SIIMA 2024: ʼಕಾಟೇರʼ To ʼಜೈಲರ್‌ʼ.. ಇಲ್ಲಿದೆ ಕಂಪ್ಲೀಟ್ ನಾಮಿನೇಷನ್ ಲಿಸ್ಟ್


Team Udayavani, Jul 17, 2024, 12:51 PM IST

SIIMA 2024: ʼಕಾಟೇರʼ To ʼಜೈಲರ್‌ʼ.. ಇಲ್ಲಿದೆ ಕಂಪ್ಲೀಟ್ ನಾಮಿನೇಷನ್ ಲಿಸ್ಟ್

ಬೆಂಗಳೂರು:  ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್‌ ಅವಾರ್ಡ್ಸ್(SIIMA 2024) ನಾಮನೇಷನ್‌ ಲಿಸ್ಟ್‌ ಹೊರಬಿದ್ದಿದೆ. ದಕ್ಷಿಣ ಸಿನಿಮಾಗಳಿಗೆ ಕೊಡಮಾಡುವ ಸೈಮಾ ಅವಾರ್ಡ್ಸ್‌ ನ್ನು ಈ ಬಾರಿಯೂ ಅದ್ಧೂರಿಯಾಗಿ ಆಯೋಜಿಸಲು ಆಯೋಜಕರು ತೀರ್ಮಾನಿಸಿದ್ದಾರೆ.

2023ರಲ್ಲಿ ಬಂದ ಸೌತ್‌ ಸಿನಿಮಾಗಳ ನಾಮಿನೇಷನ್‌ ಪಟ್ಟಿ ಹೊರಬಿದ್ದಿದೆ. ಕನ್ನಡದಲ್ಲಿ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು ಅಷ್ಟಾಗಿ ಏನು ಕಮಾಲ್‌ ಮಾಡದಿದ್ದರೂ, ಸೈಮಾದ ಹಲವು ವಿಭಾಗಗಳಲ್ಲಿ ನಾಮಿನೇಷನ್‌ ಲಿಸ್ಟ್‌ ನಲ್ಲಿ ಕಾಣಿಸಿಕೊಂಡಿದೆ.

ದರ್ಶನ್‌( Darshan) ಅವರ ʼಕಾಟೇರʼ(Kaatera) ಹಾಗೂ ರಕ್ಷಿತ್‌ ಶೆಟ್ಟಿ(Rakshit Shetty) ಅವರ ‘(Sapta Sagaradaache Ello – Side A) ’ಸಿನಿಮಾ ಹಲವು ವಿಭಾಗಗಳಿಗೆ ನಾಮಿನೇಟ್‌ ಆಗಿದೆ.

‘ಕಾಟೇರ’ ಸಿನಿಮಾ ಸು 8 ವಿಭಾಗಗಳಲ್ಲಿ,’ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಕನ್ನಡ ನಾಮಿನೇಷನ್:‌

ಅತ್ಯುತ್ತಮ ನಟ:

ಶಿವರಾಜ್‌ ಕುಮಾರ್‌  – ಘೋಸ್ಟ್‌

ದರ್ಶನ್‌ – ಕಾಟೇರ

ರಮೇಶ್ ಅರವಿಂದ್- ಶಿವಾಜಿ ಸುರತ್ಕಲ್ 2

ರಕ್ಷಿತ್ ಶೆಟ್ಟಿ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ

ರಾಜ್‌ ಬಿ ಶೆಟ್ಟಿ – ಟೋಬಿ

ಡಾಲಿ ಧನಂಜಯ – ಹೊಯ್ಸಳ

ಅತ್ಯುತ್ತಮ ಸಿನಿಮಾ:

ಆಚಾರ್ ಆ್ಯಂಡ್ ಕೋ

ಕಾಟೇರ

ಕೌಸಲ್ಯ ಸುಪ್ರಜಾ ರಾಮ

ಕ್ರಾಂತಿ

ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ

ಅತ್ಯುತ್ತಮ ನಿರ್ದೇಶಕ :

