ಮಹಾಲಿಂಗಪುರದಲ್ಲೊಂದು ಚುಕುಬುಕು ಶಾಲೆ

| ಮಕ್ಕಳನ್ನು ಆಕರ್ಷಿಸುತ್ತಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ | ಕೊಠಡಿಗಳಿಗೆ ರೈಲು ಬೋಗಿ ಮಾದರಿ ಬಣ್ಣ

Team Udayavani, Mar 24, 2021, 12:34 PM IST

ಮಹಾಲಿಂಗಪುರದಲ್ಲೊಂದು ಚುಕುಬುಕು ಶಾಲೆ

ಮಹಾಲಿಂಗಪುರ: ನೋಟಕ್ಕೆ ರೈಲಿನ ಬೋಗಿಗಳೇನಿಂತತ್ತೆ ಭಾಸವಾಗುವ ಕಟ್ಟಡ. 40ಕ್ಕಿಂತ ವಿದ್ಯಾರ್ಥಿಗಳಹಾಜರಿ. ಶಾಲೆ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವ ಸುಂದರ ಉದ್ಯಾನವನ. ಇವೆಲ್ಲವೂ ಪಟ್ಟಣದ ಬುದ್ನಿಪಿ.ಡಿ.ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 1 ಇದರ ವಿಶೇಷತೆಗಳಾಗಿವೆ.

ಬುಡ್ನಿ ಶಾಲೆ ಈ ಭಾಗದ ಹೆಮ್ಮೆಯ ಶಾಲೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಹಾಜರಾತಿ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯನ್ನು ಚುಕುಬುಕು ಶಾಲೆಯಾಗಿಮಾರ್ಪಡಿಸಲಾಗಿದೆ. ಅಲ್ಲದೇ ಶಾಲೆ ಎದುರು ಸುಂದರಉದ್ಯಾನವನ ನಿರ್ಮಿಸಿ ಮಕ್ಕಳನ್ನು ಆಕರ್ಷಿಸುವಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಎಂ.ಡಿ.ಕಾಮರಡ್ಡಿ ಹಾಗೂ ಶಾಲಾ ಸಿಬ್ಬಂದಿಯ ಕಾರ್ಯ ಶ್ಲಾಘನೀಯ.

ರೈಲು ಬೋಗಿ ಮಾದರಿ ಕೊಠಡಿ: ಮರೇಗುದ್ದಿಯ ಪ್ರಕಾಶ ಕರಿಗಾರ ಹಾಗೂ ಮಹೇಶ ಹುಲ್ಯಾಳಸೇರಿದಂತೆ 5 ಜನರ ತಂಡ ಆರು ಕೊಠಡಿಗಳನ್ನು ರೈಲು ಬೋಗಿಗಳಂತೆ ಸಿದ್ಧಪಡಿಸಿದ್ದಾರೆ. ರೈಲಿಗೆಮಹಾಲಿಂಗಪುರ ಎಕ್ಸ್‌ಪ್ರೆಸ್‌ ಎಂದು ಹೆಸರಿಡಲಾಗಿದೆ.ಸ್ಥಳದಲ್ಲಿ ನೈಜವಾಗಿಯೂ ರೈಲು ನಿಂತಿದೆಯೆನೋಎಂಬಂತೆ ಭಾಸವಾಗುತ್ತದೆ. ಮುಖ್ಯ ಶಿಕ್ಷಕರಪತ್ನಿ ಹಣಮವ್ವ ಕಾಮರಡ್ಡಿ, ಸಾಲೆಯ ಸಹಶಿಕ್ಷಕಎಂ.ಎಚ್‌.ಚನಗೊಂಡ ಸಹ ಸೇವೆ ಸಲ್ಲಿಸಿದ್ದಾರೆ.

