Pushpa 2 The Rule; ಅಲ್ಲು ಅರ್ಜುನ್‌ ಚಿತ್ರದ ಟ್ರೇಲರ್‌ ಬಿಡುಗಡೆಗೆ ದಿನಾಂಕ ನಿಗದಿ


Team Udayavani, Nov 11, 2024, 4:40 PM IST

Pushpa 2 The Rule; Allu Arjun movie trailer release date fixed

ಹೈದರಾಬಾದ್:‌ ನಟ ಅಲ್ಲು ಅರ್ಜುನ್‌ (Allu Arjun) ಅವರ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼಪುಷ್ಪ-2 ದಿ ರೂಲ್ʼ (Pushpa 2 The Rule) ಚಿತ್ರತಂಡದಿಂದ ದೊಡ್ಡ ಅಪ್ಡೇಟ್‌ ಒಂದು ಬಂದಿದೆ. ಅದು ಎಲ್ಲಾ ಸಿನಿ ಅಭಿಮಾನಿಗಳು ಕಾಯುತ್ತಿರುವ ಚಿತ್ರದ ಟ್ರೇಲರ್‌ ಬಗ್ಗೆ.

ಹೌದು, ಸುಕುಮಾರ್‌ ನಿರ್ದೇಶನದ ಪುಷ್ಪ-2‌ ದಿ ರೂಲ್ ಚಿತ್ರದ ಟ್ರೇಲರ್‌ ಇದೇ ತಿಂಗಳ 17ರಂದು ಬಿಡುಗಡೆಯಾಗಲಿದೆ. ನ.17ರ ಸಂಜೆ 6.03ರ ಸಮಯದಲ್ಲಿ ಟ್ರೇಲರ್‌ ರಿಲೀಸ್‌ ಆಗಲಿದೆ.

ಸದ್ಯ ಪುಷ್ಪ 2‌ ದಿ ರೂಲ್ ಚಿತ್ರಕ್ಕೆ ದಕ್ಷಿಣ ಭಾರತದಲ್ಲಷ್ಟೇ ಅಲ್ಲದೇ ಉತ್ತರ ಭಾರತದ ರಾಜ್ಯಗಳಲ್ಲೂ ಕ್ರೇಜ್‌ ಹೆಚ್ಚಾಗಿದೆ. ಅಲ್ಲಿನ ಸಿನಿಪ್ರಿಯರು ಸಹ ಪುಷ್ಪ 2‌ ದಿ ರೂಲ್ ಟ್ರೇಲರ್‌ಗೆ ಕಾತುರದಿಂದಕಾಯುತ್ತಿದ್ದಾರೆ.

ಅಲ್ಲು ಅರ್ಜುನ್‌, ಫಾಹದ್‌ ಫಾಸಿಲ್‌ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವು ಡಿಸೆಂಬರ್‌ 5ರಂದು ವಿಶ್ವಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಅಮೆರಿಕ, ಯುಕೆ, ಆಸ್ಟ್ರೇಲಿಯಾ ದೇಶಗಳಲ್ಲಿ ಚಿತ್ರದ ಪ್ರಿಮಿಯರ್‌ ಶೋಗಳ ಟಿಕೆಟ್‌ಗಳು ಬಹುತೇಕ ಮಾರಾಟವಾಗಿವೆ.

ಪುಷ್ಟ-1 ಚಿತ್ರದಲ್ಲಿ ಸಮಂತಾ ಸೊಂಟ ಕುಣಿಸಿದ್ದ ʼಊ ಅಂಟವಾʼ ಹಾಡು ಬೇರೆಯದ್ದೇ ರೀತಿಯ ಹವಾ ಕ್ರಿಯೇಟ್‌ ಮಾಡಿತ್ತು. ʼಪುಷ್ಪ 2 ದಿ ರೂಲ್ʼ ನಲ್ಲೂ ಇದೇ ರೀತಿಯ ಹಾಡು ಇರಲಿದೆ. ಪುಷ್ಟ-2 ಚಿತ್ರದಲ್ಲಿ ಕನ್ನಡದ ಬೆಡಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್‌ ಪ್ರೋತ್ಸಾಹಕ್ಕೆ 3 ಲ. ಡಾಲರ್‌

ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್‌ ಪ್ರೋತ್ಸಾಹಕ್ಕೆ 3 ಲ. ಡಾಲರ್‌

Supreme Court: ಚುನಾವಣೆ ಬಾಂಡ್‌ ಕೇಸ್‌: ಸುಪ್ರೀಂನಲ್ಲಿ ನಳಿನ್‌ಗೆ ನಿರಾಳ

Supreme Court: ಚುನಾವಣೆ ಬಾಂಡ್‌ ಕೇಸ್‌: ಸುಪ್ರೀಂನಲ್ಲಿ ನಳಿನ್‌ಗೆ ನಿರಾಳ

Snehamayi Krishna: ಸಿಎಂಗೆ ಈಗ “ಬೇನಾಮಿ ಆಸ್ತಿ’ ಕಂಟಕ: “ಲೋಕಾ’ಕ್ಕೆ ದೂರು

Snehamayi Krishna: ಸಿಎಂಗೆ ಈಗ “ಬೇನಾಮಿ ಆಸ್ತಿ’ ಕಂಟಕ: “ಲೋಕಾ’ಕ್ಕೆ ದೂರು

Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!

Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!

K. S. Eshwarappa: 1008 ಸಂತರ ಪಾದಪೂಜೆ ಮಾಡಿ ಇಂದು ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆ

K. S. Eshwarappa: 1008 ಸಂತರ ಪಾದಪೂಜೆ ಮಾಡಿ ಇಂದು ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆ

ಬಿಜೆಪಿಯಲ್ಲಿ ಮುನ್ನೂರು ಬಾಗಿಲು: ಸಚಿವ ಮಧು ಬಂಗಾರಪ್ಪ ತಿರುಗೇಟು

ಬಿಜೆಪಿಯಲ್ಲಿ ಮುನ್ನೂರು ಬಾಗಿಲು: ಸಚಿವ ಮಧು ಬಂಗಾರಪ್ಪ ತಿರುಗೇಟು

Delhi-AAP-BJP

Delhi Election: ಮಹಿಳೆಯರು ಮನಸ್ಸು ಮಾಡಿದ್ರೆ ಎಎಪಿ 60 ಸ್ಥಾನ ಗೆಲ್ಲುತ್ತೆ: ಕೇಜ್ರಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಲ್ಲಿ ʼಟಾಕ್ಸಿಕ್‌ʼ ಶೂಟ್:‌ ಒಂದೇ ಫ್ರೇಮ್‌ನಲ್ಲಿ ಕಾಣಿಸಲಿದ್ದಾರೆ ನಾಲ್ವರು ನಟಿಯರು

ಬೆಂಗಳೂರಿನಲ್ಲಿ ʼಟಾಕ್ಸಿಕ್‌ʼ ಶೂಟ್:‌ ಒಂದೇ ಫ್ರೇಮ್‌ನಲ್ಲಿ ಕಾಣಿಸಲಿದ್ದಾರೆ ನಾಲ್ವರು ನಟಿಯರು

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್‌ ಹೇಳುತ್ತೇನೆ ಎಂದ ತಮನ್ನಾ

ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್‌ ಹೇಳುತ್ತೇನೆ ಎಂದ ತಮನ್ನಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Kollywood: ಬಹು ನಿರೀಕ್ಷಿತ ʼವಿದಾಮುಯರ್ಚಿʼಗೆ ಅಜಿತ್‌ ಪಡೆದ ಸಂಭಾವನೆ ಎಷ್ಟು?

Kollywood: ಬಹು ನಿರೀಕ್ಷಿತ ʼವಿದಾಮುಯರ್ಚಿʼಗೆ ಅಜಿತ್‌ ಪಡೆದ ಸಂಭಾವನೆ ಎಷ್ಟು?

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

missing

Uppunda: ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದ ಬಿಜೂರಿನ ವ್ಯಕ್ತಿ ನಾಪತ್ತೆ

ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್‌ ಪ್ರೋತ್ಸಾಹಕ್ಕೆ 3 ಲ. ಡಾಲರ್‌

ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್‌ ಪ್ರೋತ್ಸಾಹಕ್ಕೆ 3 ಲ. ಡಾಲರ್‌

Supreme Court: ಚುನಾವಣೆ ಬಾಂಡ್‌ ಕೇಸ್‌: ಸುಪ್ರೀಂನಲ್ಲಿ ನಳಿನ್‌ಗೆ ನಿರಾಳ

Supreme Court: ಚುನಾವಣೆ ಬಾಂಡ್‌ ಕೇಸ್‌: ಸುಪ್ರೀಂನಲ್ಲಿ ನಳಿನ್‌ಗೆ ನಿರಾಳ

Snehamayi Krishna: ಸಿಎಂಗೆ ಈಗ “ಬೇನಾಮಿ ಆಸ್ತಿ’ ಕಂಟಕ: “ಲೋಕಾ’ಕ್ಕೆ ದೂರು

Snehamayi Krishna: ಸಿಎಂಗೆ ಈಗ “ಬೇನಾಮಿ ಆಸ್ತಿ’ ಕಂಟಕ: “ಲೋಕಾ’ಕ್ಕೆ ದೂರು

arrested

Kotekaru ದರೋಡೆ ಪ್ರಕರಣ: ರಾಜೇಂದ್ರನ್‌ಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.