ಆಕಾಶ್‌ ಶ್ರೀವತ್ಸ – ಶಿವಾಜಿ ಸುರತ್ಕಲ್‌ -2

ಹೇಮಂತ್ ರಾವ್‌ –  ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ

ಶಶಾಂಕ್‌ – ಕೌಸಲ್ಯ ಸುಪ್ರಜಾ ರಾಮ

ತರುಣ್‌ ಸುಧೀರ್‌ – ಕಾಟೇರ

ವಿ ಹರಿಕೃಷ್ಣ – ಕ್ರಾಂತಿ

ತಮಿಳು ನಾಮಿನೇಷನ್:‌ ಇನ್ನು ಕಾಲಿವುಡ್‌ ನಲ್ಲೂ(Kollywood) ಸೈಮಾಗಾಗಿ ಹಲವು ಸಿನಿಮಾಗಳು ಪೈಪೋಟಿಯಲ್ಲಿವೆ. ಪ್ರಮುಖವಾಗಿ ರಜಿನಿಕಾಂತ್‌ (Rajinikanth) ಅವರ ಬ್ಲಾಕ್‌ ಬಸ್ಟರ್‌ ʼಜೈಲರ್‌ʼ (Jailer) ಸಿನಿಮಾ ಬರೋಬ್ಬರಿ 11 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರ “ಮಾಮಣ್ಣನ್” 9 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ.

ಅತ್ಯುತ್ತಮ ನಟ: 

ರಜನಿಕಾಂತ್‌ – ಜೈಲರ್‌

ಶಿವಕಾರ್ತಿಕೇಯನ್ -ಮಾವೀರನ್

ಸಿದ್ಧಾರ್ಥ್‌ – ಚಿತ್ತಾ

ಉದಯನಿಧಿ ಸ್ಟಾಲಿನ್‌  – ಮಾಮಣ್ಣನ್‌

ಚಿಯಾನ್‌ ವಿಕ್ರಮ್‌ –  ಪೊನ್ನಿಯಿನ್ ಸೆಲ್ವನ್2

ದಳಪತಿ ವಿಜಯ್‌ – ಲಿಯೋ

ತೆಲುಗು ನಾಮಿನೇಷನ್:‌ ಟಾಲಿವುಡ್‌ ನಲ್ಲಿ ಕಳೆದ ವರ್ಷ ಬಂದ ನಾನಿ (Actor Nani) ಅವರ ʼದಸಾರʼ ಹಾಗೂ ʼಹೇ ನನ್ನಾʼ ಸಿನಿಮಾಗಳು ಹೆಚ್ಚಿನ ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ʼದಸಾರʼ 11 ವಿಭಾಗದಲ್ಲಿ, ʼಹೇ ನನ್ನಾ 10 ವಿಭಾಗದಲ್ಲಿ ನಾಮಿನೇಟಾಗಿದೆ.

ಅತ್ಯುತ್ತಮ ನಟ: 

ಚಿರಂಜೀವಿ –  ವಾಲ್ಟೇರ್ ವೀರಯ್ಯ

ಧನುಷ್‌ – ʼಸರ್‌ʼ

ಬಾಲಕೃಷ್ಣ – ಭಗವಂತ್ ಕೇಸರಿ ‌

ನಾನಿ – ದಸಾರ

ಸಾಯಿ ಧರಮ್‌ ತೇಜ್‌ – ವಿರೋಪಾಕ್ಷ

ಮಾಲಿವುಡ್‌ ನಾಮಿನೇಷನ್:‌ ಕಳೆದ ವರ್ಷ ಮಾಲಿವುಡ್‌ ನಲ್ಲಿ ಭಾರೀ ಸದ್ದು ಮಾಡಿದ್ದ  ʼ2018ʼ8 ವಿಭಾಗದಲ್ಲಿ ನಾಮಿನೇಟ್‌ ಆಗಿದ್ದು,  ಮಮ್ಮುಟ್ಟಿ(Mammootty) ಮತ್ತು ಜ್ಯೋತಿಕಾ (Jyothika) ಅಭಿನಯದ ‘ಕಥಲ್ – ದಿ ಕೋರ್’ 7 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ಅತ್ಯುತ್ತಮ ನಟ : 

ಬಾಸಿಲ್‌ ಜೋಸೆಫ್‌  – ʼಫಾಲಿಮಿʼ , ʼಕಾಡಿನ ಕಡೋರಮೀಅಂಡಕದಹಂʼ

ಜೋಜು ಜಾರ್ಜ್ –  ಇರಟ್ಟ

ಮೋಹನ್ ಲಾಲ್ – ನೆರೂ

ಮಮ್ಮುಟ್ಟಿ – ನನ್ಪಕಲ್ ನೆರತುಮಯಕ್ಕಂ

ಸುರೇಶ್‌ ಗೋಪಿ – ಗರುಡನ್‌

ಟೊವಿನೋ ಥಾಮಸ್ – 2018

ಕಾರ್ಯಕ್ರಮ ಎಲ್ಲಿ ಯಾವಾಗ?: ಈ ಬಾರಿ ʼಸೈಮಾʼ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದೆ. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸೇರಿದಂತೆ ಕಾಲಿವುಡ್‌, ಟಾಲಿವುಡ್‌ ಹಾಗೂ ಮಾಲಿವುಡ್‌ ನ ಬಹುತೇಕ  ಇದರಲ್ಲಿ ಭಾಗಿ ಆಗಲಿದ್ದಾರೆ.