45 ಸಾವಿರದಲ್ಲಿ ರೈಲು ರೂಪ: ಚುಕುಬುಕು ಶಾಲೆಯಾಗಿ ನಿರ್ಮಾಣಗೊಳ್ಳಲು ಸುಮಾರು 4 5ಸಾವಿರ ರೂ. ಖರ್ಚಾಗಿದೆ. ಶಾಲಾ ಅನುದಾನದಿಂದ 15 ಸಾವಿರ ರೂ., ಕಲ್ಲಟ್ಟಿ ತೋಟದ ಕಬ್ಬಿನ ಗ್ಯಾಂಗ್‌ನಮಲ್ಲಿಕಾರ್ಜುನ ಹಂದಿಗುಂದ ತಂಡದವರಿಂದ 6ಸಾವಿರ ರೂ., ಶಾಲೆಯ ಪಾಲಕರು-ಪೋಷಕರಿಂದ 6 ಸಾವಿರ ರೂ., ಸ್ವತ: ಕಾಮರಡ್ಡಿಯವರೇ 15ಸಾವಿರ ರೂ.ನೀಡಿದ್ದಾರೆ. ಶಾಲೆಯ ಮುಂದಿರುವಚಿಕ್ಕ ಕೈತೋಟದ ಗಿಡಮರ ಪೋಷಿಸುತ್ತಿರುವುದುಮುಖ್ಯ ಶಿಕ್ಷಕ ಕಾಮರಡ್ಡಿಯವರ ಶೈಕ್ಷಣಿಕ ಕಳಕಳಿಗೆ ಸಾಕ್ಷಿಯಾಗಿದೆ.

ತಮ್ಮ ಈ ಕಾರ್ಯದಲ್ಲಿ ಸಲಹೆ ಹಾಗೂ ಸಹಕಾರ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ.ಪತ್ತಾರ, ಕ್ಷೇತ್ರ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡರ, ಸಿಆರ್‌ಸಿ ಎಸ್‌.ಎನ್‌.ಬ್ಯಾಳಿ, ಕಾನಿಪ ಅಧ್ಯಕ್ಷ ಎಸ್‌.ಎಸ್‌. ಈಶ್ವರಪ್ಪಗೋಳ, ಶಾಲೆಯ ತೋಟಕ್ಕೆ ದಿನಾಲು ಉಚಿತವಾಗಿ ನೀರು ಪೂರೈಸುವ ರೈತ ದುಂಡಪ್ಪ ಹವಾಲ್ದಾರ್‌,  ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಹಂದಿಗುಂದ, ಮಾಜಿ ಅಧ್ಯಕ್ಷ ರತ್ನಪ್ಪ ಹುಲ್ಯಾಳ, ಉಚಿತವಾಗಿ ಶ್ರಮದಾನ ಮಾಡಿದ ಇಮಾಮಸಾಬ ಸನದಿಯ ಸಹಕಾರ ಶ್ಲಾಘನೀಯ. ಎಂ.ಡಿ.ಕಾಮರಡ್ಡಿ, ಮುಖ್ಯ ಶಿಕ್ಷಕ, ಬುಡ್ನಿ ಪಿಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.1

ಸರಕಾರಿ ಶಾಲೆಗಳ ಶಿಕ್ಷಕರು ತಾವು ಪಡೆಯುವ ಸಂಬಳ ಹಾಗೂ ಕೆಲಸದ ವೇಳೆಯನ್ನು ಮೀರಿ ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಅದು ಶೈಕ್ಷಣಿಕಸೇವೆಯಾಗುತ್ತದೆ. ಶಿಕ್ಷಕ ಎಂ.ಡಿ. ಕಾಮಗೌಡರ ಅವೆರಡನ್ನು ಮೀರಿ ಉತ್ತಮ ಕೆಲಸ ಮಾಡಿ ತೋಟದ ಶಾಲೆ ಅಭಿವೃದ್ಧಿಪಡಿಸಿ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. – ಶಂಕರಗೌಡ ಪಾಟೀಲ, ಬುದ್ನಿ ಪಿ.ಡಿ. ಹಿರಿಯರು

 

-ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.