಲ್‌ ಬಾಯ್ಸ್’. ಈ ಮೇಲಿನ ಮೂರು ಸಿನಿಮಾಗಳನ್ನು ದಾಟಿ ಥಿಯೇಟರ್‌ ನಲ್ಲಿ ಸಖತ್‌ ಮಾಡಿದೆ.

‘ಮಂಜುಮ್ಮೆಲ್‌ ಬಾಯ್ಸ್’ 2006 ರಲ್ಲಿ ಕೊಡೈಕೆನಾಲ್‌ನಲ್ಲಿ ನಡೆದ ನೈಜ ಕಥೆಯನ್ನು ಆಧರಿಸಿ ತಯಾರಾದ ಸಿನಿಮಾ. ಗೆಳೆಯರು ಸೇರಿಕೊಂಡು ‘ಗುಣಾ ಕೇವ್ಸ್’ ಗೆ ಹೋಗುತ್ತಾರೆ. ಇವರಲ್ಲಿ ಒಬ್ಬ ಆಳದ ಪ್ರಪಾತಕ್ಕೆ ಬೀಳುತ್ತಾನೆ. ಆ ಬಳಿಕ ಏನೆಲ್ಲಾ ನಡೆಯತ್ತದೆ. ಹೇಗೆ ಆ ಯುವಕನ ರಕ್ಷಣೆ ಆಗುತ್ತದೆ ಎನ್ನುವುದನ್ನು ರೋಚಕವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಛಾಯಗ್ರಹಣ,ಹಿನ್ನೆಲೆ ಸಂಗೀತ ಹಾಗೂ ನಟರ ಅಭಿನಯದಿಂದ ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುತ್ತದೆ.

ಈ ಸಿನಿಮಾ 10 ಕೋಟಿ ರೂ.ಬಜೆಟ್‌ ನಲ್ಲಿ ತಯಾರಾಗಿದೆ ಎನ್ನಲಾಗಿದೆ. ಆದರೆ ಬಾಕ್ಸ್‌ ಆಫೀಸ್‌ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಆ ಮೂಲಕ ʼ2018ʼ ಸಿನಿಮಾದ ಬಳಿಕ 100 ಕೋಟಿ ದಾಟಿದ ಎರಡನೇ ಸಿನಿಮಾವಾಗಿ ‘ಮಂಜುಮ್ಮೆಲ್‌ ಬಾಯ್ಸ್’ ಹೊರಹೊಮ್ಮಿದೆ.

ಕೇರಳಕ್ಕಿಂತ ಈ ಸಿನಿಮಾ ತಮಿಳುನಾಡಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡಿದೆ. ಇತ್ತ ಕರ್ನಾಟಕದಲ್ಲಿ ಕಲೆಕ್ಷನ್‌ ವಿಚಾರದಲ್ಲಿ ‘ಮಂಜುಮ್ಮೆಲ್‌ ಬಾಯ್ಸ್’ ಹಿಂದೆ ಬಿದ್ದಿಲ್ಲ.

ಇಂಡಿಯನ್‌ ಬಾಕ್ಸ್‌ ಆಫೀಸ್‌ ಗಳಿಕೆ:

ಮೊದಲ ವಾರ: 32 ಕೋಟಿ ರೂ.

ಎರಡನೇ ವಾರ: 45.25 ಕೋಟಿ ರೂ.

3ನೇ ಶುಕ್ರವಾರ: 6.75 ಕೋಟಿ ರೂ.

3ನೇ ಶನಿವಾರ: ರೂ. 10 ಕೋಟಿ ರೂ.

3ನೇ ಭಾನುವಾರ: 10.50 ಕೋಟಿ ರೂ.

ಒಟ್ಟು: 104.50 ಕೋಟಿ ಒಟ್ಟು ರೂ.  

ಯಾವ ರಾಜ್ಯದಲ್ಲಿಎಷ್ಟು ಗಳಿಕೆ?: 

 ಕೇರಳ: 52.75 ಕೋಟಿ ರೂ.

ಕರ್ನಾಟಕ:  9.25 ಕೋಟಿ ರೂ.

ತಮಿಳುನಾಡು: 39.75 ಕೋಟಿ ರೂ.

ಭಾರತದ ಉಳಿದ ಭಾಗದಲ್ಲಿ: 2.75 ಕೋಟಿ ರೂ.

ಒಟ್ಟು: 104.50 ಕೋಟಿ ಒಟ್ಟು ರೂ.  

ತಮಿಳುನಾಡಿನಲ್ಲಿ ʼಪೊನ್ನಿಯಿನ್ ಸೆಲ್ವನ್ʼ, ʼವಿಕ್ರಮ್ʼ, ʼಬಾಹುಬಲಿ 2ʼ ಬಳಿಕ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ‘ಮಂಜುಮ್ಮೆಲ್‌ ಬಾಯ್ಸ್’ ಹೊರಹೊಮ್ಮಿದೆ.

ಸೌಬಿನ್ ಶಾಹಿರ್‌, ಶ್ರೀನಾಥ್ ಭಾಸಿ, ಬಾಲು, ಲಾಲ್​ಜಿ, ದೀಪಕ್ ಅಭಿರಾಮ್ ,ಬಾಲು ವರ್ಗೀಸ್, ಗಣಪತಿ ಜೀನ್ ಪಾಲ್ ಲಾಲ್ ಮುಂತಾದವರು ನಟಿಸಿದ್ದಾರೆ.

 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

ಶಿವ ಶಿವ ಎಂದ ʼಕಣ್ಣಪ್ಪʼ

Kannappa Movie: ಶಿವ ಶಿವ ಎಂದ ʼಕಣ್ಣಪ್ಪʼ

2-maharaja

Maharaja: 2 ಭಾಗಗಳಲ್ಲಿ ರಾಜಮೌಳಿಯ ಮಹಾರಾಜ ಸಿನಿಮಾ?

Chiranjeevi: ಸಕ್ರಿಯ ರಾಜಕಾರಣಕ್ಕೆ ಮರಳಲ್ಲ, ಸಿನಿಮಾಗಷ್ಟೇ ಸೀಮಿತ: ನಟ ಚಿರಂಜೀವಿ

Chiranjeevi: ಸಕ್ರಿಯ ರಾಜಕಾರಣಕ್ಕೆ ಮರಳಲ್ಲ, ಸಿನಿಮಾಗಷ್ಟೇ ಸೀಮಿತ: ನಟ ಚಿರಂಜೀವಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.