ಟಾಪ್ ನ್ಯೂಸ್

HK Patil ಅವರನ್ನು ಭೇಟಿಯಾದ ನಟ ಅನಿರುದ್ಧ; ಐಹೊಳೆಯ ವಾಸ್ತುಶಿಲ್ಪದ ಬಿರುಕು ಸರಿಪಡಿಸಲು ಮನವಿ

HK Patil ಅವರನ್ನು ಭೇಟಿಯಾದ ನಟ ಅನಿರುದ್ಧ; ಐಹೊಳೆಯ ವಾಸ್ತುಶಿಲ್ಪದ ಬಿರುಕು ಸರಿಪಡಿಸಲು ಮನವಿ

Kadaba ಸ್ಕೂಟರ್‌ ಸ್ಕಿಡ್‌: ವ್ಯಾಪಾರಿ ಸಾವು

Kadaba ಸ್ಕೂಟರ್‌ ಸ್ಕಿಡ್‌: ವ್ಯಾಪಾರಿ ಸಾವು

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Scandal: ಮಲಯಾಳಂ ನಟ ಸಿದ್ದಿಖಿ ವಿರುದ್ಧ ಅತ್ಯಾ*ಚಾರ ಆರೋಪದಡಿ ಎಫ್‌ ಐಆರ್‌ ದಾಖಲು

Scandal: ಮಲಯಾಳಂ ನಟ ಸಿದ್ದಿಖಿ ವಿರುದ್ಧ ಅತ್ಯಾ*ಚಾರ ಆರೋಪದಡಿ ಎಫ್‌ ಐಆರ್‌ ದಾಖಲು

Malayalam Film Industry: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೋಹನ್‌ ಲಾಲ್

Malayalam Film Industry: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೋಹನ್‌ ಲಾಲ್

Bijili Ramesh: ಕುಡಿತದ ಚಟದಿಂದ ಅನಾರೋಗ್ಯ; ಖ್ಯಾತ ಕಾಲಿವುಡ್‌ ನಟ ನಿಧನ

Bijili Ramesh: ಕುಡಿತದ ಚಟದಿಂದ ಅನಾರೋಗ್ಯ; ಖ್ಯಾತ ಕಾಲಿವುಡ್‌ ನಟ ನಿಧನ

1-wqeqwewq

Malayalam; ಕಿರುಕುಳ ಆರೋಪ ಮಾಡಿದ ನಟಿ ವಿರುದ್ಧ ನಟ ಸಿದ್ದಿಕ್‌ ದೂರು

09

Kollywood: ರಜಿನಿ ʼವೆಟ್ಟೈಯನ್‌ʼಗೆ ದಾರಿ ಬಿಟ್ಟ ಸೂರ್ಯ; ʼಕಂಗುವʼ ರಿಲೀಸ್‌ ಮುಂದೂಡಿಕೆ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

HK Patil ಅವರನ್ನು ಭೇಟಿಯಾದ ನಟ ಅನಿರುದ್ಧ; ಐಹೊಳೆಯ ವಾಸ್ತುಶಿಲ್ಪದ ಬಿರುಕು ಸರಿಪಡಿಸಲು ಮನವಿ

HK Patil ಅವರನ್ನು ಭೇಟಿಯಾದ ನಟ ಅನಿರುದ್ಧ; ಐಹೊಳೆಯ ವಾಸ್ತುಶಿಲ್ಪದ ಬಿರುಕು ಸರಿಪಡಿಸಲು ಮನವಿ

Kadaba ಸ್ಕೂಟರ್‌ ಸ್ಕಿಡ್‌: ವ್ಯಾಪಾರಿ ಸಾವು

Kadaba ಸ್ಕೂಟರ್‌ ಸ್ಕಿಡ್‌: ವ್ಯಾಪಾರಿ ಸಾವು

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು

Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.