Mahalingapur: ಆಧುನಿಕತೆಯಲ್ಲಿ ಮೂಲ ಸಂಸ್ಕೃತಿ ಮರೆಯಬೇಡಿ

ಆಧ್ಯಾತ್ಮದತ್ತ ಒಲವು ಹೊಂದಿ, ಸದಾ ಸದಾಚಾರಿಗಳಾಗಿ ಬದುಕಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು

Team Udayavani, Oct 19, 2023, 5:45 PM IST

Mahalingapur: ಆಧುನಿಕತೆಯಲ್ಲಿ ಮೂಲ ಸಂಸ್ಕೃತಿ ಮರೆಯಬೇಡಿ

ಮಹಾಲಿಂಗಪುರ: ಮಹಿಳೆಯರು ಆಧುನಿಕತೆ ಹೆಸರಿನಲ್ಲಿ ದೇಶದ ಮೂಲ ಸಂಸ್ಕೃತಿ ಮರೆಯಬೇಡಿ ಎಂದು ಸಿದ್ಧಾರೂಢ
ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಲಹೆ ನೀಡಿದರು.

ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ದೇವಿ ಪುರಾಣದ ಮೂರನೇ ದಿನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಅರಿಶಿಣ-ಕುಂಕುಮ, ಕಾಲುಂಗರ, ಬಳೆ, ತಾಳಿ, ರೇಷ್ಮೆ ಸೀರೆಗಳು ಮುತ್ತೈದೆಯರಿಗೆ ಸೌಭಾಗ್ಯದ ಭೂಷಣಗಳಾಗಿವೆ. ಮುಖ್ಯವಾಗಿ ಅವುಗಳಿಗೆ ಅಷ್ಟೇ ಮಹತ್ವವಾದ ಧಾರ್ಮಿಕ ಹಿನ್ನೆಲೆ ಇರುವ ಕಾರಣ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಹೆಚ್ಚಾಗಿ ಬಳಸುವ ಮೂಲಕ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದರು.

ರನ್ನಬೆಳಗಲಿಯ ಮಹಾಲಿಂಗಶಾಸ್ತ್ರಿ ಯವರು ದೇವಿಯ ಪುರಾಣ ಆಧರಿಸಿ ಪ್ರವಚನ ನೀಡಿ ಮನುಷ್ಯನಿಗೆ ಅಹಂ ಇರಬಾರದು.
ತಂದೆ-ತಾಯಿ, ಗುರುಹಿರಿಯರು, ಸತ್ಸಂಗ, ದೇವರು, ಆಧ್ಯಾತ್ಮದತ್ತ ಒಲವು ಹೊಂದಿ, ಸದಾ ಸದಾಚಾರಿಗಳಾಗಿ ಬದುಕಿ ಜೀವನ
ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಮೂರನೇ ದಿನದ ನವರಾತ್ರಿ ಉತ್ಸವದಲ್ಲಿ ಮೇದಾರ, ಮಾಳಿ, ಭೋವಿ ಸಮಾಜಗಳ ಹಿರಿಯರು-ಯುವಕರು ಭಾಗವಹಿಸಿ ದೇವಿ
ಬೆಳ್ಳಿಮೂರ್ತಿಗೆ ಪೂಜೆ ಸಲ್ಲಿಸಿದರು. ಹೆಸ್ಕಾಂ ಅಧಿ ಕಾರಿ ರಾಜೇಶ ಬಾಗೋಜಿ, ಪ್ರಸಾದ ದಾನಿಗಳಾದ ಕಿರಗಟಗಿ ಸಹೋದರರನ್ನು
ಸನ್ಮಾನಿಸಲಾಯಿತು.

ದಾಖಲೆಯ ಕುಂಕುಮಾರ್ಚನೆ: ನವರಾತ್ರಿಯ ಮಂಗಳವಾರದ ನಿಮಿತ್ತ ಶ್ರೀ ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದಿಂದ
ಬನಶಂಕರಿ ದೇವಸ್ಥಾನದಲ್ಲಿ ಏಕಕಾಲಕ್ಕೆ 5 ಸಾವಿರಕ್ಕಿಂತ ಅಧಿ ಕ ಮಹಿಳೆಯರು ದೇವಿಗೆ ಕುಂಕುಮಾರ್ಚನೆ ನಡೆಸಿದ್ದು, ರಾಜ್ಯದ
ಇತಿಹಾಸದಲ್ಲಿಯೇ ಮೊದಲ ಪ್ರಯತ್ನವಾಗಿದೆ ಎಂದು ಮಹಾಲಿಂಗ ಶಾಸ್ತ್ರಿಯವರು ಹರ್ಷವ್ಯಕ್ತಪಡಿಸಿದರು.

