ಖಾತ್ರಿ ಯೋಜನೆಯಲ್ಲಿ ಹಿರೇಪಡಸಲಗಿ ಪ್ರಥಮ

32780 ಮಾನವ ದಿನಗಳ ಬಳಕೆ ಗುರಿ | ಶೇ.45.22 ಗುರಿ ಸಾಧನೆ | ಅಂದಾಜು 42 ಲಕ್ಷ ಮೊತ್ತದ ಕಾಮಗಾರಿ ನಿರ್ವಹಣೆ

Team Udayavani, May 20, 2021, 3:22 PM IST

19-jkd-4d

­ಮಲ್ಲೇಶ ರಾ. ಆಳಗಿ

ಜಮಖಂಡಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಯಂತ್ರಗಳ ಬಳಕೆ ಮಾಡದೇ ದುಡಿಯುವ ಕೈಗಳಿಗೆ ಹಿರೇಪಡಸಲಗಿ ಗ್ರಾಮ ಪಂಚಾಯತ್‌ ಕೆಲಸ ನೀಡಿದೆ. ಪ್ರಸಕ್ತ ಹಿರೇಪಡಸಲಗಿ ಗ್ರಾಪಂಗೆ 32780 ಮಾನವ ದಿನಗಳ ಸೃಜಿಸಿ ನಿಗದಿತ ಗುರಿ ನೀಡಲಾಗಿದೆ. ಅದರಲ್ಲಿ ಈಗಾಗಲೇ 14824 ದಿನಗಳನ್ನು ಸೃಜನೆ ಮಾಡುವ ಮೂಲಕ ಶೇ.45.22 ಗುರಿ ಸಾಧನೆ ಮಾಡಿದೆ.

ಗ್ರಾಮದ ಜನರಿಗೆ ಕೆಲಸ ನೀಡುವ ಮೂಲಕ ಗ್ರಾಮ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ 4 ಚರಂಡಿ, 35 ದನಗಳ ದೊಡ್ಡಿ (ಕೊಟ್ಟಿಗೆ), 4 ಮನೆಗಳ ನಿರ್ಮಾಣ, ಕಾಲ್ನಡಿಗೆ ರಸ್ತೆಗಳ ಮರು ನಿರ್ಮಾಣ ಮತ್ತು ಸುಧಾರಣೆ, 19 ಕೃಷಿಹೊಂಡ, ಗ್ರಾಮದಲ್ಲಿ ವಿವಿಧ ಸಿಸಿ ರಸ್ತೆಗಳು ನಿರ್ಮಿಸುವ ಮೂಲಕ ಕೊರೊನಾ ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ಸುರಕ್ಷತೆ ಕ್ರಮಗಳೊಂದಿಗೆ ಸಾಮಾಜಿಕ ಅಂತರದೊಂದಿಗೆ ಅಂದಾಜು 42 ಲಕ್ಷ ಮೊತ್ತದ ಕಾಮಗಾರಿ ನಿರ್ವಹಿಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಹಿರೇಪಡಸಲಗಿ ಗ್ರಾಪಂ ನಿಗ ದಿತ ಗುರಿಯೊಂದಿಗೆ 14824 ಮಾನವ ದಿನಗಳ ಬಳಕೆ ಮಾಡುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನದಲ್ಲಿದೆ. ಮರೇಗುದ್ದಿ ಗ್ರಾಪಂ ಕೇವಲ 320 ಮಾನವ ದಿನಗಳ ಬಳಕೆಯೊಂದಿಗೆ ಕೊನೆ ಸ್ಥಾನದಲ್ಲಿದೆ. ಪ್ರಸಕ್ತ ವರ್ಷದಲ್ಲಿ 26 ಗ್ರಾಪಂಗಳಿಗೆ ಒಂದು ವರ್ಷದ ಅವ ಧಿಯಲ್ಲಿ ಕನಿಷ್ಠ 644545 ಮಾನವ ದಿನಗಳ ಸೃಜನೆ ಮಾಡಬೇಕೆಂದು ಗುರಿ ನೀಡಲಾಗಿದೆ. ಅದರಲ್ಲಿ ಮೇ ತಿಂಗಳವರೆಗೆ 83527 ಮಾನವ ದಿನಗಳ ಬಳಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಅಡಿಹುಡಿ ಗ್ರಾಪಂನಲ್ಲಿ 8328 ಮಾನವ ದಿನಗಳ ಬಳಕೆ ಮಾಡಿದೆ.

ಆಲಗೂರ 5393, ಬಿದರಿ 1593, ಚಿಕ್ಕಪಡಸಲಗಿ 584, ಗೋಠೆ 7061, ಹಿರೇಪಡಸಲಗಿ 14824, ಹುಲ್ಯಾಳ 585, ಹುನ್ನೂರ 528, ಜಂಬಗಿ ಬಿ.ಕೆ. 2261, ಕಡಪಟ್ಟಿ 1917, ಕಾಜಿಬೀಳಗಿ 5717, ಕಂಕಣವಾಡಿ 3338, ಕನ್ನೋಳ್ಳಿ 7124, ಕೊಣ್ಣೂರ 2798, ಕುಂಬಾರಹಳ್ಳ 1568, ಕುಂಚನೂರ 515, ಲಿಂಗನೂರ 507, ಮಧುರಖಂಡಿ 2006, ಮೈಗೂರ 2595, ಮರೇಗುದ್ದಿ 320, ಮುತ್ತೂರ 4652, ಸಾವಳಗಿ 3342, ಶೂಪಾರ್ಲಿ685, ಸಿದ್ದಾಪುರ 1953, ತೊದಲಬಾಗಿ 367, ತುಂಗಳ 2965 ದಿನಗಳವರೆಗೆ ಯಂತ್ರಗಳ ಬಳಕೆ ಬಳಸದೇ  ದುಡಿಯುವ ಕೈಗಳಿಗೆ ಕೆಲಸ ನೀಡಿ ಇಂದಿನವರೆಗೆ ಅಂದಾಜು 83527 ಮಾನವ ದಿನಗಳ ಬಳಕೆಯಾಗಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.