ಪ್ರವಚನದ ನಂತರ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಪಟ್ಟಣದ ವಿ.ಕೆ.ಡಾನ್ಸ್‌ ಮತ್ತು ಫಿಟ್‌ನೆಸ್‌ ಅಕಾಡೆಮಿ ತಂಡದಿಂದ ನವಶಕ್ತಿವೈಭವ ನೃತ್ಯ ಕಾರ್ಯಕ್ರಮಗಳು ಜರುಗಿದವು.

ಹಿರಿಯರಾದ ಪ್ರಕಾಶ ಮಮದಾಪೂರ, ಶಂಕರ ಪಾತ್ರೋಟ, ಬಸವರಾಜ ಬಂಡಿವಡ್ಡರ, ಹಣಮಂತ ಬುರುಡ, ಮಲ್ಲಪ್ಪ ಬುರುಡ, ಭೀಮಸಿ ಬುರುಡ, ಈರಪ್ಪ ಬುರುಡ, ಮಹಾಲಿಂಗಪ್ಪ ಬಾಳಿಕಾಯಿ, ಈರಪ್ಪ ಮಾಳಿ, ಚನ್ನಪ್ಪ ಬಾಳಿಕಾಯಿ, ಮಹಾಲಿಂಗ ಮಾಳಿ, ನಿಂಗಪ್ಪ ಬಾಳಿಕಾಯಿ, ಬನಶಂಕರಿ ದೇವಸ್ಥಾನದ ಟ್ರಸ್ಟ್‌ ಕಮಿಟಿ ಹಿರಿಯರು, ಯುವಕ ಸಂಘದ ಸದಸ್ಯರು,
ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದ ಸದಸ್ಯರಾದ ಶಶಿಕಲಾ ಚಮಕೇರಿ, ಶೋಭಾ ಭಾವಿಕಟ್ಟಿ, ಅನುರಾಧಾ ಬಾಣಕಾರ, ರೂಪಾ ಚಮಕೇರಿ, ರಾಜೇಶ್ವರಿ ಹುಣಶ್ಯಾಳ, ರಾಧಾ ಭಾವಿಕಟ್ಟಿ, ರಂಜನಾ ಜಮಖಂಡಿ, ರಾಣಿ ಬಾಡನವರ, ಮಹಾಲಕ್ಷ್ಮೀ ಹುಲ್ಯಾಳ, ಗೀತಾ ಹುಣಶ್ಯಾಳ, ಗೀತಾ ಕಿರಗಟಗಿ, ಮಹಾದೇವಿ ಗಲಗಲಿ, ಸುನಂದಾ ಹಿಕಡಿ, ಸುನೀತಾ ಮುನ್ನೋಳ್ಳಿ, ಜಯಶ್ರೀ ಸೋರಗಾಂವಿ, ಶೋಭಾ ಹುಣಶ್ಯಾಳ, ದ್ರಾಕ್ಷಾಯಿಣಿ ಮಂಡಿ ಇದ್ದರು. ಗುರುಪಾದ ಅಂಬಿ ಸ್ವಾಗತಿಸಿದರು.ಬಿ.ಸಿ. ಪೂಜಾರಿ ನಿರೂಪಿಸಿದರು. ಮಲ್ಲಪ್ಪ ಭಾವಿಕಟ್ಟಿ ವಂದಿಸಿದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ: ಪಾಟೀಲ ಆಸ್ಪತ್ರೆ ಸೀಜ್

ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ: ಪಾಟೀಲ ಆಸ್ಪತ್ರೆ ಸೀಜ್

festcide

Feticide: ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಪತ್ತೆ

Bagalkote: ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!

Bagalkote: ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!

1-MLP

BJP:ಮಹಾಲಿಂಗಪುರ ಪುರಸಭೆಯ 4 ಸದಸ್ಯರು, 3 ಮುಖಂಡರು ಪಕ್ಷದಿಂದ ಉಚ್ಛಾಟನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.